ಜೀವನದಲ್ಲಿ ಬದುಕುವುದಕ್ಕೆ ಒಂದು ಗುರಿಯಿರಬೇಕು ಅದರಲ್ಲೂ ಆರೋಗ್ಯಕರ ಗುರಿ ಯಾವಾಗಲೂ ಒಳ್ಳೇಯದು. ಬೇರೆಯವರ ಮೇಲಿನ ಜಿದ್ದಿನಿಂದ ಬದುಕುವವರ ಕತೆಯನ್ನು ಮಾರ್ಮಿಕವಾಗಿ ಲಂಕೇಶ್ ರವರು ಈ ಕತೆಯ ಮೂಲಕ ತೆರೆದಿಟ್ಟಿದ್ದಾರೆ.