General Knowledge

ಕನ್ನಡ

1 )ಕರ್ನಾಟಕದ ಮಾರ್ಟಿನ್ ಲೂಥರ್ ಬಸವಣ್ಣ

2)ಅಭಿನವ ಕಾಳಿದಾಸ ಬಸವಪ್ಪಶಾಸ್ತ್ರಿ

3)ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್

4)ಕನ್ನಡದ ದಾಸಯ್ಯ ಶಾಂತಕವಿ

5)ಕಾದಂಬರಿ ಪಿತಾಮಹ ಗಳಗನಾಥ

6)ತ್ರಿಪದಿ ಚಕ್ರವರ್ತಿ ಸರ್ವಜ್ಞ

7)ಸಂತಕವಿ ಪು.ತಿ.ನ.

8)ಷಟ್ಪದಿ ಬ್ರಹ್ಮ ರಾಘವಾಂಕ

9)ಸಾವಿರ ಹಾಡುಗಳ ಸರದಾರ ಬಾಳಪ್ಪ ಹುಕ್ಕೇರಿ

10)ಕನ್ನಡದ ನಾಡೋಜ ಮುಳಿಯ ತಿಮ್ಮಪ್ಪಯ್

11)ಕರ್ನಾಟಕ ಶಾಸನಗಳ ಪಿತಾಮಹ ಬಿ.ಎಲ್.ರೈಸ್

12)ಹರಿದಾಸ ಪಿತಾಮಹ ಶ್ರೀಪಾದರಾಯ

13)ಅಭಿನವ ಸರ್ವಜ್ಞ ರೆ. ಉತ್ತಂಗಿ ಚೆನ್ನಪ್ಪ

14)ವಚನಶಾಸ್ತ್ರ ಪಿತಾಮಹ ಫ.ಗು.ಹಳಕಟ್ಟಿ

15)ಕವಿಚಕ್ರವರ್ತಿ ರನ್ನ

16)ಆದಿಕವಿ ಪಂಪ

17)ಉಭಯ ಚಕ್ರವರ್ತಿ ಪೊನ್ನ

18)ರಗಳೆಯ ಕವಿ ಹರಿಹರ

19)ಕನ್ನಡದ ಕಣ್ವ ಬಿ.ಎಂ.ಶ್ರೀ

20)ಕನ್ನಡದ ಸೇನಾನಿ ಎ.ಆರ್.ಕೃಷ್ಣಾಶಾಸ್ತ್ರಿ

21)ಕರ್ನಾಟಕದ ಉಕ್ಕಿನ ಮನುಷ್ಯ ಹಳ್ಳಿಕೇರಿ ಗುದ್ಲೆಪ್

22)ಯಲಹಂಕ ನಾಡಪ್ರಭು ಕೆಂಪೇಗೌಡ

23)ವರಕವಿ ಬೇಂದ್ರೆ

24)ಕುಂದರ ನಾಡಿನ ಕಂದ ಬಸವರಾಜ ಕಟ್ಟೀಮನಿ

25)ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ

26)ಚಲಿಸುವ ವಿಶ್ವಕೋಶ ಕೆ.ಶಿವರಾಮಕಾರಂತ

27)ಚಲಿಸುವ ನಿಘಂಟು ಡಿ.ಎಲ್.ನರಸಿಂಹಾಚಾರ್

28)ದಲಿತಕವಿ ಸಿದ್ದಲಿಂಗಯ್ಯ

29)ಅಭಿನವ ಭೋಜರಾಜ ಮುಮ್ಮಡಿ ಕೃಷ್ಣರಾಜ ಒಡೆಯರು

30)ಪ್ರಾಕ್ತನ ವಿಮರ್ಶಕ ವಿಚಕ್ಷಣ ಆರ್.ನರಸಿಂಹಾಚಾರ್

31) ಕನ್ನಡದ ಕಬೀರ ಶಿಶುನಾಳ ಷರೀಪ

32) ಕನ್ನಡದ ಭಾರ್ಗವ ಕೆ.ಶಿವರಾಮಕಾರಂತ

33)ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ

34)ಅಜ್ಜಂಪುರ ಸೀತಾರಾಂ ಆನಂದ

35)ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅ.ನ.ಕೃ

36) ಅರಗದ ಲಕ್ಷ್ಮಣರಾವ್ ಹೊಯ್ಸಳ

37) ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ ಅ.ರಾ.ಮಿತ್ರ

38)ಆದ್ಯರಂಗಾಚಾರ್ಯ ಶ್ರೀರಂಗ

39)ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ ಕೆ.ಎಸ್.ಎನ್

40) ಕೆ.ವಿ.ಪುಟ್ಟಪ್ಪ ಕುವೆಂಪು

41)ಕನ್ನಡದ ವರ್ಡ್ಸ್ವರ್ತ್ ಕುವೆಂಪು

42)ಕಾದಂಬರಿ ಸಾರ್ವಭೌಮ ಅ.ನ.ಕೃಷ್ನರಾಯ

43)ಕರ್ನಾಟಕ ಪ್ರಹಸನ ಪಿತಾಮಹ ಟಿ.ಪಿ.ಕೈಲಾಸಂ

44)ಸಂಗೀತ ಗಂಗಾದೇವಿ ಗಂಗೂಬಾಯಿ ಹಾನಗಲ್

45)ನಾಟಕರತ್ನ ಗುಬ್ಬಿ ವೀರಣ್ಣ

46)ಚುಟುಕು ಬ್ರಹ್ಮ ದಿನಕರ ದೇಸಾಯಿ

47)ಅಭಿನವ ಪಂಪ ನಾಗಚಂದ್ರ

48)ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸ ಕೃಪೆ : Kishore Gowda

ಕನ್ನಡನಾಡಿನ ಬಿರುದಾಂಕಿತರು

1. ಅನ್ಯದೇವ ಕೋಲಾಹಲ ಎಂದು ಯಾರನ್ನು ಕರೆಯುತ್ತಾರೆ? - ಪಾಲ್ಕುರಿಕೆ ಸೋಮ

2. ಅಭಿನವ ಕಾಳಿದಾಸ - ಬಸವಪ್ಪಶಾಸ್ತ್ರಿ

3. ಅಭಿನವ ಪಂಪ - ನಾಗಚಂದ್ರ

4. ಅಭಿನವ ಭೋಜರಾಜ - ಮುಮ್ಮಡಿ ಕೃಷ್ಣರಾಜ ಒಡೆಯರು

5. ಅಭಿನವ ಸರ್ವಜ್ಞ - ರೆ. ಉತ್ತಂಗಿ ಚೆನ್ನಪ್ಪ

6. ಅಮರ ಶಿಲ್ಪಿ - ಜಕಣಾಚಾರಿ

7. ಆದಿಕವಿ - ಪಂಪ

8. ಉಪಮಾ ಲೋಲ - ಲಕ್ಷ್ಮೀಶ

9. ಉಭಯ ಕವಿ - ರನ್ನ

10. ಉಭಯ ಗಾನ ವದನಾಚಾರ್ಯ - ಪಂಡಿತ ಪುಟ್ಟರಾಜ ಗವಾಯಿ

11. ಉಭಯ ಚಕ್ರವರ್ತಿ - ಪೊನ್ನ

12. ಕಡಲತೀರದ ಭಾರ್ಗವ - ಕೆ.ಶಿವರಾಮಕಾರಂತ

13. ಕನ್ನಡ ಕುಲಪುರೋಹಿತ - ಆಲೂರು ವೆಂಕಟರಾಯ

14. ಕನ್ನಡದ ಆಧುನಿಕ ಸರ್ವಜ್ಞ - ಡಿ ವಿ ಜಿ

15. ಕನ್ನಡದ ಆಸ್ತಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್

16. ಕನ್ನಡದ ಕಣ್ವ - ಬಿ.ಎಂ.ಶ್ರೀ

17. ಕನ್ನಡದ ಕಬೀರ - ಶಿಶುನಾಳ ಷರೀಫ

18. ಕನ್ನಡದ ಕವಿರತ್ನ - ಕಾಳಿದಾಸ

19. ಕನ್ನಡದ ಕಾಳಿದಾಸ - ಎಸ್.ವಿ.ಪರಮೇಶ್ವರ ಭಟ್ಟ

20. ಕನ್ನಡ ಕುಲಪುರೋಹಿತ - ಆಲೂರು ವೆಂಕಟರಾಯರು

21. ಕನ್ನಡದ ಕೋಗಿಲೆ - ಪಿ.ಕಾಳಿಂಗರಾವ್

22. ಕನ್ನಡದ ದಾಸಯ್ಯ - ಶಾಂತಕವಿ

23. ಕನ್ನಡದ ನಾಡೋಜ - ಮುಳಿಯ ತಿಮ್ಮಪ್ಪಯ್ಯ

24. ಕನ್ನಡದ ವರ್ಡ್ಸ್ವರ್ತ್ - ಕುವೆಂಪು

25. ಕನ್ನಡದ ಶೇಕ್ಸ್ಪಿಯರ್ - ಕಂದಗಲ್ ಹನುಮಂತರಾಯ

26. ಕನ್ನಡದ ಸೇನಾನಿ - ಎ.ಆರ್.ಕೃಷ್ಣಾಶಾಸ್ತ್ರಿ

27. ಕರ್ನಾಟಕ ಕವಿ ಚೂತವನ ಚೈತ್ರ - ಲಕ್ಷ್ಮೀಶ

28. ಕರ್ನಾಟಕ ಪ್ರಹಸನ ಪಿತಾಮಹ - ಟಿ.ಪಿ.ಕೈಲಾಸಂ

29. ಕರ್ನಾಟಕ ಶಾಸನಗಳ ಪಿತಾಮಹ - ಬಿ.ಎಲ್.ರೈಸ್

30. ಕರ್ನಾಟಕ ಸಂಗೀತ - ಪಿತಾಮಹ ಪುರಂದರ ದಾಸ

31. ಕರ್ನಾಟಕದ ಉಕ್ಕಿನ ಮನುಷ್ಯ - ಹಳ್ಳಿಕೇರಿ ಗುದ್ಲೆಪ್ಪ

32. ಕರ್ನಾಟಕದ ಕಬೀರ - ಶಿಶುನಾಳ ಷರೀಫ

33. ಕರ್ನಾಟಕದ ಕೇಸರಿ - ಗಂಗಾಧರರಾವ್ ದೇಶಪಾಂಡೆ

34. ಕರ್ನಾಟಕದ ಗಾಂಧಿ - ಹರ್ಡೇಕರ್ ಮಂಜಪ್ಪ

35. ಕರ್ನಾಟಕದ ಮಾರ್ಟಿನ್ ಲೂಥರ್ - ಬಸವಣ್ಣ

36. ಕರಾವಳಿಯ ಜ್ಞಾನಭೀಷ್ಮ - ಸೇಡಿಯಾಪು ಕೃಷ್ಣಭಟ್ಟ

37. ಕವಿ ಚತುರ್ಮುಖ - ರನ್ನ

38. ಕವಿಕುಲಚಕ್ರವರ್ತಿ - ರತ್ನ

39. ಕವಿಚಕ್ರವರ್ತಿ - ರನ್ನ / ಜನ್ನ

40. ಕವಿಜನಚೂಡಾರತ್ನ - ರತ್ನ

41. ಕವಿತಾಗುಣಾರ್ಣವ - ಪಂಪ

42. ಕವಿತಾಸಾರ - ಪಾಲ್ಕುರಿಕೆ ಸೋಮ

43. ಕವಿತಿಲಕ - ರತ್ನ

44. ಕವಿಮುಖ ಚಂದ್ರ - ರನ್ನ

45. ಕವಿರತ್ನ - ರನ್ನ

46. ಕವಿರಾಜಶೇಖರ - ರನ್ನ

47. ಕವಿರಾಜಹಂಸ - ಕುಮಾರ ವಾಲ್ಮೀಕಿ

48. ಕಾದಂಬರಿ ಪಿತಾಮಹ - ಗಳಗನಾಥ

49. ಕಾದಂಬರಿ ಸಾರ್ವಭೌಮ - ಅ.ನ.ಕೃಷ್ನರಾಯ

50. ಕುಂದರ ನಾಡಿನ ಕಂದ - ಬಸವರಾಜ ಕಟ್ಟೀಮನಿ

51. ಕುರುಳ್ಗಳ ಸವಣ - ಪೊನ್ನ

52. ಗಾನಯೋಗಿ - ಪಂಡಿತ ಪುಟ್ಟರಾಜ ಗವಾಯಿ

53. ಚಲಿಸುವ ನಿಘಂಟು - ಡಿ.ಎಲ್.ನರಸಿಂಹಾಚಾರ್

54. ಚಲಿಸುವ ವಿಶ್ವಕೋಶ - ಕೆ.ಶಿವರಾಮಕಾರಂತ

55. ಚುಟುಕು ಬ್ರಹ್ಮ - ದಿನಕರ ದೇಸಾಯಿ

56. ಜಿನಧರ್ಮಪಾತಕೆ - ಅತ್ತಿಮಬ್ಬೆ

57. ತ್ರಿಪದಿ ಚಕ್ರವರ್ತಿ - ಸರ್ವಙ್ಞ

58. ತತ್ವ ವಿದ್ಯಾಕಲಾಪ - ಪಾಲ್ಕುರಿಕೆ ಸೋಮ

59. ದಕ್ಷಿಣ ಭಾರತದ ಮೀರಾದೇವಿ - ಅಕ್ಕ ಮಹಾದೇವಿ

60. ದಲಿತಕವಿ - ಸಿದ್ದಲಿಂಗಯ್ಯ

61. ದಾನ ಚಿಂತಾಮಣಿ - ಅತ್ತಿಮಬ್ಬೆ

62. ದಾಸ ಸಾಹಿತ್ಯದ ಅಶ್ವಿನಿದೇವತೆಗಳು - ಪುರಂದರದಾಸ ಮತ್ತು ಕನಕದಾಸ

63. ನಟಸಾರ್ವಭೌಮ - ಡಾ. ರಾಜಕುಮಾರ

64. ನಡೆದಾಡುವ ವಿಶ್ವಕೋಶ - ಕೆ.ಶಿವರಾಮಕಾರಂತ

65. ನವ್ಯ ಕಾವ್ಯದ ಆದ್ಯ ಪ್ರವರ್ತಕ - ವಿ.ಕೃ.ಗೋಕಾಕ್

66. ನಾಟಕರತ್ನ - ಗುಬ್ಬಿ ವೀರಣ್ಣ

67. ನಾಡಪ್ರಭು - ಕೆಂಪೇಗೌಡ

68. ನಾದಲೋಲ - ಲಕ್ಷ್ಮೀಶ

69. ನಿತ್ಯೋತ್ಸವದ ಕವಿ - ಪ್ರೊ.ಕೆ.ಎಸ್.ನಿಸಾರ್ ಅಹಮದ್

70. ಪ್ರಾಕ್ತನ ವಿಮರ್ಶಕ ವಿಚಕ್ಷಣ - ಆರ್.ನರಸಿಂಹಾಚಾರ್

71. ಪ್ರಾಚ್ಯ ವಿದ್ಯಾ ವೈಭವ - ಆರ್.ನರಸಿಂಹಾಚಾರ್

72. ಪ್ರೇಮಕವಿ - ಕೆ.ಎಸ್.ನರಸಿಂಹಸ್ವಾಮಿ

73. ಭಕ್ತಕವಿ - ಹರಿಹರ

74. ಭಕ್ತಿ ಭಂಡಾರಿ - ಬಸವಣ್ಣ

75. ಭಾರತ ರತ್ನ - ಸರ್ ಎಂ ವಿಶ್ವೇಶ್ವರಯ್ಯ

76. ರಗಳೆಯ ಕವಿ - ಹರಿಹರ

77. ರಸಋಷಿ - ಕುವೆಂಪು

78. ರಸಕವಿ - ಕುವೆಂಪು

79. ರಾಜ ಸೇವಾಸಕ್ತ - ಬಿ.ಎಂ.ಶ್ರೀ.

80. ರಾಷ್ಟ್ರಕವಿ - ಎಂ ಗೋವಿಂದ ಪೈ/ ಕುವೆಂಪು/ ಜಿ.ಎಸ್.ಶಿವರುದ್ರಪ್ಪ

81. ರೂಪಕ ಸಾಮ್ರಾಜ್ಯ ಚಕ್ರವರ್ತಿ - ಕುಮಾರವ್ಯಾಸ

82. ವಚನಶಾಸ್ತ್ರ ಪಿತಾಮಹ - ಫ.ಗು.ಹಳಕಟ್ಟಿ

83. ವರಕವಿ - ಬೇಂದ್ರೆ

84. ವಿಡಂಬನಾ ಕವಿ - ನಯನಸೇನ

85. ವೀರ ಮಾರ್ತಾಂಡ ದೇವ - ಚಾವುಂಡರಾಯ

86. ಶಿವ ಕವಿ - ಹರಿಹರ

87. ಶೃಂಗಾರ ಕವಿ - ರತ್ನಾಕರವರ್ಣಿ

88. ಷಟ್ಪದಿ ಬ್ರಹ್ಮ - ರಾಘವಾಂಕ

89. ಸಂಗೀತ ಗಂಗಾದೇವಿ - ಗಂಗೂಬಾಯಿ ಹಾನಗಲ್

90. ಸಂತಕವಿ - ಪು.ತಿ.ನ.

91. ಸಣ್ಣ ಕತೆಗಳ ಜನಕ - ಮಾಸ್ತಿ ವೆಂಕಟೇಶ ಅಯ್ಯಂಗಾರ್

92. ಸಮ್ಯಕ್ತ್ವ ರತ್ನಾಕರ - ಚಾವುಂಡರಾಯ

93. ಸಮನ್ವಯ ಕವಿ - ಜಿ.ಎಸ್.ಶಿವರುದ್ರಪ್ಪ/ ಚನ್ನವೀರ ಕಣವಿ

94. ಸರಸ ಸಾಹಿತ್ಯದ ವರದೇವತೆ - ಸಂಚಿಯಹೊನ್ನಮ್ಮ

95. ಸರಸ್ವತಿ ಮಣಿಹಾರ - ಪಂಪ

96. ಸಾವಿರ ಹಾಡುಗಳ ಸರದಾರ - ಬಾಳಪ್ಪ ಹುಕ್ಕೇರಿ

97. ಹರಿದಾಸ ಪಿತಾಮಹ - ಶ್ರೀಪಾದರಾಯ ಕೃಪೆ : Kishore Gowda

ರೋಗಗಳು ಮತ್ತು ರೋಗಕಾರಕಗಳು

1. ಧನುರ್ವಾಯು( ಟೆಟಾನಸ್) – ಕ್ಲಾಸ್ಟ್ರೀಡಿಯಂ ಟೆಟನಿ

2. ಕ್ಷಯರೋಗ( ಟಿಬಿ) – ಟ್ಯುಬರ್‍ಕ್ಯುಲೋಬ್ಯಾಸಿಲಸ್

3. ಕಾಲರಾ – ವಿಬ್ರಿಯೋ ಕಾಲರೆ

4. ವಿಷಮಶೀತ ಜ್ವರ(ಟೈಫಾಯಿಡ್) – ಸಾಲ್ಮೋನೆಲ್ಲಾ ಟೈಫಿ

5. ಕುಷ್ಟರೋಗ – ಮೈಕೋಬ್ಯಾಕ್ಟೀರಿಯಂ ಲೆಪ್ರೆ

6. ಪ್ಲೇಗ್ – ಯೆರ್ಸಿನಿಯಾ ಪೆಸ್ಟೀಸ್

7. ಅಂಥ್ರಾಕ್ಸ್ ( ನೆರಡಿ ಜ್ವರ) – ಬೆಸಿಲಸ್ ಅಂಥ್ರಾಕ್ಸ್

8. ಸಿಪಿಲಿಸ್ – ಟ್ರೆಪೋನಿಮಾ ಪಾಲಿಡಿಯಂ

9. ಡಯೇರಿಯಾ – ಬ್ಯಾಸಿಲಸ್ ಕೋಲೈ

10. ಡಿಪ್ತೀರಿಯಾ –ಕೊರೆನಿ ಬ್ಯಾಕ್ಟೀರಿಯಂ ಡಿಪ್ತಿರಿಯೇ

11. ಇಂಪ್ಲೂಯೆಂಜಾ -ಹಿಮೋಫಿಲಿಸ್ ಇಂಪ್ಲೂಯೆಂಜಾ

12. ಜಾಂಡೀಸ್ – ಲೆಪ್ಟೋಸ್ಟಿರಾ ಸಿಟೆರೋ ಹಿಮೋರೇಜಿಯಾ

13. ನ್ಯೂಮೋನಿಯಾ – ಡಿಪ್ಲೋಕಾಕಸ್ ನ್ಯೂಮೋನಿಯಾ

14. ನಾಯಿಕೆಮ್ಮು -ಬೊರೆಡೆಲ್ಲಾ ಪರಟುಸಿಸ್

15. ಮಲೇರಿಯಾ – ಅನಾಫಿಲಿಸ್ ಹೆಣ್ಣುಸೊಳ್ಳೆ

16. ರೇಬಿಸ್ – ರ್ಯಾಬ್ದೋವಿರಿಡೆ

17. ಪೋಲಿಯೋ – ಪೋಲಿಯೋ ವೈರಸ್

18. ಮಂಗನಬಾವು – ಮಂಪ್ಸ್ ವೈರಸ್

19. ಚಿಕನ್ ಪಾಕ್ಸ್ ( ಸೀತಾಳೆ ಸಿಡುಬು)– ಚಿಕನ್ ಪಾಕ್ಸ್ ವೈರಸ್

20. ಕಾಲು ಬಾಯಿ ರೋಗ – ವೈರಸ್

21. ಡೆಂಗ್ಯೂ ಜ್ವರ – ಈಡಿಸ್ ಸೊಳ್ಳೆಗಳು

22. ಹಳದಿ ಜ್ವರ – ಈಡಿಸ್ ಸೊಳ್ಳೆ

23. ನಿದ್ರಾರೋಗ – ಟ್ರೈಪನೋಸೋಮಾ

24. ಅಮೀಬಿಕ್ ಆಮಶಂಕೆ – ಎಂಟಮೀಬಾ

25. ಕಾಲಾ ಅಜಾರ್ – ಲೆಶ್ಮಾನಿಯಾ

26. ಆನೆ ಕಾಲು ರೋಗ – ಕ್ಯುಲೇಕ್ಸ್ ಸೊಳ್ಳೆ

27. ಚಿಕನ್ ಗುನ್ಯಾ – ಈಡಿಸ್ ಈಜಿಪ್ಟಿ ಸೊಳ್ಳೆ

28. ಜಿಯಾರ್ಡ ಯಾಸಿಸ್ – ಜಿಯಾರ್ಡಿಯಾ

29. ವಿಷಾಹಾರ – ಕ್ಲೋಸ್ಟ್ರೀಡಿಯಂ ಬೊಟುಲಿನಂ

30. ಏಡ್ಸ್ – ಹೆಚ್. ಐ. ವಿ ಕೃಪೆ : Kishore Gowda

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್- 500 ಸಾಮಾನ್ಯ ಜ್ಞಾನದ ಪ್ರಶ್ನೆಗಳು

1. ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ –ಸಿ.ವಿ. ರಾಮನ್

2. ಕುವೆಂಪುರವರೊಂದಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು-ಉಮಾಶಂಕರ್ ಜೋಶಿ

3. ಪ್ರಥಮ ಭಾರತದ ವರ್ಣ ಚಿತ್ರ- ಮೆಹಬೂಬ್

4. ಬೇಗಂ ಅಕ್ಬರ್ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ- ಗಜಲ್

5. ಭಾರತದ ಹಳೆದಾದ ಇಂಗ್ಲೀಷ್ ಪತ್ರಿಕೆ- The State Man

6. ದಮಯಂತಿ ಜೋಶಿ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ- ಕಥಕ್

7. ಇಸ್ಲಾಂ ಧರ್ಮದ ಸ್ಥಾಪಕ ಮಹ್ಮದ್ ಪೈಗಂಬರ್ದ ಹುಟ್ಟು ಹಬ್ಬವನ್ನು ಯಾವ ಹೆಸರಿನಿಂದ ಆಚರಿಸುತ್ತಾರೆ-ಮಿಲಾ-ಇ-ನಬಿ(ಈದ್ಮಿಲಾದ್)

8. ಅಭನೀಂದ್ರನಾಥ ಟಾಗೋರ್ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ- ಚಿತ್ರಕಲೆ

9. ಭಾರತದ ಹಳೆದಾದ ಪ್ರೆನ್ಸ್ ಮ್ಯೂಸಿಯಂ-National Musium of india ದೆಹಲಿ

10. ಸಿಖ್ರ ಪವಿತ್ರ ಗ್ರಂಥ ಸಾಹೇಬವನ್ನು ಸಂಗ್ರಹಿಸಿದವರು- ಗುರು ಅರ್ಜುನ್ ದೇವ

11. ಭಾರತದ ರಾಷ್ಟ್ರೀಯ ಹಣ್ಣು- ಮಾವು

12. ರಾಷ್ಟ್ರೀಯ ಗೀತೆ ಎಷ್ಟು ಸಾಲುಗಳಿಂದ ಕೂಡಿದೆ- 13 ಸಾಲು

13. ರಾಷ್ಟ್ರೀಯ ಗೀತೆಯಲ್ಲಿ ಮೂಡಿ ಬಂದ ನದಿಗಳು- ಸಿಂಧೂ, ಯಮೂನಾ, ಗಂಗಾ

14. ಗರೀಬ ಹಟಾವೋ ಘೋಷಣೆ ಮಡಿದವರು- ಇಂದಿರಾಗಾಂಧಿ

15. ಅಂಚೆ ವಲಯಗಳು ಎಷ್ಟಿವೆ- 8 ವಲಯಗಳು

16. ಅತ್ಯಂತ ದೊಡ್ಡ ರೇಲ್ವೇ ವಲಯ- ಉತ್ತರವಲಯ

17. ಭಾರತದ ಪ್ರಥಮ ಖಾಸಗಿ ರೇಡಿಯೋ- ರೇಡಿಯೋ ಸಿಟಿ ಬೆಂಗಳೂರು

18. ಭಾರತದಿಂದ ಹಾರಿಬಿಟ್ಟ ಪ್ರಥಮ ಕೃತಕ ಉಪಗ್ರಹ- ರೋಹಿಣಿ

19. ದ್ವಾರಕಾರೀಶ ದೇವಾಲಯ ಇರುವ ಸ್ಥಳ- ಮಥರಾ

20. ಸಾವಿರ ಕಂಬಗಳ ದೇವಾಲಯ ಇರುವ ಸ್ಥಳ-ವಾರಂಘಲ

21. ನಂದನಕಾನನ್ ಮೃಗಾಲಯ ಇರುವ ಸ್ಥಳ- ಉತ್ತರಪ್ರದೇಶ

22. ಸೆಂಟ್ರಲ್ ಇನ್ಸ್ಟೂಟ್ ಆರ್.ಹಿಂ ಇರುವ ಸ್ಥಳ- ದೆಹಲಿ

23. Central Food Laboratory ಇರುವುದು-ಸೆಂಟ್ರಲ್ ಫೋಡ್ ಲ್ಯಾಬ್ರೋಟರಿ ಮೈಸೂರು

24. ಬಾಹ್ಯಾಕಾಶದಲ್ಲಿ ನಡೆದಾಡಿದ ಪ್ರಥಮ ಮಾಣವ-ಅಲೆಗ್ಜ್ ಲೆನೆವೊ

25. ಗೋವಿಂದ ನಿಹಾಲನಿ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ-ಚಲನಚಿತ್ರ

26. ಜರ್ಮನಿ ಮತ್ತು ಪೋಲಂಡ ಮಧ್ಯದ ಗಡಿ ರೇಖೆ- ಹಿಂಡನ್ ಬರ್ಗ

27. ಸಾಂಗ್ ಆಫ್ ದಿ ನಾರ್ಥ ಯಾವ ದೇಶ ರಾಷ್ಟ್ರಗೀತೆ-ಸ್ಪೇಡನ್

28. ಡಾನ್ ಪತ್ರಿಕೆ ಯಾವ ನಗರದಿಂದ ಪ್ರಕಟಗೊಳ್ಳೂತ್ತದೆ-ಕರಾಚಿ

29. ಕಾಮನ್ವೆಲ್ತ ಕೇಂಧ್ರದ ಕಛೇರಿಯ ಸ್ಥಳ- ಲಂಡನ್

30. OPEC ದ ಕೇಂಧ್ರ ಕಚೇರಿ- ವಿಯನ್ಸ್ (ಆಸ್ಟ್ರೀಂಯಾದ ರಾಜಧಾನಿ)

31. ಪ್ರಥಮ ತದ್ರೂಪಿ ಮಾನವ-ಇವ್

32. ಇಂಡಿಯಾ ಹೌಸ್ ಎಲ್ಲಿದೆ-ಲಂಡನ್

33. ಅಂತರಾಷ್ಟ್ರೀಯ ಯುವ ವರ್ಷ- 1985

34. ಎರಡು ಬರಿ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ- ಗುಲ್ಜಾರಿಲಾಲ ನಂದಾ

35. ಚಿತ್ರ ನಟ ದಿಲೀಪಕುಮಾರನ ಮೂಲ ಹೆಸರು- ಯಶೂಪಸರ್ದಾರಬಾನ್

36. ಬಖ್ಸಿಂಗ್ ಪಟು ಮಹ್ಮದ್ ಅಲಿಯವರ ಮೂಲ ಹೆಸರು- ಕ್ಯಾಸಿಯನ್ ಕ್ಲೋ

37. ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ-ಮೇ3

38. ಮಹಾತ್ಮ ಗಾಂಧಿಯವರ ಹುಟ್ಟು ಹಬ್ಬವನ್ನು ಏನೆಂದು ಆಚರಿಸುತ್ತಾರೆ-ವಿಶ್ವ ಅಹಿಂಸಾ ದಿನ

39. ನೆಟ್ಬಾಲ್ ಆಟದಲ್ಲಿ ಎಷ್ಟು ಆಟಗಾರರು ಇರುತ್ತಾರೆ- 7 ಜನ

40. ಡರ್ಬಿ ಟ್ರೋಪಿಯನ್ನು ಯಾವ ಕ್ರೀಡೆಗೆ ನೀಡಲಾಗುತ್ತದೆ-ಕುದುರೆ ಸ್ಪರ್ಧೆ

41. ಒಲಿಂಪಿಕ್ಸ್ ಆಟಗಳನ್ನು ಮೊದಲು ಪ್ರಾರಂಭಸಿದವರು- ಗ್ರೀಕರು

42. ದೊಡ್ಡದಾದ ಕ್ಷುದ್ರ ಗ್ರಹ- ಸಿರಸ್

43. ಜಗತ್ತಿನ ದೊಡ್ಡದಾದ ನದಿ-ಅಮೇಜಾನ್

44. ಜಗತ್ತಿನ ದೊಡ್ಡದಾದ ದ್ವೀಪ ಯಾವ ಸಾಗರದಲ್ಲಿದೆ- ಉತ್ತರ ಅಟ್ಲಾಂಟಿಕ್

45. ಭಾರವಾದ ಪಕ್ಷಿ- ಆಸ್ರ್ಟಿಚ್

46. ಅತಿ ಕಡಿಮಡ ಮರಣ ಪ್ರಮಾಣ ಇರುವ ದೇಶ-ಕುವೈತ್

47. ಗಲ್ಪ್ಯುದ್ದ-2 ಆರಂಭವಾದ ವರ್ಷ- 1-1991 2-2003

48. ಭೂಪಡೆಯಲ್ಲಿ ಎಷ್ಟು ವಿಂಗ್ಗಳು ಇರುವವು- 6

49. ಹೋಮ್ ಗಾಡ್ರ್ಸ ರಚನೆಯಾದ ವರ್ಷ- 1962

50. ಭಾರತದ ದೊಡ್ಡದಾದ ಯುದ್ದ ಹಡಗು- INS ವಿರಾಟ್

51. ಅಮೀರ್ ಖುಸ್ರೋ ಬಳಸುತ್ತಿದ್ದ ಸಂಗೀತ ವಾದ್ಯ- ಸಿತಾರ

52. ಭಾರತದ ಪ್ರಥಮ ನ್ಯೂಟ್ರಾನ್ ರಿಯಾಕ್ಟರ್- ಕಾಮಿನಿ

53. ನ್ಯಾಷನಲ್ ಮ್ಯೂಸಿಯಂ ಎಲ್ಲಿದೆ? ಕಲ್ಕತ್ತಾ

54. ರವೀಂಧ್ರನಾಥ ರಂಗಭೂಮಿ ಎಲ್ಲಿದೆ-ನ್ಯೂದೆಹಲಿ

55. ಸಂಗೀತ ನಾಟಕ ಅಕಾಡಮಿ ಎಲ್ಲಿದೆ ದೆಹಲಿ

56. ಭಾರತದ ಖಾಸಗಿ ಕಾರ್ಗೋ ಟ್ರಿಟ್- ವಿಲಿಯಂ ಪಾರ್ಸಲೆಕ್ಸ್ಪ್ರೆಸ್

57. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸ್ಥಾಪನೆಯಾದ ವರ್ಷ- 1964

58. ಭಾರತೀಯ ಬಾóಎಯಲ್ಲಿ ಪ್ರಕಟಗೊಂಡ ಪ್ರಥಮ ಪತ್ರಿಕೆ- ದಿನದರ್ಶಿಕೆ

59. ಗೋಲ್ಡನ್ ಗರ್ಲ್ ಕೃತಿಯ ಕರ್ತೃ- ಪಿ.ಟಿ.ಉಷಾ

60. ಮುಲ್ಕರಾಜ ಅನಂದರ ಪ್ರಥಮ ಕಾದಂಬರಿ-Matha Ble

61. ಜೇಮ್ಸ್ ಬಾಂಡ್ ಪಾತ್ರವನ್ನು ಸೃಷ್ಟಿಸಿದವರು-ಜಾನ್ ಪ್ಲೇಮಿಂಗ್

62. ನೂ ಅರ್ಥರ್ ಕಾಮನ್ ಡಾಯಲ್ ಸೃಷ್ಠಿಸಿದ ಪ್ರಸಿದ್ದ ಪಾತ್ರ-ಶೆರಲಾಕ್ ಹೇಮ

63. ಅಲಹಬಾದದಲ್ಲಿ ಗಂಗಾನದಿಯೊಂದಿಗೆ ಕೂಡಿಕೊಳ್ಳುವ ನದಿ-ಯಮುನಾ

64. ದಲಾಲ್ ಸ್ಟ್ರೀಟ್ ಎಲ್ಲಿದೆ- ಬಾಂಬೆ

65. ಅಮೃತಸರ ಸ್ವರ್ಣ ಮಂದಿರಕ್ಕೆ ಭೂದಾನ ಮಾಡಿದ ಮೊಗಲ್ ಚಕ್ರವರ್ತಿ ಅಕ್ಬರ್

66. ದಿಲ್ಖುಷ್ ಅರಮನೆ ಎಲ್ಲಿದೆ? ಲಕನೌ

67. ಇಂಡೋನಿಷಿಯಾದ ಅಧ್ಯಕ್ಷರ ವಾಸಸ್ಥಳ ಹೆಸರು-ಬೇಶಾರಾ ಅರಮನೆ

68. ಬ್ರಿಟನ್ ಪ್ರಧಾನಮಂತ್ರಿ ಅಧಿಕೃತ ಕಚೇರಿ ಯಾವ ರಸ್ತೆಯಲ್ಲಿದೆ? ಡೈನಿಂಗ್ ಸ್ಪೋಟ್

69. ಅಮೇರಿಕಾದ ದೊಡ್ಡ ರಾಜ್ಯ- ಟೆಕ್ಸಾಸ್

70. ನ್ಯೂಯಾರ್ಕದಲ್ಲಿರುವ ಪ್ರಸಿದ್ದ ರಸ್ತೆ-ವಾಲ್ಸ್ಟ್ರೂಟ್

71. ವೈಟ್ಹಾಲ್ ಎಲ್ಲಿದೆ? ಲಂಡನ್

72. ಭಾರತ ರತ್ನ ಬಿರುದು ಪಡೆದ ಮೊಟ್ಟ ಮೊದಲ ಸಂಗೀತ ವಿದುಷಿ-ಎಮ್.ಎಸ್. ಸುಬ್ಬಲಕ್ಷ್ಮೀ

73. ಭಾರತದಲ್ಲಿ ಪ್ರಥಮವಾಗಿ ಎಸ್.ಟಿ.ಡಿ ಸಂಪರ್ಕ ಯಾವ ನಗರಗಳ ಮಧ್ಯ ಆರಂಭವಾಯಿತು ಲಕ್ನೋ ಮತ್ತು ಕಾನ್ಪೂರ

74. ಮಹಾಮಾನ್ಯ ಎಂದು ಯಾರಿಗೆ ಕರೆಯುತ್ತಾರೆ-ಮದನ್ ಮೋಹನ್ ಮಾಳ್ವೀಯಾ

75. ಅಂಕಲ್ಸ್ಯಾಮ್ ಎಂದು ಯಾವ ದೇಶದ ಜನರನ್ನು ಕರೆಯುತ್ತಾರೆ- ಯು.ಎಸ್.ಎ

76. ಬ್ರಿಟನ್ ಧ್ವಜದ ಹೆಸರು- ಯುನಿಯನ್ ಜಾಶ್

77. ರಾಷ್ಟ್ರೀಯ ತಂತ್ರಜ್ಞಾನ ದಿನ- ಮೇ 11

78. ರಾಜ್ಯಸಭೆಯ ಪ್ರಥಮ ವಿರೋಧ ಪಕ್ಷದ ನಾಯಕ- ಕಮಲನಾಥ ತ್ರೀಪಾಟೆ

79. ವಸ್ತುಗಳ ಕಾಲಮಾನ ನಿರ್ಧರಿಸಲು ಬಳಸುವ ಕಾರ್ಟನ್-ಕಾರ್ಬನ್ 14

80. ಯುರೋಪಿನ ನಾಣ್ಯ ಯುರೋ ಜಾರಿಗೆ ಬಂದದ್ದು- 27 ರಾಷ್ಟ್ರಗಳು, ಮಾರ್ಚ 2000

81. ಭಾರತದ ಪ್ರಥಮ ಪಾತರಗಿತ್ತಿ ಪಾರ್ಕ- ತನಮಲ್ ಪಾರ್ಕ(ಕಲ್ಕತ್ತಾ)

82. ಭಾರತದಲ್ಲಿ ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆ-Times of Imdor

83. ಭಾರತದಲ್ಲಿ ಅತಿ ಎತ್ತರವಾದ ರಾಷ್ಟ್ರೀಯ ಉದ್ಯಾನವನ- ಕಾಂಚನ ಜುಂಗಾ ಪಾರ್ಕ್

84. ಪ್ರಸಿದ್ದ ಕೃತಿ The tree at man ಬರೆದವರು- ಪ್ರೆಟ್ರಿಕ್ ವೈಟ್

85. ಮಾರ್ಕ ಟುಲಿ ಬರೆದ ಪ್ರಸಿದ್ದ ಕಾದಂಬರಿ-The hart indoor

86. ಗರ್ಲ್ಗೈಡ್ರ್ಸ ಸಂಘಟನೆ ರೂಪಿಸಿದವರು- ವಿಜೆನ್ಸ್

87. ಪ್ರಸಿದ್ದ ಭಾಷಾ ತಜ್ಞ ನೋಮ ಚೋಮಸ್ನಿ ಯಾವ ದೇಶದವನು- ಯು.ಎಸ್.ಎ

88. ಆರ್ಟ ಆಫ್ ಲಿವಿಂಗ್ ಇಂಡಿಯಾ ಸ್ಥಾಪಿಸಿದವರು- ರವಿಶಂಕರ್ ಗುರುಜಿ

89. ಭಾರತದ ಅತಿ ದೊಡ್ಡ ಜಾತ್ರೆ-ಸೊನೆಪೂರ(ಉತ್ತರಪ್ರದೇಶ)

90. ಜೆ.ಕೆ ರೋಹಿಲಿಂಗ್ ಸೃಷ್ಟಿಸಿದ ಪಾತ್ರ- ಹ್ಯಾರಿ ಪಾಟರ್

91. ಸಂಸ್ಕøತ ಭಾಷೆಯಲ್ಲಿನ ಮೊದಲ ಶಾಸನ- ರುದ್ರದಾಮನನ ಗಿರ್ನಾರ್ ಶಾಸನ

92. ರೇಲ್ವೆ ಪಿತಾಮಹ –ಜಾರ್ಜ ಸ್ಟಿಪನ್ಸನ್ನ್

93. ಭಾರತದಲ್ಲಿ ಮಹಿಳಾ ರಾಜ್ಯಪಾಲರಾದ ಎಂಟನೆ ಮಹಿಳೆ- ಸರೋಜಿನಿ ನಾಯ್ಡು ಯು.ಬಿ

94. ಎ.ಕೆ. 47 ಸಂಶೋಧಿಸಲ್ಪಟ್ಟ ದೇಶ- ರಷ್ಯಾ

95. ಭಾರತದ ದೊಡ್ಡ ರಾಜ್ಯ ಪ್ರದೇಶ-ರಾಜಸ್ಥಾನ

96. ಭಾರತದ ಉದ್ದವಾದ ಹಿಮನದಿ-ಸಿಯಾಚಿನ್

97. ಜಗತ್ತಿನ ಹೆಚ್ಚು ಚಲನಚಿತ್ರ ನಿರ್ಮಿಸುವ ದೇಶ- ಭಾರತ

98. ಕರ್ನಾಟಕದ ಶ್ರೀಮಂತ ಜಿಲ್ಲೆ- ಬೆಂಗಳೂರು

99. ಗಲ್ಪ್ ಆಫ್ ಮನ್ನಾದ ಯಾವ ದೆಶಗಳ ಮಧ್ಯದಲ್ಲಿ ಇದೆ-ಭಾರತ& ಶ್ರೀಲಂಕಾ

100. ಅಂಡಮಾನ್ ನಿಕೋಬಾರ್ದಲ್ಲಿ ಎಷ್ಟು ದ್ವೀಪಗಳಿವೆ- 283 ದ್ವೀಪಗಳು

101. ಸರಿಸ್ಸಾ ಪಕ್ಷಿಧಾಮ ಎಲ್ಲಿದೆ- ರಾಜಸ್ಥಾನ

102. ಮೀನಾಕ್ಷಿ ದೇವಾಲಯ ಎಲ್ಲಿದೆ- ಮಥುರಾ

103. ಗೋವಾದ ಮುಖ್ಯ ಭಾಷೆ-ಕೊಂಕಣಿ

104. ಗೌತಮ ಬುದ್ದ ಮರಣ ಹೊಂದಿದ ಸ್ಥಳ- ಕುಶಿನಗರ

105. ಪಾಕಿಸ್ತಾನದ ಬೇಡಿಕೆ ಯಾವ ಅಧಿವೇಶನದಲ್ಲಿ ಮಂಡನೆಯಾಯಿತು ಲಾಹೋರ ಅಧಿವೇಶನದಲ್ಲಿ

106. ಸಿಕ್ಕಿಂ ಭಾರತದ ಎಷ್ಟನೇ ರಾಜ್ಯ 24 ನೇ ರಾಜ್ಯ

107. ಕಂದಹಾರ ವಿಮಾನ ಎಷ್ಟನೇ ಅಪಹರಣ ವರ್ಷ-1998

108. ಮಹಾಲೆಕ್ಕ ಪರಿಶೋಧಕ ಸಂಬಳ- 36000

109. ಲೋಕಸಭೆಗೆ ರಾಜ್ಯದಿಂದ ಎಷ್ಟು ಸದಸ್ಯರು ಆಯ್ಕೆಯಾಗುತ್ತಾರೆ- 28

110. ಫಿರೋಜಾಬಾದ್ ಯಾವುದಕ್ಕೆ ಹೆಸರಾಗಿದೆ-ಗಾಜು

111. ರಾಷ್ಟ್ರಧ್ವಜದ ಅಳತೆ-3*2

112. ಭಾರತದ ದೊಡ್ಡದಾದ ರೆಸಿಡೆನ್ಸಿ- ರಾಷ್ಟ್ರಪತಿ ಭವನ

113. ಭಾರತದ ಪ್ರಥಮ ಎಲೆಕ್ಟ್ರಾನಿಕ್ ರೇಲ್ವೆ- ಕ್ವಿನ್ ಕಲ್ಕತ್ತಾ

114. ಬಾಜ್ಪೆ ವಿಮಾನ ನಿಲ್ದಾಣ ಎಲ್ಲಿದೆ- ಗೋವಾ

115. ಭಾರತದ ಪ್ರಥಮ ಯುದ್ದ ಹಡುಗು-ಆಯ್.ಎನ್.ಎಸ್. ತ್ರಿಶೂಲ್

116. ಭಾರತದ ಪ್ರಥಮ ಅಣು ಬಾಂಬನ್ನು ಪ್ರಥಮವಾಗಿ ಪರೀಕ್ಷೆ ನಡೆದ ವರ್ಷ- 1997

117. ಜಗತ್ತಿನ ದೊಡ್ಡದಾದ ಸಮುದ್ರ-ದ.ಚೀನಾ ಸಮುದ್ರ

118. ಜಗತ್ತಿನ ದೊಡ್ಡದಾದ ನದಿ- ಅಮೇಜಾನ್ ನೈಲ್

119. ಭಾರತದ ನೆಲೆಯಲ್ಲಿರುವ ಕುದುರೆ ಲಾಳಾಕಾರದ ಹವಳದ ದ್ವೀಪಕ್ಕೆ ಉದಾಹರಣೇ ಎಂಧರೆ-ಲಕ್ಷದ್ವೀಪ

120. ಗೋಲ್ಡನ್ ಸಿಟಿ ಎಂದು ಯಾವುದನ್ನು ಕರೆಯುತ್ತಾರೆ- ಹೈಧ್ರಾಬಾದ್

121. ಜಗತ್ತಿನಲ್ಲಿ ಬಂಗಾರ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಹೊಂದಿದ ದೇಶ- ದ.ಆಪ್ರಿಕಾ

122. ವಿಷರಹಿತ ಹಾವು- ಹೆಬ್ಬಾವು

123. ಎರಡನೇ ಗಲ್ಪ್ ಯುದ್ದ ನಡೆದ ವರ್ಷ-2003

124. ಯುರೋ ನಾಣ್ಯ ಜಾರಿಗೆ ಬಂದದ್ದು-2002

125. ಭದ್ರತಾ ಸಮಿತಿಯ ಕೇಂಧ್ರ ಕಚೇರಿ- ನ್ಯೂಯಾರ್ಕ ದೆಹಲಿ

126. ಸಾರ್ಕದ ಕಾರ್ಯಾಲಯ ಎಲ್ಲಿದೆ- ಕಟ್ಮಂಡು

127. ಗ್ಲೈಕೋಮ ರೋಗ ಯಾಔಅ ಅಂಗಕ್ಕೆ ತಗಲುತ್ತದೆ ಕಣ್ಣಿಗೆ

128. ಮೌಂಟ್ ಎವೆರೆಸ್ಟ್ ಎರಡು ಬರಿ ಏರಿದ ಪ್ರಥಮ ಮಹಿಳೆ-ಜಂಕೋತಾಬೆ

129. ಭಾರತದ ಅತಿ ದೊಡ್ಡ ಪುಸ್ತಕ ಮಳಿಗೆ- ಸ್ಟೂಮ್ ಬುಕ್ಸ್ಟಾಲ್

130. ಭಗವದ್ಗೀತೆಯನ್ನು ಇಂಗ್ಲೀಷ್ಗೆ ಭಾಷಾಂತರ ಮಾಡಿದ ಪ್ರಥಮ ವ್ಯಕ್ತಿ- ಚಾಲ್ಸ್ ಬುಕ್ಕನಪ್ಪ್

131. ಇಂಗ್ಲೀಷನ ಅತಿ ದೊಡ್ಡ ಕಾದಂಬರಿ- ಮಿಲಿಯಂ ಶ್ವತ್

132. ಚೆನ್ನೈನಲ್ಲಿರುವ ಕಲಾ ಕ್ಷೇತ್ರ ಸ್ಥಾಪಿಸಿದವರು-ಶ್ರೀಮತಿ ರುಕ್ಮಿಣಿದೇವಿ ಅರುಂಡಾ

133. ವಿದೇಶದಲ್ಲಿ ಚಿತ್ರೀಕರಣಗೊಂಡ ಪ್ರಥಮ ಭಾರತೀಯ ಚಿತ್ರ-ಗಾಂಧಿ

134. ಭಾರತದಲ್ಲಿ ಅತಿ ದೊಡ್ಡ ಚಲನಚಿತ್ರ ನಿರ್ಮಾಣ ಸ್ಥಳ- ಹೈದ್ರಾಬಾಧ್-ರಾಮೋಜಿರಾವ್

135. ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡ ಪ್ರಥಮ ಚಿತ್ರ-ಗಾಂಧಿ(ಭಾರತ)

136. ಪ್ರಥಮ ಖಾಸಗಿ ಟಿ.ವಿ ಸುದ್ದಿ ಚಾನೆಲ್- ಶೆಹರ್

137. ಪ್ರಥಮ ಮೊಬೈಲ್ ಫೋನ್-ಸಿಮನ್ಸ್

138. ಭಾರತದ ಪ್ರಥಮ ಮಹಿಳಾ ವಿಶ್ವವಿದ್ಯಾಲಯ-ಮದನಮೋಹನ ಮಾಳ್ವಿಯಾ(ಪುನಂ)

139. ಭಾರತದ ಪ್ರಥಮ ಮುಕ್ತ ವಿಶ್ವವಿದ್ಯಾಲಯ- ಇಗ್ನೋ- ಇಂದಿರಾಗಾಂಧಿ

140. ಪೋಲಿಯೋ ವ್ಯಾಖ್ಸಿನ್ ಕಂಡು ಹಿಡಿದವರು ಯಾರು? ಜಾನಾ ಸಾಕ್

141. ಇನ್ಸುಲಿನ್ ಸಂಶೋದಕ ಯಾರು ಪೆಡ್ರಿಕ್ ಬ್ಯಾಂಟಿಂಗ್

142. ಕಾಲಾರಾ ಬೆಸಿಲಸ್ ಸಂಶೋಧಕರು ಯಾರು 1880 ಲೂಯಿ ಪಾಶ್ಚರ

143. ಏಡ್ಸ್ ವೈರಸ್ ಎಚ್.ವಿ.ಎಲ್.ಡಿ ಯನ್ನು ಯಾವ ದೇಶದಲ್ಲಿ ಕಂಡು ಹಿಡಿಯಲಾಯಿತು: ಯು.ಎಸ್. ಎ

144. ಗನ್ ಪೌಡರ್ ಸಂಶೋಧಕರು ಯಾರು-ರಿಚರ್ಡ ಗ್ಯಾಚಲಿಂಗ್-ಯುಎಸ್ಎ

145. ಎಕ್ಸ್ ರೇ ಸಂಶೋಧಕ ರಾಂಟಜನ್ ಯಾವ ದೇಶದವನು ಜಪಾನ್ 1895

146. ಕ್ರಯೋಜಿನಿಕ ವಿಜ್ಞಾನ ಯಾವುದಕ್ಕೆ ಸಂಬಂಧಿಸಿದೆ. ಬಾಹ್ಯಾಕಾಶ

147. ಪೆಟ್ರೋಲ್ ಇಂಜಿನ್ ಸಂಶೋಧಕರು ಯಾರು? ಕಾರ್ಲಬೆಂಚ್ ಜರ್ಮನಿ

148. ನೋಬೆಲ್ ಗ್ಯಾಸುಗಳ ಸಂಶೋಧಕರು ಯಾರು ವಿಲಿಯಂ, ಮೆಡೆಂಟ್, ಇಂಗ್ಲೇಂಡ್

149. ಮಾನವನ ಉಗಮ ಯಾವ ದೇಶಗಳಲ್ಲಿ ಗುರ್ತಿಸಲಾಯಿತು. ಆಫ್ರಿಕಾ

150. ಆಧುನಿಕ ಮಾನವನ ಇಂದಿನ ಹೆಸರು ಏನು? ಹೊಮೊಸೆಪಿಯನ್

151. ಜೀವ ವಿಕಾಸವಾಗಿ ಎಷ್ಟು ವರ್ಷವಾಯಿತು. 40000 ವರ್ಷ

152. ಆಲ್ಕೋಹಾಲ್ ಯಾವುದನ್ನು ಒಳಗೊಂಡಿರುತ್ತದೆ. ಅಲ್ಕೇನುಗಳನ್ನು

153. ಮನೆಯಲ್ಲಿರುವ ನೊಣಗಳನ್ನು ಇವುಗಳ ಮೂಲಕ ನಿಯಂತ್ರಿಸಬಹುದು.ಡಿ.ಡಿ,ಟಿ ಮೂಲಕ

154. ಪ್ಯಾರನ್ ಹೀಟ್ ಮತ್ತು ಸೆಂಟ್ರಿಗ್ರೇಡ್ಗಳಲ್ಲಿ ಉಷ್ಣತೆ ಸಮವಾಗಿರುತ್ತದೆ ಯಾವ ವಸ್ತುವಿನಲ್ಲಿ- ಸೀಮೆ ಎಣ್ಣೆಯಲ್ಲಿ

155. ಚಂಧ್ರನ ಮೇಲಿರುವ ಮಾನವನಿಗೆ ಆಕಾಶವು ಯಾವ ಬಣ್ಣದಿಂದ ಕಾಣುತ್ತದೆ-ಕಪ್ಪು

156. ಛಾಯಾ ಚಿತ್ರಗಳು ದೀರ್ಘಾಬಾಳಿಕೆ ಯಾವ ರೀತಿಯಾಗಿ ತಯಾರಿಸುತ್ತಾರೆ ಸಿಲ್ವರ್ ಬ್ರೋಮೈಡ್

157. ಡೌನ್ಸ್ ಸಿಂಡ್ರೋಮನಲ್ಲಿರುವ ಕ್ರೋಮೊಸೋಮುಗಳ ಸಂಖ್ಯೆ; 47

158. ಸೊಳ್ಳೆಗಳ ಜೀವನ ಕ್ರಿಯೆಯನ್ನು ನಿಯಂತ್ರಿಸಲು ಇದನ್ನು ಬಳಸುತ್ತಾರೆ –ಡಿ.ಡಿ.ಟಿ

159. ಹೊಳೆಯುವ ಎರಡು ಅಲೋಹಗಳು ಯಾವುವು-ಗ್ರಾಪೈಟ್ & ಅಯೋಡಿನ್

160. ಬ್ರೆಡ್ ತಯಾರಿಕೆಯಲ್ಲಿ ಇದನ್ನು ಬಳಸುತ್ತಾರೆ- ಇಸ್ಟ್

161. ಇದನ್ನು ಬಿಳಿ ಕಲ್ಲಿದ್ದಲು ಎಂದು ಕರೆಯುತ್ತಾರೆ-ಯುರೋನಿಯಂ

162. ಹಣ್ಣಿನ ರಸವನ್ನು ಸಂರಕ್ಷಿಸಲು ಇದನ್ನು ಬಳಸುತ್ತಾರೆ-ಸೋಡಿಯಂ ಬೆಂಜೋಯಿಟ್

163. ಹಾಲಿನ ಕುದಿಯುವ ಬಿಂದು ಎಷ್ಟು 1000 ಸಿ

164. ಹಾಲು ಗಿಣ್ಣು ಮತ್ತು ತತ್ತಿಯಲ್ಲಿರುವ ವಿಟಾಮಿನ್-ಎ

165. ಆಟಗಾರರಿಗೆ ಶಕ್ತಿ ಭರಿಸಲು ಕೊಡಲಾಗುವ ಪೋಷಕಾಂಶ- ಗ್ಲೋಕೋಸ್

166. ಇವುಗಳನ್ನು ಆತ್ಮಹತ್ಯೆಯ ಚೀಲಗಳೆಂದು ಕರೆಯುತ್ತಾರೆ-ಲೈಸೋಜೋಮ್

167. ಮಲ್ಟಿಪಲ್ ಅಲೆಲಿಸಮ್ಗೆ ಒಂದು ಉದಾಹರಣೆ- ಮಾನವನ ರಕ್ತದ ಗುಂಪುಗಳು

168. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರು-ಸೋಡಿಯಂ ಹೈಡ್ರಾಕ್ಸೈಡ್

169. ಹೆಚ್ಚು ಶಾಖ ನಿರೋಧಕ ಗ್ಲಾಸ್ ಯಾವುದು-ದೃಗ್ನಾರುಗಾಜು

170. ಪೆರ್ವಿಲೇಸನಲ್ಲಿ ಹೆಚ್ಚು ಸಾರಜನಕ ಅಂಶ ಯಾವುದು- ಯುರಿಯಾ

171. ಆಲ ಅನಿಲ ಇವುಗಳ ಮಿಶ್ರಣವಾಗಿದೆ- ಕಾರ್ಬನ್ ಮೋನಾಕ್ಸೈಡ್ ಮತ್ತು ಜಲಜನಕ

172. ಮೂತ್ರದಲ್ಲಿ ವಿಸರ್ಜಿಸಲ್ಪಡುವ ವಿಟಾಮಿನ್

173. ಮಾನವನ ದೇಹದಲ್ಲಿ ಪಕ್ಕೆಲುಬುಗಳ ಸಂಖ್ಯೆ ಎಷ್ಟು 24

174. ಅಯೋಡೈಸ್ ಉಪ್ಪು ಇದನ್ನು ಒಳಗೊಂಡಿರುತ್ತದೆ ಅಯೋಡಿನ್

175. ವೈಯಲಿನ್ ವಾದ್ಯದಲ್ಲಿ ಎಷ್ಟು ತಂತಿಗಳು ಬಳಸಲಾಗುತ್ತದೆ- 7 ತಂತಿಗಳು

176. ಸಾಂಬಾರಗಳ ರಾಜ ಎಂದು ಯಾವುದನ್ನು ಕರೆಯುತ್ತಾರೆ- ಯಾಲಕ್ಕಿ

177. ಮೂದು ಪಾನೀಯದಲ್ಲಿ ಇದು ಇರುತ್ತದೆ-ಕಾರ್ಬೋನಿಕ್ ಆ್ಯಸಿಡ್

178. ಡೀಸೆಲ್ ಇಂಜನ್ ಯಾದ ಆಧಾರದ ಮೇಲೆ ಪ್ರಾರಂಭವಾಗುತ್ತದೆ- ಅಂತರ್ದಹನ ಎಂಜಿನ್ ಕಾರ್ಯ

179. ಗಾಳಿಯಲ್ಲಿ ಶಬ್ದದ ವೇಗ-17.2

180. ಸಾಮಾನ್ಯ ರೆಫ್ರಿಜಿರೇಟರಲ್ಲಿ ಇದನ್ನು ಬಳಸಲಾಗುತ್ತದೆ- ಸಿ.ಎಫ್.ಸಿ

181. ಒಂದು ಪಾತ್ರೆಯಲ್ಲಿ ಮಂಜುಗಡ್ಡೆ ಮತ್ತು ನೀರು ಇದೆ. ಮಂಜುಗಡ್ಡೆ ಕರಗುವುದರಿಂದ ನೀರಿನ ಪ್ರಮಾಣ ಏನಾಗುತ್ತದೆ- ಸ್ಥಿರ ಪ್ರಮಾಣ

182. ಶಬ್ದವು ಈ ಕೆಳಗಿನ ಯಾವ ಮಾಧ್ಯಮದಲ್ಲಿ ವೇಗವಾಗಿ ಚಲಿಸುತ್ತದೆ- ಘನ

183. ಸೌರಶಕ್ತಿ ಮೂಲ ಇದಾಘಿದೆ-ಜಲಜನಕ & ಹಿಲಿಯಂ

184. ಫ್ರೆಶರ್ ಕುಕ್ಕರನ್ನಲಿ ಅಡಿಗೆ ಬೇಗನೆ ಆಗುತ್ತದೆ ಕಾರಣ- ಕುದಿಯುವ ಬಿಂದು 1200

185. ಉತ್ತಮ ಶಾಖ ನಿಯಂತ್ರಣ ಇದಾಗಿದೆ- ಗಾಜು

186. ಈ ಕೆಳಗಿನ ಯಾವ ಲೋಹವನ್ನು ವಿಮಾನ ತಯಾರಿಕೆಯಲ್ಲಿ ಚಳಸಲಾಗುತ್ತದೆ-ಡುರಾಲುಮಿನಿಯಂ

187. ರಿಕೇಟ್ಸ್ ರೋಗ ಯಾರಲ್ಲಿ ಕಂಡುಬರುತ್ತದೆ-ಚಿಕ್ಕಮಕ್ಕಳಲ್ಲಿ

188. ಈ ಕೆಳಗಿನವುಗಳಲ್ಲಿ ನೀರಿನಲ್ಲಿ ಕರಗುವ ವಿಟಾಮಿನ್ ಯಾವುದು-ನೇರಳೆ ಕಡಿಮೆ-ಕೆಂಪು

189. ಅತೀ ಹೆಚ್ಚು ಆಯುಷ್ಯ ಹೊಂದಿರುವ ಪ್ರಾಣಿ- ಆಮೆ

190. ಹೆಚ್ಚು ಮರಿ ಹಾಕುವ ಪ್ರಾಣಿ-ಹಂದಿ

191. ಬರಿ ಕಣ್ಣಿನಿಂದ ಯಾವ ಗಾಥ್ರದ ಜೀವಕೋಶವನ್ನು ನೋಡಬಹುದು-ಶೀಲೀಂಧ್ರ

192. ಕುದುರೆಯು ವೈಜ್ಞಾನಿಕ ಹೆಸರು- ಇಕ್ವಸ್ ಕ್ಯಾಬುಲಸ್

193. ಕಾಕ್ವಸ್ ಸಸ್ಯ ಯಾವುದರ ರೂಪಾಂತರ- ಎಲೆ ಮುಳ್ಳು ಕಾಂಡ

194. ಮಾನವನ ದೇಹದಲ್ಲಿ ಉದ್ದವಾದ ಮೂಳೆ- ತೊಡೆ ಮೂಳೆ

195. ಎಲೆಗಳು ಹಸಿರಾಗಿರಲು ಕಾರಣ-ಪತ್ರಹರಿತ್ತು

196. ಬಟಾಟಿ ಯಾವುದರ ರೂಪಾಂತರ -ಬೇರು

197. ಜೀವಶಾಸ್ತ್ರದ ಪಿತಾಮಹ-ಅರಿಸ್ಟಾಟಲ್

198. ವೈದ್ಯಶಾಸ್ತ್ರದ ಪಿತಾಮಹ- ಹಿಪೋಕ್ರಾಟಿಸ್

199. ವಯಸ್ಕರಲ್ಲಿ ಕೆಂಪು ರಕ್ತದ ಕಣಗಳು ಹುಟ್ಟುವ ಸ್ಥಳ- ಅಸ್ಥಿಮಜ್ಜೆ

200. ಹಲ್ಲು ಮತ್ತು ಮೂಳೆಗಳು ಇದರಿಂದ ಮಾಡಲ್ಪಟ್ಟಿದೆ-ಕ್ಯಾಲ್ಸಿಯಂ ಪಾಸ್ಟೇಟ್

291. ಅಸ್ಟ್ರೇಲಿಯಾ ಖಂಡವನ್ನು ಕಂಡುಹಿಡಿದವರು-ವಿಲಿಯಂ ಜಾನ್ಸ್ ಜೂನ್ 1606

292. ರಕ್ತ ಹೆಪ್ಪುಗಟ್ಟದಿರುವಿಕೆ ಅಸಾಧ್ಯತೆಯನ್ನು ಏನೆಂದು ಕರೆಯುತ್ತಾರೆ- ಹೀಮೋಫೀಲಿಯಾ

293. ಜಲಜನಕ ಸಂಶೋಧಿಸಿದ ವಿಜ್ಞಾನಿ-ಕ್ಯಾವೆಂಡಿಸ್

294. ಭಾರತದ ರಾಷ್ಟ್ರೀಯ 201. ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆ-ಕಬ್ಭಿಣ

202. ಗ್ರಾಹಂಬೆಲ್ ಟಿಲಿಪೋನ್ನ್ನು ಯಾವ ವರ್ಷದಲ್ಲಿ ಸಂಶೋಧಿಸಿದವನು-1876

203. ಆಹಾರ ಯಾವ ಭಾಗದಲ್ಲಿ ಹೆಚ್ಚಾಗಿ ಪಚನ ಕ್ರಿಯೆಗೆ ಒಳಪಡುತ್ತದೆ-ಸಣ್ಣಕರುಳು

204. ವಿಟಾಮಿನ್ ಎ ಅಧಿಕವಾಗಿರುವ ಆಹಾರ ಪದಾರ್ಥ- ಕ್ಯಾರೇಟ್

205. ಲಿವರ್ನಲ್ಲಿ ಸಂಗ್ರಹವಾಗಿರುವ ವಿಟಮಿನ್- ಎ&ಡಿ

206. ಆಗಲೇ ಹುಟ್ಟುವ ಶಿಶುವಿನಲ್ಲಿ ಎಷ್ಟು ಮೂಳೆಗಳು ಇರುತ್ತದೆ-300

207. ಮಾನವನ ರಕ್ತ ಶೇಕಡಾ ಎಷ್ಟು ಪ್ರಮಾಣ ಪ್ಲಾಸ್ಮಾ ಹೊಂದಿದೆ- 55%

208. ಕೆಂಪು ರಕ್ತದ ಕಣಗಳಿಗೆ ಅವಶ್ಯವಾಗಿರುವುದು ಯಾವುದು- ಕಬ್ಬಿಣ ಅಂಶ

209. ಕಾಲರಾ ರೋಗಕ್ಕೆ ಕಾರಣವಾದ ಜೀವಿ- ವಿಬ್ರಿಯೋ ಕಾಲರೆ

210. ಹೃದಯಾಘಾತ ಯಾವ ಕಾರಣದಿಂದ ಆಗುತ್ತದೆ-ಕೊಲೆಸ್ಟಾಲ್

211. ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆ-ಕಣ್ಣು

212. ರಿಕೇಟ್ಸ್ ರೋಗ ಯಾವ ಅಂಗಕ್ಕೆ ತಗಲುತ್ತದೆ- ಮೂಳೆ

213. ಇ.ಸಿ.ಜಿ. ಯಾವ ಅಂಗದ ಕಾರ್ಯವನ್ನು ಪರೀಕ್ಷಿಸಲು ಬಳಸಲಾಗುತ್ತದೆ-ಹೃದಯ

214. ಟ್ರಿಪಲ್ ಆ್ಯಂಟಿಜನ್ ಚುಚ್ಚುಮದ್ದು ಮಕ್ಕಳಿಗೆ ರೋಗದ ವಿರುದ್ದವಾಗಿ ಕೊಡುತ್ತಾರೆ-ನಾಯಿ ಕೆಮ್ಮು/ ಧನುರ್ವಾಯು/ಗಂಟಲುಬೇನೆ

215. ಜೀವಿಗಳಿಗೆ ಪ್ರಾಥಮಿಕ ಶಕ್ತಿಯ ಮೂಲ ಇದಾಗಿದೆ-ಸೂರ್ಯ

216. ಡಿ.ಎನ್.ಎ ದಲ್ಲಿ ಇದು ಕಂಡುಬರುವುದಿಲ್ಲ- ಯುರ್ಯಾಸಿಲ್

217. ಜೀರ್ಣಕ್ರೀಯೆ ಆರಂಭಗೊಳ್ಳುವುದು- ಬಾಯಿಯ ಅಂಗಳದಲ್ಲಿ

218. ಬೂದಿ ರೋಗ ಯಾವ ಬೆಳೆಗೆ ಬರುತ್ತದೆ-ಗೋಧಿ

219. ಬ್ಯಾಕ್ಸೈಟ್ ಇದು ಯೂವುದರ ಅದಿರು-ಅಲ್ಯೂಮಿನಿಯಂ

220. ಶಾಶ್ವತ ಗಡಸು ನೀರಿಗೆ ಕಾರಣವಾದ ಅಂಶ ಯಾವುದು-ಸಲ್ಪೇಟ್& ಕ್ಲೋರೈಡ್

221. ವಾಸಿಂಗ್ ಸೋಡಾದ ರಾಸಯನಿಕ ಹೆಸರು- ಸೋಡಿಯಂ ಕಾರ್ಬೊನೇಟ್

222. ಸಿಮೆಂಟ್ ಸಂಶೋಧಕ ಯಾರು- ಜೋಸೆಫ್ ಅಸ್ಪೆಡಿನ್(1814)

223. ಕಂಚು ಯಾವುದರ ಮಿಶ್ರಣವಾಗಿದೆ-ತಾಮ್ರ ಮತ್ತು ತವರ

224. ಹಿತ್ತಾಳೆ ಯಾವುದರ ಮಿಶ್ರಣ- ತಾಮ್ರ ಮತ್ತು ಸತು

225. ಎಲ್.ಪಿ.ಜಿ. ಇದನ್ನು ಒಳಗೊಂಡಿರುತ್ತದೆ- ಬ್ಯೂಟೇನ್ ಮತ್ತು ಪ್ರೋಫೆನ್

226. ಗಡಸು ನೀರಿನಲ್ಲಿ ಕಂಡುಬರುತ್ತದೆ-ಮ್ಯಾಗ್ನೇಶಿಯಂ

227. ಚಲುವೆಯ ಪುಡಿಯ ರಾಸಾಯನಿಕ ಹೆಸರು- ಬ್ಲೀಚಿಂಗ್ ಪೌಡರ್( ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್)

228. ಕಠಿಣವಾದ ಮೂಲವಸ್ತು- ವಜ್ರ

229. ಗಾಳಿಯಲ್ಲಿರುವ ಈ ಅನಿಲವು ಅನೇಕ ಲೋಹವನ್ನು ಒಳಗೊಂಡಿದೆ-ಸಾರಜನಕ

230. ಸಾಮಾನ್ಯ ಸ್ಥಿತಿಯಲ್ಲಿ ನೀರು ಮತ್ತು ಗಾಳಿ ಈ ಲೋಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ- ಬಂಗಾರ

231. ವಜ್ರ ಯಾವ ಇಂಗಾಳದ ರೂಪವಾಗಿದೆ- ಸ್ಪಟಿಕ

232. ಗನ್ ಪೌಡರ್ ತಯಾರಿಕೆಯಲ್ಲಿ ಈ ಕೆಳಗಿನ ಮಿಶ್ರಣವನ್ನು ಉಪಯೋಗಿಸುತ್ತಾರೆ- ಗಂಧಕ, ಇದ್ದಿಲು ಪುಡಿ, ನೈಟ್ರಿಕ್ ಆ್ಯಸಿಡ್

233. ಜಂಪಿಂಗ್ ಜಿನ್ಸ್ ಸಿದ್ದಾಂತವನ್ನು ಪ್ರತಿಪಾದಿಸಿದವರು-ಬಾರ್ಬರ ಕ್ಲಿಂಟನ್

234. ಗರ್ಭಾಶಯ ದೇಹದ ಯಾವ ಭಾಗದಲ್ಲಿದೆ- ಪೆಲ್ವಿಕ್ ಕ್ಯಾವಿಟ್

235. ದ್ರವ ರೂಪದ ಲೋಹ ಯಾವುದು ಪಾದರಸ್

236. ಮಾನವ ಉಪಯೋಗಿಸಿದ ಪ್ರಥಮ ಲೋಹ- ತಾಮ್ರ

237. ಗಾಜು ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತುಗಳು-ಸಿಲಿಕಾ, ಅಚಿಛಿo2, ಓಚಿ2ಛಿo3

238. ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನೀಲ-ಜಲಜನಕ

239. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು ಸೋಡಿಯಂ ಹೈಡ್ರಾಕ್ಸೈಡ್

240. ಆಮ್ಲದಲ್ಲಿರುವ ಸಾಮಾನ್ಯ ಮೂಲ ವಸ್ತು ಯಾವುದು ಜಲಜನಕ

241. ಬ್ರಾಸ್ ಯಾವುದರ ಮಿಶ್ರ ಲೋಹವಾಗಿದೆ-ತಾಮ್ರ ಮತ್ತು ತವರ

242. ಅಣು ಕ್ರಿಯಾಗಾರದಲ್ಲಿ ಮಾಧ್ಯಮಿಕವಾಗಿ ಇದನ್ನು ಬಾಳಸುತ್ತಾರೆ-ಗ್ರಾಪೈಟ್

243. ಮಿಥೇನ್ ಹೇರಳವಾಗಿ ದೊರೆಯುವುದು-ನೈಸರ್ಗಿಕ ಅನಿಲದಲ್ಲಿ

244. ವಿಕಿರಣ ಪಟುತ್ವ ಕಂಡುಹಿಡಿದವರು-ಹೆನ್ರಿ ಬೇಕರಲ್

245. ಆಪ್ಟಿಕ್ ಪೈಬರ್ವನ್ನು ಯಾವುದಕ್ಕಾಗಿ ಹೆಚ್ಚಾಘಿ ಬಳಸುತ್ತಾರೆ- ಸಂದೇಶ ಕಳುಸಿಸಲು

246. ಕಾಯಿಗಳನ್ನು ಹಣ್ಣು ಮಾಡಲು ಉಪಯೋಗಿಸುವುದು-ಇಥಲೀನ್

247. ಕ್ರಯೋಜನಿಕ್ ಇಂಜನವನ್ನು ಇದರಲ್ಲಿ ಬಳಸಲಾಗುತ್ತದೆ- ರಾಕೇಟ್

248. ನ್ಯಾನೋ ವಿಜ್ಞಾನದಲ್ಲಿ ಎಂಟೆಕ್ ಆಂರಂಭಿಸಿದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ-ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ

249. ಒಂದೇ ವಿಷಯಕ್ಕಾಗಿ ಎರಡು ಭಾರಿ ನೋಬಲ್ ಪ್ರಶಸ್ತಿ ಪಡೆದವರು- ಮೇರಿ ಕ್ಯೂರಿ

250. ವಾಯರ್ ಲೆಸ್ ಟೆಲಿಗ್ರಾಫ್ ಅಭಿವೃದ್ದಿ ಪಡಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಯಾರು- ಥಾಮನ್ಸ್

251. ಯಾವ ವಿದ್ಯುಮಾನದಿಂದಾಗಿ ಮರುಭೂಮಿಯಲ್ಲಿ ಮರಿಚಿಕೆಗಳು ಕಾಣಿಸಿಕೊಳ್ಳುತ್ತದೆ-ಬೆಳಕಿನ ಸಂಪೂರ್ಣ ಅಂತರಿಕ ಪ್ರತಿಫಲಕ

252. ನ್ಯೂಟ್ರಾನ್ ಸಂಶೋಧಿಸಿದವರು ಯಾರು ಬಾಡ್ಚಿಕ್

253. ಆಳಸಾಗರ ಮುಳುಗುವೀರರು ಉಸಿರಾಡುವುದಕ್ಕೆ ಆಮ್ಲಜನಕ ದೊಂದಿಗೆ ಏನನ್ನು ಬಳಸುತ್ತಾರೆ-ಸಾರಜನಕ

254. ಯಾವುದು ಭೌತಿಕ ಬದಲಾವಣೆಯ ಉದಾಹಣೆಯಾಗಿದೆ-ನೀರು ಮಂಜುಗಡ್ಡೆ

255. ಮೈಕ್ರೋ ಫೋನನ್ನು ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ-ಶಬ್ದ ತರಂಗಗಳನ್ನು ವಿದ್ಯುತ್ ತರಂಗಗಳಾಗಿ

256. ಭೂಮಿಯ ಭೂ ಚಿಪ್ಪಿನಲ್ಲಿ ಅತ್ಯದಿಕ ಎರಡನೇಯ ಲೋಹ- ಕಬ್ಬಿಣ

257. ಯಾವ ಲೋಹದಿಂದ ಹೆಚ್ಚಿನ ಲೋಹ ವಸ್ತುಗಳನ್ನು ತಯಾರಿಸಲಾಗಿದೆ- ಕಬ್ಬಿಣ

258. ಬಲೂನುಗಳಲ್ಲಿ ಇದನ್ನು ತುಂಬಾಗುತ್ತದೆ-ಹೀಲಿಯಂ

259. ಹಗುರವಾದ ಗ್ಯಾಸ್ ಯಾವುದು-ಜಲಜನಕ

260. ಬಲ್ಟಿನಲ್ಲಿರುವ ಫಿಲಾಮೆಂಟ್ ತಂತಿಯನ್ನು ಇದರಿಂದ ತಯಾರಿಸಲಾಗುತ್ತದೆ- ಟಂಗಸ್ಟನ್

261. ರಬ್ಬರ್ ವಲ್ಕನೀಕರಣದಲ್ಲಿ ಬಳಸುವ ಧಾತು- ಗಂಧಕ

262. ಪರಿಶುದ್ದ ಕಬ್ಬಿಣ ಯಾವುದು ಮ್ಯಾಗ್ನಟೈಟ್

263. ಚಂದ್ರದಲ್ಲಿ ಕಂಡು ಬರುವ ಲೋಹ ಯಾವುದು-ಹಿಲಿಯಂ

264. ಗ್ಲಾಸನ್ನು ಇದರ ಮಿಶ್ರಣದಿಂದ ತಯಾರಿಸಲಾಗುತ್ತದೆ-ಸೋಡಿಯಂ, ಸಿಲಿಕೇಟ್, & ಕ್ಯಾಲ್ಸಿಯಂ ಸಿಲಿಕೇಟ್

265. ಕೃತಕ ಮಳೆ ಬರಿಸಲಿಕ್ಕೆ ಉಪಯೋಗಿಸುವ ರಾಸಾಯನಿಕ-ಬೆಳ್ಳಿಯ ಬ್ರೋಮೈಟ್

266. ಜಗತ್ತಿನ ನಾಗರಿಕತೆಯ ತೊಟ್ಟಿಲು ಎಂದು ಯಾವ ನಾಗರೀಕತೆಯನ್ನು ಕರೆಯುತ್ತಾರೆ- ಮೆಸೋಪೋಟೊಮಿಯಾ

267. ವಾತಾವರಣದಲ್ಲಿ ಹೇರಳವಾಗಿ ದೊರೆಯುವ ಮೂಲವಸ್ತು ಯಾವುದು-ಸಾರಜನಕ 78%

268. ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ -21%

269. ಅಗ್ನಿ ಶಾಮಕಗಳಲ್ಲಿ ಉಪಯೋಗಿಸುವ ಅನಿಲ-ಕಾರ್ಬನ್ ಡೈಆಕ್ಸೈಡ್

270. ಶ್ರೀಲಂಕಾ ದೇಶ ಸ್ವತಂತ್ರವಾದದ್ದು -1948 ಏಪ್ರಿಲ್

271. ಕಾರ್ತೋಮ್ ಯಾವ ದೇಶದ ರಾಜಧಾನಿ- ಸುಡಾನ್

272. ವಿಶ್ವಸಂಶ್ತೆಯ 192 ನೇ ಸದಸ್ಯ ರಾಷ್ಟ್ರ ಮ್ಯಾಂಜಿನಿಗ್ರೋ ಯಾವ ದೇಶದಿಂದ ಬೇರ್ಪಡಿಸಲಾಗಿದೆ-ಮ್ಯಾಂಟಿನಿಗ್ರೋ

273. ರಷ್ಯಾದ ನಂತರದ ಪ್ರಪಂಚದ ಅತ್ಯಂತ ದೊಡ್ಡ ರಾಷ್ಟ್ರ-ಕೆನಡಾ

274. ವಿಶ್ವ ಬ್ಯಾಂಕ್ ಎಷ್ಟರಲ್ಲಿ ಸ್ಥಾಪನೆಯಾಯಿತು- 1945

275. ಜ್ಞಾನಪೀಠ ಪ್ರಶಸ್ತಿಗೆ ಸಿಗುವ ನಗದು ಬಹುಮಾನ-5ಲಕ್ಷ,

276. ಸಿಬರ್ಡ ಯಾವುದಕ್ಕೆ ಸಂಬಂಧಿಸಿದೆ-ನೌಕಾನೆಲೆ

277. ವೋಲ್ಗಾ ನದಿಯು ಯಾವ ಸಮುದ್ರವನ್ನು ಸೇರುತ್ತದೆ-ಕೆಂಪುಸಮುದ್ರ

278. ಜೆ.ಡಿ. ಬಿರ್ಲಾ ಪ್ರಶಸ್ತಿಯನ್ನು ಯಾವ ಕ್ಷೇತ್ರದಲ್ಲಿನ ಮಹತ್ತರ ಸಾಧನೆಗಾಗಿ ನೀಡಲಾಗುತ್ತದೆ-ಇಂಜಿನಿಯರಿಂಗ್

279. ಅಂತ್ಯೋದಯದ ಕರ್ತು ಯಾರು-ಕೇಂದ್ರ ಸರ್ಕಾರ 2001

280. ಬೆಹರಿನ್ ಅಧಿಕೃತ ಭಾಷೆ-ಬೆಹರಿನ್

281. ವಿಂಬಲ್ಡನ್ ಟೇನಿಸ್ ಪಂದ್ಯಗಳು ಎಲ್ಲಿ ನಡೆಯುತ್ತದೆ-ಇಂಗ್ಲೆಂಡ್

282. ರಾಮನ್ ಮ್ಯಾಗ್ಗೆಸ್ ಪ್ರಶಸ್ತಿ ಯಾರ ಹೆಸರಲ್ಲಿ ನೀಡುವರು-ರಾಮನ್ 1958 ಫಿಲಿಪೈನ್ಸ್ ಸರಕಾರ

283. ಅಮೇರಿಕಾದ ಕ್ರೀಡೆ-ಬೇಸಬಾಲ್

284. ಅತ್ಯಂತ ಕಡಿಮೆ ಜನಸಂಖ್ಯೆ ಇರುವ ದೇಶ- ವೆಟಿಕನ್ ಸಿಟಿ-0.44%

285. ಜಗತ್ತಿನ ಅತ್ಯಂತ ದೊಡ್ಡ ದ್ವೀಪ-ಗ್ರೀನ್ ಲ್ಯಾಂಡ

286. ಕಿವಿ ಎಂಬ ಪಕ್ಷಿಯು ಯಾವ ದೇಶದಲ್ಲಿ ಕಂಡುಬರುತ್ತದೆ- ನ್ಯೂಜಿಲೆಂಡ್

287. ಬಾಂಗ್ಲಾದೇಶದ ಸಂಸತ್ತನ್ನು ಏನೆಂದು ಕರೆಯುತ್ತಾರೆ- ಸೆಕ್ಯೂಲಾರಿಸಂ

288. ಅತ್ಯಂತ ದೊಡ್ಡ ಜೀವಂತ ಪ್ರಾಣಿ-ತಿಮಿಂಗಲ

289. ಎಲೆಕ್ಟ್ರಕ್ ಲ್ಯಾಂಪ ಕಂಡುಹಿಡಿದವರು-ಜಾರ್ಜ ಕ್ಲರ್ಡ ಪ್ರಾನ್ಸ್

290. ಬಿ.ಸಿ ರಾಯ್ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡುತ್ತಾರೆ- ವೈದ್ಯಕೀಯ

ಕ್ರೀಡೆ- ಹಾಕಿ

295. ನೀಲಿ ಪುಸ್ತಕ ಯಾವ ದೇಶಕ್ಕೆ ಸಂಬಂಧಿಸಿದೆ-ಬ್ರೀಟನ್

296. ಜಂಬಯ್ಯ ವೈದ್ಯಾನಾಥ ಭಗವತ್ ಯಾವ ಸಂಗೀತಕ್ಕೆ ಪ್ರಸಿದ್ದಿ-ಶಾಸ್ತ್ರೀಯ ಸಂಗೀತ

297. ಚೀನಾ ದೇಶದ ಪ್ರಥಮ ಆಂತರಿಕ್ಷ ಯಾತ್ರಿ ಎನಿಸಿದವರು-ಯಾಂಗ್ ಲೈವೆ

298. ದ ಐಲೆಂಡ್ ಆಫ್ ಬ್ಲಡ್ ಕೃತಿಯನ್ನು ಬರೆದ ಪತ್ರಕರ್ತರು-ಅನಿತಾ ಪ್ರತಾಪ

299. ಪೌಟೇನ್ ಪೆನ್ನನ್ನು ಕಂಡುಹಿಡಿದ ವಿಜ್ಞಾನಿ-ವಾಟರ್ ಮನ್

300. ಗಾರೋ ಬುಡಕಟ್ಟು ಜನಾಂಗ ಇರುವ ರಾಜ್ಯ-ಮೇಘಾಲ

301. ಕನ್ನಡದ ಮೊದಲ ಹಾಸ್ಯ ಬರಹಗಾರ್ತಿ- ಟಿ.ಸುನಂದಂ

302. ಆಗಾಸ್ಟಿನ್ ಎಂಬ ಜ್ವಾಲಾಮುಖಿ ಯಾವ ದೇಶದಲ್ಲಿದೆ-ದ.ಆಪ್ರೀಕಾ

303. ಅತೀ ಹೆಚ್ಚು ಹಾಲನ್ನು ಉತ್ಪಾದಿಸುವ ರಾಷ್ಟ್ರ-ಭಾರತ, ಕೆನಡಾ, ಚೀನಾ

304. ಅಪೋಲೋ-2 ಇದು ಯಾವ ದೇಶಕ್ಕೆ ಸೇರಿದ ಅಂತರಿಕ್ಷೆ ನೌಕೆ- ಯು.ಎಸ್,ಎ ಸ್ಪುಟಿಕ್ ರಷ್ಯಾ

305. ವಿಶ್ವದಲ್ಲೇ ಅತೀ ಹೆಚ್ಚು ಸೀಟ್ ಅಬ್ರಕ ಉತ್ಪಾದಿಸುವ ದೇಶ- ಭಾರತ

306. ವಿಶ್ವದ ಪ್ರಥಮ ಪ್ರನಾಳ ಶಿಶು-ಲೂಯಿಶ್ ಬ್ರೌನ್

307. ಕಾಜಿರಂಗ ವನ್ಯ ಮೃಗ ಯಾವ ರಾಜ್ಯದಲ್ಲಿದೆ-ಅಸಾಂ

308. ಚಂಧ್ರನ ಮೇಲೆ ಪಾದಾರ್ಪಣೆ ಮಾಡಿದ ಮೊದಲ ಮಾನವ-ನೀಲ್ ಆರ್ಮಸ್ಟ್ರಂಗ್

309. ಅತ್ಯಧಿಕ 9: ವಿಂಬಲ್ಡನ್ ಪ್ರಶಸ್ತಿಯನ್ನು ಜಯಿಸಿದ ತಾರೆ- ಸ್ಟೇಫಿ ಗ್ರಾಫ್

310. ಏಷ್ಯಾಟಿಕ್ ಸೊಸಾಯಿಟಿ ಕೇಂದ್ರದ ಸ್ಥಳ ಎಲ್ಲಿದೆ-ಕಲ್ಕತ್ತಾ

311. ಬಿರ್ಲಾ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಇರುವ ಸ್ಥಳ ಯಾವುದು-ಮುಂಬೈ

312. ಯಾವ ಸ್ಥಳದಲ್ಲಿ ಗಾಂಧಿ ಸ್ಮಾರಕ ವಸ್ತು ಸಂಗ್ರಹಾಲಯ ಇದೆ-ಪ.ಬಂಗಾಳ

313. ಪ್ರಥಾಪ ಸಿನ್ಹ ಮ್ಯೂಸಿಯಮ್ ಎಲ್ಲಿದೆ- ರಾಜಸ್ಥಾನ

314. ಸಂವಿಧಾನ ಬೇಡಿಕೆಯನ್ನು 1934ರಲ್ಲಿ ಪ್ರಥಮವಾಗಿ ಮಂಡಿಸಿದವರು-ಬಿ.ಎನ್.ರಾವ್

315. ಪ್ರಸ್ತುತ ಸಂವಿಧಾನದಲ್ಲಿರುವ ವಿಧಿಗಳೆಷ್ಟು- 446

316. ಸಂವಿಧಾನದ ಪೀಠಿಕೆ ಎಷ್ಟು ಭಾರಿ ತಿದ್ದಲಾಗಿದೆ-1976 ಒಂದು ಬಾರಿ

317. ಯಾವ ತಿದ್ದುಪಡಿಗೆ ಮಿನಿ ಸಂವಿಧಾನ ಎನ್ನುವರು-42

318. ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ಯಾವ ವಿದಿಯಿಂದ ಯಾವ ವಿಧಿವರೆಗೆ ಉಲ್ಲೇಖವಿದೆ-36-51

319. ಮೂಲಭೂತ ಹಕ್ಕುಗಳನ್ನು ತಿಳಿಸುವ ವಿಧಿ- 12-35

320. ನಮ್ಮ ಸಂವಿಧಾನದಲ್ಲಿ ಧೀರ್ಗ ವಿವರಣೆ ಹೊಂದಿದ ವಿಧಿ ಯಾವುದು- 243 ವಿಧಿ

321. ಆಸ್ತಿ ಹಕ್ಕನ್ನು ಮೊಟಕುಗೊಳಿಸುವ ತಿದ್ದುಪಡಿ ಯಾವುದು-1978 ರಲ್ಲಿ 44ನೇ

322. 73 ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ-ಪಂಚಾಯತ್ ರಾಜ್ಯ

323. ಸಂವಿಧಾನದ ಎಷ್ಟನೇ ಭಾಗದಲ್ಲಿ ಕೇಂದ್ರಡಳಿತದ ಬಗ್ಗೆ ತಿಳಿಸುತ್ತದೆ-1ನೇಭಾಗ,1ನೇ ಕಲಂ

324. ಬಾಣ ಕವಿಯು ವರ್ಧನ್ ವಂಶದ ಯಾವ ದೊರೆಯನ್ನು ಹೂಣ ಹರಿಣ ಕೇಸರಿ ಎಂದು ಬಣ್ಣಿಸಿದ್ದಾನೆ- ಪ್ರಭಾಕರ ವರ್ಧನ

325. 6ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ ಮತ್ತು ತಿದ್ದುಪಡಿಯಾದ ವರ್ಷ- ಮತದಾನದ ವಯಸ್ಸಯ 21 ರಿಂದ 18ಕ್ಕೆ ಇಳಿಸಲಾಯಿತು.1989

326. ಕೇಶಾವನಂದ ಭಾರತಿ / ಕೇರಳ ಸರಕಾರ ಈ ಮೂಕದ್ದಮೆ ಯಾವುದಕ್ಕೆ ಸಂಬಂಧಿಸಿದೆ-ಮೂಲಭೂತ ಹಕ್ಕುಗಳ ತಿದ್ದುಪಡಿ

327. ಅರ್ಜುನ ಮಗ ಬಬ್ರುವಾಹನ ಆಳಿದ ರಾಜ್ಯವೇಂದು ಯಾವುದು ಹೆಸರು ಪಡೆದಿದೆ- ಮಣಿಪೂರ

328. ಅತೀ ಹೆಚ್ಚು ರಾಜ್ಯ ಸಭೆಯ ಸದಸ್ಯರನ್ನು ಹೊಂದಿದ ರಾಜ್ಯ-ಉತ್ತರಪ್ರದೇಆ

329. ಸುಗ್ರೀವಾಜ್ಞೇಗಳನ್ನು ಎಷ್ಟು ತಿಂಗಳವರೆಗೆ ಹೇರಬಹುದು-6 ತಿಂಗಳು

330. ಹಣಕಾಶು ಮಸೂದೆ ಯಾವ ಸದನದಲ್ಲಿ ಮಂಡಿಸಬೇಕು- ಕೆಳಮನೆ

331. ಕೇಂದ್ರ ಲೋಕಸೇವಾ ಆಯೋಗದ ಅಧಿಕಾರಿಯನ್ನು ಯಾರು ನೇಮಿಸುವರು-ರಾಷ್ಟ್ರಾಧ್ಯಕ್ಷ

332. ಸಿಕ್ಕಿಂ ಭಾರತದಲ್ಲಿ ಎಷ್ಟನೇ ರಾಜ್ಯವಾಗಿ ಸೇರಿತು ಮತ್ತು ಯಾವ ವರ್ಷದಲ್ಲಿ-24ನೇ

333. ರಾಜ್ಯ ಸಭಾ ಅಧ್ಯಕ್ವರನ್ನು ಅಧಿಕಾರಿದಿಂದ ಕೆಳಗಿಳಿಸುವ ವಿಧಾನ ಮಹಾಭಿಯೋಗ

334. ನಮ್ಮ ದೇಶದಲ್ಲಿ ಕುಟುಂಬ ಪಿಂಚಣಿ ಯೋಜನೆ ಸ್ಕೀಮ್ ಜಾರಿಗೆಗೊಂಡಿದ್ದು-1971

335. ರಾಜ್ಯಪಾಲರ ಪ್ರಮಾಣ ವಚನ ಭೋಧಿಸುವವರು-ಹೈಕೋರ್ಟ ಮುಖ್ಯ ನ್ಯಾಯಾಧೀಶರು

336. ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯ ಮೂರ್ತಿಯನ್ನು ಯಾರು ನೇಮಿಸುವರು-ರಾಷ್ಟ್ರಪತಿ

337. ರಾಜ್ಯಗಳ ಪುನರ್ ವಿಂಗಡನೆ ನೇಮಕವಾದ ಮೋದಲ ಆಯೋಗ ಯಾವುದು- 1.ದಾರ ಸಮಿತಿ 2. ಜೆ.ವಿ.ಪಿ

338. ಜಿ.ವಿ.ಪಿ ಕಮೀಟಿ ರಚನೆಯಾದ ವರ್ಷ-1948

339. ಪ್ರಥಮ ಭಾಷಾವಾರು ಪ್ರಾಂತ್ಯಾವಾರು ರಚನೆಯಾದ ರಾಜ್ಯ-ಆಂದ್ರಪ್ರದೇಶ-1953

340. ಜಮ್ಮು ಮತ್ತು ಕಾಶ್ಮೀರಕ್ಕೆ ಯಾವ ವರ್ಷದಲ್ಲಿ ವಿಶೇಷ ಸಂವಿದಾನ ಅಳವಡಿಸಿಕೊಂಡರು: 1953

341. ಅಖಿಲ ಭಾರತದ ಸೇವೆಗಳಾವುವು. I.P.S , I.A.S, I.F.S

342. ಚುನಾವಣಾ ಅಯೋಗದಲ್ಲಿರುವ ಸದಸ್ಯರ ಸಂಖ್ಯೆ – 1+2=3

343. ಹಣಕಾಸು ಆಯೋಗದಲ್ಲಿರುವ ಸದಸ್ಯರ ಸಂಖ್ಯೆ-1+5=6

344. ಯಾವ ವಿಧಿಯನ್ನು ಸಂವಿಧಾನದ ಆತ್ಮವೆಂದು ಕರೆಯುವರು- 32

345. ಕೆಳ ನ್ಯಾಯಾಲಯ ತಮ್ಮ ವ್ಯಾಪ್ತಿ ಮೀರಿದ ವಿಷಯಗಳನ್ನು ಚರ್ಚಿಸುತ್ತಿದ್ದಾರೆ ಯಾವ ರಿಟ್ಟು ವಿಧಿಸಬಹುದು-Probition

346. ಎಷ್ಟು ಬಗೆಯ ರಿಟ್ಟುಗಳಿವೆ-5

347. ಆಸ್ತಿಯ ಹಕ್ಕನ್ನು ಯಾವ ವರ್ಷದಲ್ಲಿ ತೆಗೆದು ಹಾಕಲಾಯಿತು 1978, 44ನೇ ತಿದ್ದುಪಡಿ

348. ಪಕ್ಷಾಂತರ ನಿಷೇಧ ತಿದ್ದುಪಡಿ ಯಾವುದಾಗಿದೆ: 2003 ರಲ್ಲಿ ಕಾಯ್ದೆಯನ್ನು 91ನೇ ತಿದ್ದುಪಡೆಯಲ್ಲಿ ಅನೇಕ ನಿಯಮಗಳನ್ನು ಸೇರಿಸಲಾಯಿತು

349. ಮಂತ್ರಿಮಂಡಲದ ಗಾತ್ರವು ಸಂಸತ್ತಿನ ಅಥವಾ ವಿಧಾನ ಸಭೆಯು ಶೇಕಡಾ 15% ಮೀರಬಹುದು

350. ಗೋರಕನಾಥ /ಪಂಜಾಬ್ ಸರ್ಕಾರ ಈ ಮೊಕ್ಕದಮ್ಮೆ ಯಾವುದರ ಬಗ್ಗೆ ತಿಳಿಸುತ್ತದೆ- ಸಂಸತ್ತಿಗೆ 3ನೇ ಅಧ್ಯಾಯದಲ್ಲಿ ಮೂಲಭೂತ ಸೌಕರ್ಯಗಳ ತಿದ್ದುಪಡಿ ಮಾಡಲು ಬರುವುದಿಲ್ಲ

351. ಮಾನವ ಹಕ್ಕುಗಳ ಆಯೋಗದ ಮಸೂದೆ ಯಾವ ವರ್ಷದಲ್ಲಿ ಪ್ರಥಮಾವಾಗಿ ಮಂಡಿಸಲ್ಪಟ್ಟವು- 1956

352. ಮಾಹಿತಿ ಹಕ್ಕು ಕಾಯಿದೆ ಜಾರಿಗೆ ಬಂದದ್ದು ಯಾವ ವರ್ಷದಲ್ಲಿ-2006

353. ಈಗಿನ ಜ್ಞಾನ ಆಯೋಗದ ಅಧ್ಯಕ್ಷರು-ಶ್ಯಾಮ ಪೀತ್ರೋಡ್

354. ಮಾಹಿತಿ ಹಕ್ಕಿನ ವಿವರವನ್ನು ಸಂಬಂಧಿಸಿದ ಅಧಿಕಾರಿ ಎಷ್ಟು ದಿನದಲ್ಲಿ ಉತ್ತರಿಸಬೇಕು- 45 ದಿನ

355. ಯೋಜನಾ ಆಯೋಗದ ಮೊದಲ ಉಪಾದ್ಯಾಕ್ಷರು- ಗುಲ್ಮಾರಿಲಾಲ್ ನಂದ

356. ಭಾರತೀಯ ಸಂವಿಧಾನದ ಅಡಿ ಭಾರತವನ್ನು ಉಲ್ಲೇಖಿಸುವುದು ಜಯಸಂಹಿತೆ

357. ಪೌರತ್ವದ ಪರಿಕಲ್ಪನೆ ಯಾವ ಸಂವಿಧಾನದಿಂದ ಎರವಲು ಪಡೆಯಾಲಾಗುತ್ತದೆ-ಬ್ರಿಟನ್

358. ಮೂಲಭೂತ ಹಕ್ಕು ಯಾವ ಸಂವಿದಾನದಿಂದ ಪಡೆಯಲಾಗುತತದೆ-ಯು.ಎಸ್.ಎ

359. ರಾಷ್ಟ್ರಧ್ಯಕ್ಷರನ್ನು ವಜಾ ಮಾಡುವುದು ಯಾವ ಸಂವಿಧಾನದಿಂದ ಪಡೆಯಲಾಗಿದೆ-ಯು.ಎಸ್.ಎ

360. ರಾಜ್ಯ ನಿರ್ದೆಶಕ ತತ್ವವನ್ನು ಯಾವ ಸಂವಿದಾನದಿಂದ ಪಡೆಯಲಾಗುತ್ತದೆ- ಐಲ್ರ್ಯಾಂಡ್

361. ಕೇಂದ್ರ ಮಂತ್ರಿ ಮಂಡಲ ಯಾರಿಗೆ ಹೊಣೆಯಾಗಿರುತ್ತದೆ-ಲೋಕಸಭೆಗೆ

362. ರಾಜ್ಯಪಾಲರ ಹುದ್ದೆಯಲ್ಲಿದ್ದರೆ ಆ ಕಾರ್ಯವನ್ನು ಯಾರು ನಿರ್ವಹಿಸುತ್ತಾರೆ-ರಾಷ್ಟ್ರಪತಿ

363. ಪಂಚಾಯತ್ ರಾಜ್ಯ ಸಂಸ್ಥೆಗಳ ಜಾರಿಯ ಕೊಡುಗೆ ಮೊದಲ ಬಾರಿ ಹೋಗುವುದು ಯಾವ ರಾಜ್ಯಕ್ಕೆ-ರಾಜಸ್ಥಾನ-ನಾಗೋರ(1959)

364. ಕೇಂದ್ರಾಢಳಿತ ಪ್ರದೇಶ ದೆಹಲಿಯನ್ನು ಯಾವ ರೀತಿ ಉಲ್ಲೇಖಿಸಿದ್ದಾರೆ- ರಾಜಧಾನಿ ಪ್ರದೇಶ(ಎನ್.ಸಿ.ಸಿ)

365. ಕೇಂದ್ರ ಲೋಕಸೇವಾ ಆಯೋಗ ಯಶಸ್ವಿ ಹೊಂದಿರುವ ಪಟ್ಟಿ ಶ್ರೇಣಿಯ ಆದಾರದ ಮೇಲೆ ಯಾರಿಗೆ ಶೇರಿಗೆ ಸೇರಿತ್ತದೆ- ಆದಾಯ ಇಲಾಖೆಗಳಿಗೆ

366. ಲೋಕಸಭೆಯ ಚುನಾವಣೆ ಘೊಷಿಸುವ ಅಧಿಕಾರ ಯಾರಿಗಿರುತ್ತದೆ-ರಾಷ್ಟ್ರಪತಿಗಳಿಗೆ

367. ಉಪರಾಷ್ಟ್ರಪತಿಯು ಯಾವ ಸಭೆಯ ಚೇರಮನ್ನರಾಗಿರುತ್ತಾರೆ- ರಾಜ್ಯಸಭೆ

368. ಅತೀ ಹೆಚ್ಚು ಅವಧಿತವರೆಗೆ ರಾಷ್ಟ್ರಪತಿಯ ಹುದ್ದೆಯಲ್ಲಿ ಯಾರಿದ್ದರೆ- ರಾಜೇಂದ್ರಪ್ರಸಾದ

369. ಇಲ್ಲಿಯವರೆಗೆ ಎಷ್ಟು ಜನ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ವಜಾಗೊಳಿಸಿದ್ದಾರೆ-ಯಾರೂ ಅಲ್ಲ

370. ಕೇಂಧ್ರ ಲೆಕ್ಕ ಪತ್ರ ಪರಿಶೋಧನ ಸಮಿತಿಯಲ್ಲಿರುವ ಸದಸ್ಯರ ಸಂಖ್ಯೆ-22

371. ತಾರಕಂಡೆಯ ಸಮಿತಿ ಯಾವುದರ ಸುಧಾರಣೆಗೆ ನೇಮಿಸಲಾಗಿತ್ತು-ನದಿ ನೀರು

372. ಸಂವಿಧಾನದ ಪೀಠಿಕೆಯನ್ನು ಯಾವ ವರ್ಷದಲ್ಲಿ ತಿದ್ದುಪಡಿ ಮಾಡಲಾಗಿದೆ- 1776-42ನೇ ತಿದ್ದುಪಡಿ

373. ನ್ಯಾಯಾಂಗ ಪರಾಮರ್ಶೆ ಯಾವ ಸಂವಿಧಾನದಿಂದ ಪಡೆಯಾಲಾಗಿದೆ- ಯು.ಎಸ್.ಎ

374. ಇಲ್ಲಿಯವರೆಗೆ ಎಷ್ಟು ಭಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರಲಾಗಿದೆ-3 ಬಾರಿ(1962,1971,1975)

375. ಇಲ್ಲಿಯವೆರೆಗೆ ಎಷ್ಟುಭಾರಿ ಹಣಕಾಸಿನ ತುರ್ತುಪರಿಸ್ಥಿತಿ ಹೇರಲಾಗಿದೆ-ಒಮ್ಮೆಯೂ ಇಲ್ಲ

376. ಕರ್ನಾಟಕದಲ್ಲಿ ಮೊದಲ ಬಾರಿಗೆ ರಾಜ್ಯ ತುರ್ತು ಪರಿಸ್ಥಿತಿ ಹೇರಿದಾಗ ರಾಜ್ಯಪಾಲರಾಗಿದ್ದವರು- ಕೆ.ಧರ್ಮವೀರ

377. ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿದಾಗ ಅಗಿದ್ದ ರಾಜ್ಯಪಾಲರ ಮತ್ತು ಮುಖ್ಯಮಂತ್ರಿ ಯಾರಿದ್ದರು-ಮೋಹನ್ಲಾಲ್ ಸುಖಾಡಿಯಾ& ದೇವರಾಜ್ ಅರಸ್

378. ಇಂದ್ರಪ್ರಸ್ತ ಇದು ಈಗಿನ ಯಾವ ನಗರದ ಹೆಸರಾಗಿತ್ತು-ದೆಹಲಿ

379. ಅಸ್ಪರಿನ್ ಎಂದರೆ-ನೋವು ನಿವಾರಕ

380. ನೈಲಾನ್ ಇದು- ಒಂದು ಪೋಲಿಯಮೈಡ್

381. ರಾಜ್ಯ ನಿರ್ದೇಶಕ ತತ್ವಗಳ ಮೂಲ ಗುರಿ-ಕಲ್ಯಾಣ ರಾಷ್ಟ್ರ ನಿರ್ಮಾಣ

382. ರಾಜ್ಯ ಪ್ರಸ್ತುತ ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು-11

383. ಲೋಕಸಭೆಯ ಗರಿಷ್ಟ ಸದಸ್ಯರ ಸಂಖ್ಯೆ ಎಷ್ಟು- 552

384. ಸಂಸತ್ತಿನ ಅವಿಭಾಜ್ಯ ಅಂಗವೆಂದು ಯಾರನ್ನು ಕರೆಯುತ್ತಾರೆ- ಮಂತ್ರಿಮಂಡಲ

385. ಕೇಂಧ್ರ ಕಾರ್ಯಾಂಗವೆಂದರೆ ಯಾರು? ಯಾರನ್ನು ಒಳಗೊಂಡಿರುತ್ತದೆ- ಮಂತ್ರಿಮಂಡಲ, ಪ್ರಧಾನಮಂತ್ರಿ

386. ಅಧಿಕಾರದಲ್ಲೇ ಇದ್ದಾಗ ಮರಣ ಹೊಂದಿದ ರಾಷ್ಟ್ರಪತಿ ಯಾರು- ಜಾಕಿರ ಹುಸೇನ

387. ರಾಷ್ಟ್ರಪತಿ ಹೊರಡಿಸುವ ಸುಗ್ರೀವಾಜ್ಞೆ ಎಷ್ಟು ದಿನಗಳ ವರೆಗೆ ಜಾರಿಯಲ್ಲಿರಲು ಸಾಧ್ಯ-6 ವಾರ

388. ಮೊದಲ ಬಾರಿಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಷ್ಟರಲ್ಲಿ ವಿಧಿಸಲಾಯಿತು- 1962, 71,75

389. ರಾಷ್ಟ್ರಪತಿ ಯಾವುದೇ ಒಂದು ರಾಜ್ಯದಲಲೇ ತುರ್ತು ಪರಿಸ್ಥಿತಿ ಹೇರಿದಾಗ ರಾಜ್ಯದ ಅಧಿಕಾರ ನಿರ್ವಹಿಸುವವರಾರು- ರಾಜ್ಯಪಾಲ

390. ಸಚಿವ ಸಂಪುಟದ ಅಧ್ಯಕ್ಷ-ಪ್ರಧಾನಮಂತ್ರಿ

391. ಅವಿರೋಧವಾಗಿ ಆಯ್ಕೆಯಾದ ರಾಷ್ಟ್ರಪತಿ-ನಿಲಂ ಸಂಜೀವ ರೆಡ್ಡಿ

392. ಸು.ಕೋರ್ಟಿನ್ ಮುಖ್ಯ ಮಂತ್ರಿಯಾಗಿ ರಾಷ್ಟ್ರಪತಿಯ ಹುದ್ದೆ ನಿರ್ವಹಿಸಿದವರಾರು-ಎಮ್.ಹಿದಾಯಿತುಲ್ಲಾ

393. ಆಂತರಿಕ ಭದ್ರತಾ ಕಾಯ್ದೆ ಜಾರಿಗೆ ಬಂದ ವರ್ಷ-1971

394. ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಆಂಗ್ಲೋ ಇಂಡಿಯನ್ ವ್ಯಕ್ತಿ-ಪೆಡ್ರಿಕ್ ಪುಲಿನ್ ಪಾ

395. ರಾಷ್ಟ್ರಪತಿಯ ಹುದ್ದೆ ಖಾಲಿಯಾದಾಗ ಎಷ್ಟುದಿನಗಳಲ್ಲಿ ಚುನಾವಣೆ ನಡೆಸಬೇಕು-6 ತಿಂಗಳಲ್ಲಿ

396. ಅಟಾರ್ನಿ ಜನರಲ್ರನ್ನು ನೇಮಿಸುವವರು- ರಾಷ್ಟ್ರಪತಿ

397. ಪ್ರಥಮ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು-ಕಾಕಾ ಕಾಳೇಸರ

398. ಲೋಕಸಬೆಯ ಉಪಸಭಾಪತಿಯನ್ನು ಯಾರು ಚುನಾಯಿಸುತ್ತಾರೆ- ಲೋಕಸಭೆಯ ಸದಸ್ಯರು

399. ಬಲವಂತರಾಯ ಮೆಹತಾ ಸಮಿತಿ ಯಾವ ವಿಷಯಕ್ಕೆ ಸಂಬಂಧಿಸಿದೆ- ಪಂಚಾಯತ್ ರಾಜ್ಯ

400. ರಾಷ್ಟ್ರಪತಿ ಚುನಾವಣೆ ಯಾವ ಪದ್ದತಿ ಮೂಲಕ ನಡೆಯುತ್ತದೆ-ಗುಪ್ತ ಮತದಾನದ ಮೂಲಕ

401. ಸರಕಾರಿಯ ಆಯೋಗ ಯವುದಕ್ಕೆ ಸಂಬಂಧಿಸಿದೆ: ಕೇಂದ್ರ & ರಾಜ್ಯಗಳ ಸಂಬಂಧ

402. ರಾಷ್ಟ್ರಪತಿಯು ರಾಜೀನಾಮೆಯನ್ನು ಯಾರಿಗೆ ನೀಡುತ್ತಾನೆ-ಉಪರಾಷ್ಟ್ರಪತಿ

403. ಲೋಕಸಭಾ ಸ್ಪೀಕರ್ ತನ್ನ ರಾಜೀನಾಮೆ ಯಾರಿಗೆ ನೀಡುತ್ತಾರೆ-ಅಧ್ಯಕ್ಷರು

404. ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಎಷ್ಟು ವರ್ಷ ವಯಸ್ಸಾಗಿರಬೇಕು- 21

405. ರಾಜ್ಯಸಭೆಗೆ ಸ್ಪರ್ಧಿಸಲು ಕನಿಷ್ಟ ಎಷ್ಟು ವರ್ಷಗಳಾಗಿರಬೇಕು- 30

406. ಮಹಾ ಸ್ಪೋಟ ಸಿದ್ದಾಂತವನ್ನು ಮೊಟ್ಟಮೊದಲಭಾರಿಗೆ ಮಂಡಿಸಿದ ಭೂಗೋಳ ಶಾಸ್ತ್ರಜ್ಞ-ಅಚ್ಚಿ ಜಾರ್ಜಸ್(ಬೆಲ್ಜಿಯಂ)

407. ಭೂಮಿಯ ಉತ್ಪತ್ತಿಯ ಕುರಿತಾಗಿ ಮಂಡಿಸಿದ ಮೊಟ್ಟಮೊದಲ ಸಿದ್ದಾಂತ-ಜೋತಿರ್ಮೆಘ ಸಿದ್ದಾಂತ

408. ಅತ್ಯಂತ ಪ್ರಕಾಶಮಾನವಾದ ನಕ್ಷತ್ರ- ಸಿರಿಯಸ್

409. ಭುಮಿಗೆ ಸಮೀಪವಿರುವ ನಕ್ಷತ್ರ-ಸೂರ್ಯ

410. ಬ್ರಹ್ಮಾಂಡದಲ್ಲಿರುವ ಹಸಿರು ನಕ್ಷತ್ರ-ಬೆಟಲೀವ್

411. ಸೌರವ್ಯೂಹದಲ್ಲಿ ಅತೀ ಸಾಂದ್ರವಾದ ಆಕಾಶ ಕಾಯ-ಭೂಮಿ

412. ಸೌರವ್ಯೂಹದಲ್ಲಿ ಅತೀ ಕಡಿಮೆ ಸಾಂದ್ರತೆ ಹೊಂದಿರುವ ಗ್ರಹ-ಶನಿಗ್ರಹ

413. ನೆಪ್ಚುನ್ ಎನ್ನುವುದು ರೋಮನ್ನರ ಸಮುದ್ರ ದೇವತೆಯಾಘಿದೆ

414. ಚಂದ್ರಗ್ರಹಣ ಅವಧಿ 3-43 ನಿಮಿಷ

415. ಸೌರವ್ಯೂಹದಲ್ಲಿ ಅತೀ ಧೀಘ್ರವದ ಪರಿರ್ಭರಮಣ ಅವಧಿ ಹೊಂದಿರುವ ಗ್ರಹ-ನೆಪ್ಚುನ್

416. ಇತ್ತೀಚೆಗೆ ಗ್ರಹ ಸ್ಥಾನಮಾನ ಕಳೆದುಕೊಂಡ ಆಕಾಶಕಾಯ-ಪ್ಲೋಟೋ

417. ಪ್ರತಿ 7 ವರ್ಷಕ್ಕೊಮ್ಮೆ ಕಾಣುವ ಧೂಮಕೇತು- ಬಾಕ್ಸಸ್

418. ಉಲ್ಕೆಗಳು ಭೂಮಿಗೆ ಬೀಳುವಾಗ ಮಧ್ಯಂತರ ವಲಯ ದಲ್ಲಿ ಭಸ್ಮವಾಗುತ್ತವೆ

419. 1994 ರಲ್ಲಿ ಗುರು ಗ್ರಹಕ್ಕೆ ಅಪ್ಪಳಿಸಿದ ಧೂಮಕೇತು-ಶೋ-ಮೇಕರ

420. ಬೀಜ ಸಮ್ಮಿಲನ ಕ್ರಿಯೆಯ ರಹಸ್ಯವನ್ನು ಭೇಧಿಸುತ್ತಿರುವ ಅಂತರಾಷ್ಟ್ರೀಯ ಸಂಘಟನೆ-ITER

421. ಭೂಖಂಡಗಳ ಅಲೆತ ಸಿದ್ದಾಂತವನ್ನು ಮಂಡಿಸಿದ ಭೂಗೋಳ ಶಾಸ್ತ್ರಜ್ಞ-ಅಲ್ಪ್ರೈಡ್ ವೆಗೆನರ

422. ಭೂಮಿಯ ಮೇಲಿನ ಒಟ್ಟು ಅಕ್ಷಾಂಶಿತ ವೃತ್ತಗಳು- 179

423. ಭೂಮಿಯ ವರ್ಷಿಕ ಚಲನೆಯಿಂದ ಋತು ಮಾನಗಳು ಸಂಭವಿಸುತ್ತದೆ

424. ಮೇಷ ಸಂಕ್ರಾಂತಿ ತುಲಾ, ಸಂಕ್ರಾಂತಿ ಸೆಪ್ಟಂಬರ್ 23 ದಿನಾಂಕದಂದು ಸಂಭವಿಸುತ್ತದೆ.

425. ಉತ್ತರಾಯಣ ಇದ್ದಾಗ ಸೂರ್ಯನು ಉತ್ತರಾರ್ಧಗೋಳ ಗೋಳಾರ್ಧದಲ್ಲಿ ಇರುತ್ತಾನೆ

426. ಭುಮಿಯ ಅಂತರಿಕ ರಚನೆಯನ್ನು ಮಾವಿನಹಣ್ಣಿಗೆ ಹೋಲಿಸಬಹುದು

427. ಗ್ರಾನೈಟ್ ಇದೊಂದು ಅಗ್ನಿ ಶಿಲೆಗೆ ಉದಾಹರಣೆ

428. ಮಿಶ್ರಗೋಳ ಮತ್ತು ಕೇಂಧ್ರಗೋವನ್ನು ಬೇರ್ಪಡಿಸುವ ರೇಖೆ- ಗುಟೇನ ಬರ್ಗ

429. ಕಾಂಗ್ಲೋಮರೇಟ ಇದು ಪದರು ಶಿಲೆಗೆ ಉದಾಹರಣೆ

430. ಲೋಯಸ್ ಮೈದಾನ ಗಾಳಿ ಕಾರ್ಯದಿಂದ ನಿರ್ಮಾಣಗೊಳ್ಳುವುದು

431. ಜಗತ್ತಿನ ಅತಿ ದೊಡ್ಡ ಜ್ವಾಲಾಮುಖಿ ಪರ್ವತ-ಆಕಾಶಕಾಯ

432. ಅಗ್ನಿ ಕಟಿ ಬಂಧ ವಲಯವೆಂದು ಕರೆಯಲಾಗುವ ವಲಯ-ಫೆಸಿಪಿಕ್ ತೀರಪ್ರದೇಶ

433. ವಿ-ಆಕಾರದ ಕಣಿವೆಗಳು ನದಿಯ ಕಾರ್ಯದಿಂದ ನಿರ್ಮಾಣಗೊಳ್ಳುತ್ತವೆ

434. ಜಲರಾಜವೆಂದು ನದಿಗೆ ಕರೆಯುತ್ತಾರೆ.

435. ಜಗತ್ತಿನ ಅತೀ ಉದ್ದವಾದ ಹಿಮನದಿ-ಮೂಲಸ್ಪಿನಾ

436. ಅತಿ ಹಎಚ್ಚು ಅರ್ಟಿಸಿಯನ್ ಬಾವಿಗಳು ಇರುವ ದೇಶ- ಅಸ್ಟ್ರೇಲಿಯಾ

437. ಭೂಮಿಯ ಮೇಲ್ಪದರದಲ್ಲಿ ಹೇರಳವಾಗಿರುವ ಧಾತು- ಅಕ್ಸಿಜನ್

438. ಭೂಮಿಯಲ್ಲಿ ಹೇರಳವಾಗಿರುವ ಧಾತು- ಕಬ್ಬಿಣ್ಣ

439. ಮೌಂಟ್ ರೇಸಿಯರ್ ಜ್ವಾಲಾಂಉಖಿ ಪರ್ವತ ಮಡಗಾಸ್ಕರ ದೇಶದಲ್ಲಿ ಕಂಡುಬರುತ್ತದೆ.

440. ಯು-ಆಕಾರದ ಕಣಿವೆಗಳು ಹಿಮನದಿ ಕಾರ್ಯದಿಂದ ಉಂಟಾಗುತ್ತದೆ

441. ಪಕ್ಷಿಪಾದಾಕಾರದ ಮುಖಜ ಭೂಮಿಯನ್ನು ನಿರ್ಮೀಸಿರುವ ನದಿ-ಮಿಸಿಸಿಪ್ಪಿ & ಸೆಂಟ್ಲಾರೆನ್ಸ್ ನದಿ

442. ಜಗತ್ತಿನ ಅತಿ ದೊಡ್ಡದಾದ ಜ್ವಾಲಾಮುಖಿ ಸರೋವರ-ಟೋಬ್ಸ್ ಪರ್ವತ

443. ಏಂಜಲ್ ಜಲಪಾತ ಓರಿನೋಕೋ ನದಿಯಿಂದ ಸೃಷ್ಟಿಯಾಗಿದೆ

444. ಭೂಸ್ವರೂಪದಗಳು ಮರಭುಮಿ ಪ್ರದೇಶದಲ್ಲಿ ಹೆಚ್ಚು ಅಸ್ಥಿರವಾಗಿರುತ್ತದೆ.

445. ಚತುರ್ಮೂಖ ಸಿದ್ದಾಂತದ ಪ್ರತಿಪಾದಕ-ಥಾಮಸ್ ಸಿ ಚಂಬರ್ಲಿನ್

446. ವಾಯುಮಂಡಲದಲ್ಲಿ ಹೇರಳವಾಗಿರುವ ಅನಿಲ-ಸಾರಜನಕ

447. ಅತಿ ಹೆಚ್ಚು ಸಾಂದ್ರವಾದ ಅನಿಲ-ಆರ್ಗಾನ್

448. ಸಾರಜನಕವನ್ನು ಸಂಶೋಧಿಸಿದ ವ್ಯಕ್ತಿ-ರುದರ್ ಪೋರ್ಡ್

449. ಭೂ ಮೇಲ್ಮೈಯಲ್ಲಿ ವಾಯುಮಂಡಲವು ವಿರುದ್ದ ರೀತಿಯಲ್ಲಿ ಹಂಚಿಕೆಯಾಗಿದೆ

450. ವಾಯುಮಂಡಲದ ಪರಿವರ್ತನ ಮಂಡಲ ದಲ್ಲಿ ಮಾತ್ರ ಜಲಚಕ್ರ ಕಂಡು ಬರುತ್ತದೆ

451. ಅತಿ ಕಡಿಮೆ ಉಷ್ಣತೆಯನ್ನು ಹೊಂದಿರುವ ವಾಯುಮಂಡಲದ ವಲಯ-ಮಧ್ಯಂತರ ವಲಯ

452. ವಾಯುಮಂಡಲವು ಭೂವಿಕಿರಣದಿಂದ ಕಾಯುತ್ತದೆ

453. ಸಮಭಾಜಕ ಮತ್ತು ಕಡಿಮೆ ಒತ್ತಡ ಪ್ರದೇಶ ವಲಯವನ್ನು ಡೋಲ್ಟ್ರಮ್ ವಲಯವೆಂದು ಕರೆಯಲಾಗಿದೆ.

454. ಶೀತ ವಲಯವನ್ನು ಬೇಸಿಗೆ ರಹಿತ ವಲಯವೆಂದು ಕರೆಯಲಾಗುತ್ತದೆ

455. ಉಷ್ಣ ವಲಯವನ್ನು ಬೇಸಿಗೆ ರಹಿತ ವಲಯವೆಂದು ಕರೆಯಲಾಗಿದೆ

456. ಭೂಮಿಯ ಮೇಲೆ ಸಮುದ್ರ ಮಟ್ಟದಲ್ಲಿ ವಾಯುವಿನ ಒತ್ತಡ-1013.25 ಮಿಲಿಬಾರ

457. ವಾಣಿಜ್ಯ ಗಾಳಿಗಳನ್ನು ಪೂರ್ವದ ಗಾಳಿ ಎಂದು ಕರೆಯುವರು.

458. ಪ್ರತಿ ವಾಣಿಜ್ಯ ಗಾಳಿಗಳನ್ನು ಪಶ್ಚಿಮದ ಗಾಳಿ ಎಂದು ಕರೆಯುವರು

459. ಮಾನಸೂನ್ ಗಾಳಿಗಳು ಚೀನಾ-ಜಪಾನದಲ್ಲಿ ಆಗ್ನೇ ದಿಕ್ಕಿನಿಂದ ಬೀಸುತ್ತವೆ.

460. ಉತ್ತರ ಗೋಳಾರ್ಧದಲ್ಲಿ ಅವರ್ತಗಾಳಿಗಳು ಬೀಡುಬ ದಿಕ್ಕು-ಗಡಿಯಾರ ವಿರುದ್ದ ದಿಕ್ಕು

461. ಪರ್ವತ ಗಾಳಿಗಳು ಬೀಸುವ ಅವಧಿ- ರಾತ್ರಿ

462. ಪ್ರಚಲನ ಪ್ರವಾಹ ಮಳೆಯು ಸಂಭವಿಸುವುದು-ಉಷ್ಣವಲಯ

463. ಒಂದು ಪ್ಯಾದಮ್ ಎಂದರೆ-6ಅಡಿ

464. ಅತಿ ಹೆಚ್ಚು ಖಂಡಾವರಣ ಪ್ರದೇಶ ಹೊಂದಿರುವ ಸಾಗರ- ಅಂಟ್ಲಾಟಿಕ್

465. ಅತಿ ಹೆಚ್ಚು ಪ್ರತಿಶತ ಮೈದಾನ ಪ್ರದೇಶ ಹೊಂದಿರುವ ಸಾಗರ -ಹಿಂದೂ ಮಹಾಸಾಗರ

466. ಉಬ್ಬರವಿಳತದಿಂದ ವಿದ್ಯುತ್ ಉತ್ಪಾದಿಸುವ ಮೊದಲ ದೇಶ-ಪ್ರಾನ್ಸ್

467. ಅತಿ ಹೆಚ್ಚು ಲವಣಾಂಶವನ್ನು ಹೊಂದಿರುವ ದೇಶ- ಅಟ್ಲಾಂಟಿಕ್ ಸಾಗರ

468. ಕ್ಯೂರೋಶಿಯೋ ಪ್ರವಾಹ ಕಂಡು ಬರುವುದು-ಶಾಂತಾ ಮಹಾಸಾಗರ

469. ಬೆಂಗ್ವಾಲಾ ಪ್ರವಾಹ ಕಂಡು ಬರುವುದು-ಅಟ್ಲಾಂಟಿಕ

470. ಅಗುಲ್ಹಾಲಾ ಪ್ರವಾಹ ಕಂಡು ಬರುವುದು-ಹಿಂದೂ ಮಹಾಸಾಗರ

471. ರೋಮಾಂಕಾ ತಗ್ಗು ಇರುವ ಸಾಗರ- ಅಟ್ಲಾಂಟಿಕ

472. ಡೇವಿಸ್ ಜಲಸಂಧಿ ಇರುವುದು-ಅಟ್ಲಾಂಟಿಕ

473. ಗುಲ್ಬರ್ಗ ಜಿಲ್ಲೆಯು ರಾಜ್ಯದ ಒಟ್ಟು ವಿಸ್ತೀರ್ಣದ ಶೇಖಡಾ 8% ರಷ್ಟಿದೆ.

474. ದಕ್ಷಿಣ ಭಾರತದಲ್ಲಿ ಹೆಚ್ಚು ಮಳೇಯಾಗುವುದು-ನಿಲ್ಸಗಲ್/ಆಗುಂಬೆ

475. ಜಲಪಾತಗಳ ಜಿಲ್ಲೆಯೆಂದು ಕರೆಯಿಸಿಕೊಳ್ಳುವ ಜಿಲ್ಲೆ-ಉತ್ತರಕನ್ನಡ

476. ಗೋದಾವರಿಯ ಉಪನದಿಗಳಾದ ಮಾಂಜಾರಾ& ಕಾರಂಜಾ ನದಿಗಳು ಬೀದರ ಜಿಲ್ಲೆಯಲ್ಲಿ ಹರಿಯುತ್ತಿವೆ.

477. ಕರ್ನಾಟಕದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಳಲಾಗಿದ್ದು ರಾಯಚೂರು

478. ಕರ್ನಾಟಕದಲ್ಲಿ ಅತಿ ಕಡಿಮೆ ಮಳೇಯಾಗುವ ಪ್ರದೇಶ-ಚಳ್ಳಿಕೇರೆ(ಚಿತ್ರದುರ್ಗ)

479. ಕರ್ನಾಟಕದಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳಲ್ಲಿ ಅತಿ ಉದ್ದವಾದ ನಾದಿ-ಕಾಳಿ

480. ಕುಂಚಿಕಲ್ ಜಲಪಾತವನ್ನು ಸೃಷ್ಟಿಸಿರುವ ನದಿ

481. ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯವನ್ನು ಹೊಂದಿರುವ ಜಿಲ್ಲೆ- ಬೆಂಗಳೂರು ನಗರ

482. 1956 ರಲ್ಲಿ ರಾಜ್ಯದ ಮೊದಲ ಮಣ್ಣು ಪರೀಕ್ಷಾ ಕೇಂದ್ರ ಪ್ರಾರಂಭವಾಗಿದ್ದು-ಬೆಂಗಳೂರು

483. ಕರ್ನಾಟಕದ ಅತೀ ದೊಡ್ಡ ಕೆರೆ- ಸೂಳೆಕೆರೆ(ಶಾಂತಸಾಗರ)

484. ಕರ್ನಾಟಕದ ಅತೀ ದೊಡ್ಡ ವಿವಿದ್ದೋದೇಶ ಯೋಜನೆ- ತುಂಗಭಧ್ರಾ

485. ದೇಶದಲ್ಲಿಯೇ ಮೊಟ್ಟ ಮೊಟ್ಟಮೊದಲ ಬಾರಿಗೆ ತೋಟಗಾರಿಕಾ ಇಲಾಖೆ ಸ್ಥಾಪನೆಯಾದ ರಾಜ್ಯ-ಕರ್ನಾಟಕ

486. ರಾಜ್ಯದ ಮೊದಲ ಹಾಲು ಉತ್ಪಾನ್ನ ಘಟಕ ಸ್ಥಾಪನೆಯಾದ ಸ್ಥಳ- ಹಾಸನ

487. ಕಾರವಾರ ಬಂದರು ಹತ್ತಿರ ಹರಿದಿರುವ ನದಿ-ಕಾಳಿ

488. ಗೋಧಿಗೆ ಸಸ್ಯ ಶಾಸ್ತ್ರದಲ್ಲಿ ವೈಜ್ಞಾನಿಕವಾಗಿ ಕರೆಯುವರು-ಟ್ರಿಟಿಕಂ

489. ಅತೀ ಹೆಚ್ಚು ಭತ್ತ ಉತ್ಪಾದಿಸುವ ಖಂಡ- ಏಷ್ಯಾ ಖಂಡ

490. ಪ್ರಸಿದ್ದ ತಾಮ್ರ ನಿಕ್ಷೇಪ ಚಕಿಕಮತ್ ಇರುವುದು-ಚೀಲಿ

491. ಲುಪ್ತಾನ್ಸ್ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆ ಹೊಂದಿರುವ ದೇಶ- ಬಾಂಗ್ಲಾದೇಶ

492. ಕಲಹರಿ ಮರುಭೂಮಿಯಲ್ಲಿರುವ ಬುಡಕಟ್ಟು ಜನಾಂಗ- ಬುಷಮನ್

493. ಟಂಡ್ರಾ ಪ್ರದೇಶದಲ್ಲಿ ವಾಸಿಸುಬಬುಡಕಟ್ಟು ಜನಾಂಗ- ಉಸ್ಕಿಮೋ

494. ಆಸ್ಟ್ರೀಲಿಯಾದ ಮೂಲ ನಿವಾಸಿಗಳು- ಬಿಂಡಿಬಸ್

495. ಪೂರ್ವ ಏಷ್ಯಾದಲ್ಲಿರುವ ಪ್ರಮುಖ ಜನಾಂಗ- ಮಂಗೋಲಿಯಾ

496. ಪ್ರಪಂಚದಲ್ಲಿ ಮೊಟ್ಟ ಮೊದಲ ಬಾರಿಗೆ ಮಾನವ ಕಂಡುಬಂದ ಖಂಡ- ಆಫ್ರಿಕಾ

497. ಮಂಕೋನಾ ಮರಭೂಮಿಯನ್ನು ಒಳಗೊಂಡಿರುವ ದೇಶ- ಚೀನಾ

498. ಕರ್ನಾಟಕದಲ್ಲಿರುವ ಎಕೈಕ ನದಿ ದ್ವೀಪ- ಶ್ರೀರಂಗ ಪಟ್ಟಣ

499. ನತು-ಲಾ ಕಣಿವೆ ಇರುವ ರಾಜ್ಯ-ಸಿಕ್ಕಿಂ

500. ಪಾಕಿಸ್ತಾನದಲ್ಲಿರುವ ಸ್ತರಭಂಗ ಜನಿತ ಪರ್ವತ- ಸಾಲ್ಫ್ ಶ್ರೇಣಿ ಕೃಪೆ : Kishore Gowda

ಬೌದ್ಧ ಧರ್ಮ

🌷ಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ

🌷 ಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ದ

🌷 ಗೌತಮ ಬುದ್ಧನ ಇನ್ನೋಂದು ಹೆಸರು -- ಸಿದ್ಧಾರ್ಥ

🌷 ಗೌತಮ ಬುದ್ಧನ ತಂದೆಯ ಹೆಸರು -- ಶುದ್ಧೋದನ

🌷 ಶುದ್ಧೋದನ ಈ ಕುಲಕ್ಕೆ ಸೇರಿದ ಅರಸ - - ಶಾಕ್ಯ ಕುಲ

🌷 ಶುದ್ಧೋದನ ರಾಜ್ಯವಾಳುತ್ತಿದ್ದ ಪ್ರದೇಶ - - ಕಪಿಲವಸ್ತು

🌷 ಬುದ್ಧನ ತಾಯಿಯ ಹೆಸರು - - ಮಾಯಾದೇವಿ

🌷 ಮಾಯಾದೇವಿಯ ತವರು ಮನೆ - - ದೇವದಾಹ ಎಂಬ ನಗರ

🌷 ಮಾಯಾದೇವಿ ಬುದ್ಧನಿಗೆ ಜನ್ಮ ನೀಡಿದ ಪ್ರದೇಶ -- ಲುಂಬಿಣಿ ವನ

🌷 ಲುಂಬಿಣಿವನ ಪ್ರಸ್ತುತ ಈ ಪ್ರದೇಶದಲ್ಲಿದೆ -- ನೇಪಾಳದ ಗಡಿ ಪ್ರದೇಶ

🌷 ಬುದ್ಧನ ಮಲತಾಯಿಯ ಹೆಸರು - - ಮಹಾ ಪ್ರಜಾಪತಿ

🌷 ಜಿಂಕೆಯ ವನ ಎಂದು ಕರೆಯಲ್ಪಡುವ ಪ್ರದೇಶ - ಸಾರಾನಾಥ

🌷 ಬುದ್ದನ ಕುರಿತಾದ ತಮಿಳು ಕೃತಿ - - ಮಣಿಮೇಖಲೈ

🌷 ಬುದ್ದನ ಬಾಲ್ಯದಲ್ಲಿ ಭವಿಷ್ಯ ನುಡಿದ ಸನ್ಯಾಸಿ - ಅನಿತ

🌷 ಬುದ್ದನ ಪತ್ನಿಯ ಹೆಸರು - ಯಶೋಧರಾ

🌷 ಬುದ್ಧನ ಮುಗುವಿನ ಹೆಸರು - ರಾಹುಲ

🌷 ಬುದ್ಧ ಸನ್ಯಾಸತ್ವ ಪಡೆಯಲು ಕಾರಣವಾದ ಅಂಶ - ವೃದ್ದ

ಕುಷ್ಠರೋಗಿ , ಶವ ಹಾಗೂ ಸನ್ಯಾಸಿ

🌷 ಸತ್ಯಾನ್ವೇಷಣಿ

ಬುದ್ಧನು ಲೌಕಿಕ ಪ್ರಪಂಚದಿಂದ ದೂರ ಸರಿಯಲು ಪ್ರಯತ್ನಿಸಿದ್ದು - 21 ನೇ ವಯಸ್ಸಿನಲ್ಲಿ

🌷 ಬುದ್ಧನು ಸತ್ಯಾನ್ವೇಷಣಿಗೆ ಹೊರಟ ಘಟನೆಯನ್ನು ಈ ಹೆಸರಿನಿಂದ ಕರೆಯುವರು - ಮಹಾಪರಿತ್ಯಾಗ

🌷 ರಾಜ್ಯ ತೊರೆದು ಹೊರಟ ಬುದ್ಧನು ತಲುಪಿದ ಮೊದಲ ಪ್ರದೇಶ - ಗಯಾ

🌷 ಬುದ್ಧನಿಗೆ ಜ್ಞಾನೇದಯವಾದದ್ದು - ಬೋದಿ ವೃಕ್ಷದ ಕೆಳಗೆ

🌷 ತಥಾಗತ ಎಂದರೇ - ಸತ್ಯವನ್ನು ಕಂಡವನು ಎಂದರ್ಥ

🌷 ಬುದ್ದನು ನಿರ್ವಾಣ ಹೊಂದಿದ ಪ್ರದೇಶ - ನೇಪಾಳದ ಕುಶೀನಗರ

❇ಬುದ್ದನ ತತ್ವಗಳು❇

👉�ನಾಲ್ಕು ಮೂಲ ತತ್ವಗಳು

👉�ನಾಲ್ಕು ಮಹಾನ್ ಸತ್ಯಗಳು

👉�ಅಷ್ಟಾಂಗ ಮಾರ್ಗ

ನಾಲ್ಕು ಮೂಲ ತತ್ವಗಳು❇

👉 ಅಹಿಂಸೆ

👉 ಸತ್ಯ ನುಡಿಯುವಿಕೆ

👉 ಕಳ್ಳತನ ಮಾಡದಿರುವುದು

👉 ಪಾವಿತ್ರತೆ

❇ನಾಲ್ಕು ಮಹಾನ್ ಸತ್ಯಗಳು❇

👉 ದುಃಖ

👉ದುಃಖಕ್ಕೆ ಕಾರಣ

👉ದುಃಖದ ನಿವಾರಣಿ

👉ದುಃಖದ ನಿವಾರಣಿಗೆ ಮಾರ್ಗ

❇ಅಷ್ಟಾಂಗ ಮಾರ್ಗ❇

👉ಒಳ್ಳೆಯ ನಂಬಿಕೆ

👉ಒಳ್ಳೆಯ ಆಲೋಚನೆ

👉ಒಳ್ಳೆಯ ಮಾತು

👉ಉತ್ತಮ ನಡತೆ

👉ಉತ್ತಮ ಜೀವನ

👉ಒಳ್ಳೆಯ ಪ್ರಯತ್ನ

👉ಉತ್ತಮ ವಿಚಾರಗಳ ನೆನಪು

👉ಯೋಗ್ಯ ರೀತಿಯ ಧ್ಯಾನ

🌷 ಅಹಿಂಸೆಯೆ ದುಃಖಕ್ಕೆ ಮೂಲ ಕಾರಣ ಎಂಬ ಹೇಳಿಕೆ ನೀಡಿದವರು - ಬುದ್ದ

🌷 ಬುದ್ಧನ ಪ್ರಕಾರ ಮುಕ್ತಿಗೆ ಕೊಂಡೊಯ್ಯಲಿರುವ ದಾರಿ - ಅಷ್ಟಾಂಗ ಮಾರ್ಗ

🌷 ಅಷ್ಟಾಂಗ ಮಾರ್ಗವನ್ನು ಈ ಹೆಸರಿನಿಂದಲೂ ಕರೆಯುವರು - - ಮಾಧ್ಯಮಿಕ ಮಾರ್ಗ

🌷 ವ್ಯಕ್ತಿಯ ಮೋಕ್ಷ ಸಾಧನೆಗೆ ಸೂಕ್ತ ದಾರಿ ಕಲ್ಪಿಸುವ ಮಾರ್ಗ - ಅಷ್ಟಾಂಗ ಮಾರ್ಗ

🌷 ಬುದ್ಧನ ಉಪದೇಶಗಲನ್ನು ಒಳಗೊಂಡಿರುವ ಬೌದ್ಧ ಸಾಹಿತ್ಯ - ತ್ರಿಪಿಟಕ

❇ಬೌದ್ಧ ಧರ್ಮದ ಪ್ರಸಾರ❇

🌷 ಬುದ್ಧನ ಉಪದೇಶ ಈ ಭಾಷೆಯಲ್ಲಿ ಪ್ರಸಾರವಾಯಿತು - ಪಾಳಿ ಭಾಷೆ

🌷 ಬೌದ್ಧ ಧರ್ಮದ ಎರಡು ಪಂಗಡಗಳು - ಹೀನಾಯಾನ ಮತ್ತು ಮಹಾಯಾನ

🌷 ಬೌದ್ಧ ಮಹಾ ಸಭೆಗಳು

ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ರಾಜಗೃಹದಲ್ಲಿ ಜರುಗಿತು.

🌷 ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ವ್ಯವಸ್ಥೆಗೊಳಿಸಿದವರು - ಅಜಾತಶತೃ

🌷 ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಇದರ ಅಧ್ಯಕ್ಷತೆ ವಹಿಸಿದವರು - ಮಹಾಕಶ್ಯಪಾ

🌷 ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಈ ಸಭೆಯಲ್ಲಿ ತ್ರಿಪಿಟಕ ಎಂಬ ಗ್ರಂಥವನ್ನು ರಚಿಸಲಾಯಿತು

🌷 ಎರಡನೇ ಸಭೆ - ಕ್ರಿ.ಪೂ. 387 ರಲ್ಲಿ - ವೈಶಾಲಿಯಲ್ಲಿ ಜರುಗಿತು

🌷 ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಪಾಟಲಿಪುತ್ರದಲ್ಲಿ ನಡೆಯಿತು

🌷 ಮೂರನೇ ಸಭೆ - ಕ್ರಿ.ಪೂ. 237 ರ ಸಭೆ - ಅಶೋಕನಿಂದ ಸಮಾವೇಶಗೊಂಡಿತು

🌷 ಮೂರನೇ ಸಭೆ - ಕ್ರಿ.ಪೂ. 237 ರ ಅಧ್ಯಕ್ಷತೆಯೆಯನ್ನು - ಮುಗ್ಗಲಿಪುತ್ರ ವಹಿಸಿದ್ದನ್ನು

🌷 ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಕಥಾ ವಸ್ತು ಎಂಬ ಗ್ರಂಥವನ್ನು ರಚಿಸಲಾಯಿತು

🌷 ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಶ್ರೀನಗರದಲ್ಲಿ ನಡೆಯಿತು.

🌷 ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಕಾನಿಷ್ಕನ ಆಶ್ರಯದಲ್ಲಿ ನಡೆಯಿತು

🌷 ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಬೌದ್ಧ ಧರ್ಮ ಮಹಾಯಾನ ಹಾಗೂ ಹೀನಾಯಾನ ಎಂಬ ಎರಡು ಪಂಗಡಗಳಾಗಿ ವಿಭಜನೆಗೊಂಡಿತು .

❇ಬೌದ್ಧ ಧರ್ಮದ ಅವನತಿಗೆ ಕಾರಣ❇

1⃣ಹೀನಾಯಾನ ಮಹಾಯಾನ ಪಂಗಡಗಳ ಉಗಮ

2⃣ಬೌದ್ಧ ಭಿಕ್ಷು ಹಾಗೂ ಭಿಕ್ಷುಣಿಯರು ಕಾರ್ಯದಲ್ಲಿ ಉತ್ಸಾಹ ಹೀನಾರಾಗಿದ್ದರು

3⃣ಬೌದ್ಧ ಸಂಗಾರಾಗಳು ಸಂಪತ್ತಿನ ಕೇಂದ್ರವಾಗಿದ್ದು

4⃣ಭಿಕ್ಷುಗಳ ಅಶ್ಲೀಲ ನಡತೆ

5⃣ಗುಪ್ತ ಸಾಮ್ರಾಜ್ಯದ ಉಗಮ

6⃣ಶಂಕರಾಚಾರ್ಯರ ವಾಸ

7⃣ಮುಸಲ್ಮಾನರ ದಾಳಿ

🔴Extra Tips

🌷 ತ್ರಿಪಿಟಕಗಳು - ಸುತ್ತ ಪಿಟಕ ,ವಿನಯ ಪಿಟಕ ಹಾಗೂ ಅಭಿಧಮ್ಮ ಪಿಟಕ

🌷 ಶಾಕ್ಯಮುನಿ ಎಂದು ಕರೆಸಿಕೊಂಡವರು - ಬುದ್ದ

🌷 ಬುದ್ಧನು ಜನಿಸಿದ ದಿನ - ವೈಶಾಖ ಶುದ್ಧ ಪೂರ್ಣಿಮೆಯ ದಿನ

🌷 ಬುದ್ಧನ ಮಲತಾಯಿಯ ಹೆಸರು - ಮಹಾಪ್ರಜಾಪತಿ ಗೌತಮಿ

🌷 ರಾಜಗೃಹದಲ್ಲಿ ಬುದ್ಧನು ಭೇಟಿಮಾಡಿದ ಸನ್ಯಾಸಿಗಳು - ಉದ್ರಕ ,ರಾಮಪುತ್ರ ,ಆರಾಢಕಾಲ

🌷 ಬುದ್ಧ ಪದದ ಅರ್ಥ - ಜ್ಞಾನೋದಯ ಪಡೆದವನು

🌷 ಬುದ್ಧನಿಗೆ ಜ್ಞಾನೋದಯವಾದ ದಿನ - ವೈಶಾಖ ಶುದ್ದ ಪೂರ್ಣಿಮೆಯಂದು

🌷 ಜ್ಞಾನೋದಯದ ನಂತರ ಅರಳಿ ಮರ - ಭೋದಿ ವೃಕ್ಷವಾಯಿತು

🌷 ತಥಾಗತ ಎಂಬುವುದಾಗಿ ಪ್ರಖ್ಯಾತಿ ಪಡೆದವನು - ಬುದ್ಧ

🌷 ತಥಾಗತ ಎಂದರೆ - ಸತ್ಯವನ್ನು ಕಂಡವನು

🌷 ಬುದ್ಧ ನಿರ್ವಾಣ ಹೊಂದಿದ್ಧು ಈ ವಯಸ್ಸಿನಲ್ಲಿ - 80

🌷 ಬುದ್ಧನು ಪ್ರಥಮ ಭಾರಿಗೆ ಭೋಧನೆ ಆರಂಬಿಸಿದ್ದು ಈ ಪ್ರದೇಶದಲ್ಲಿ - ಸಾರಾನಾಥದ ಜಿಂಕೆ ಉದ್ಯಾನ

🌷 ಬುದ್ಧನಿಗಿದ್ದ ಪ್ರಾಥಮಿಕ ಶಿಷ್ಯರು - 5 ಮಂದಿ

🌷 ಬುದ್ಧನ ಬ್ರಾಹ್ಮಣ ಶಿಷ್ಯರು - ಆನಂದ ,ಸಾರಿಪುತ್ರ ,ಮಾದ್ಗಲ್ಯಾಯನ್ .ಅಶ್ರಜಿತು ,ಉರವೇಲ

🌷 ಬುದ್ಧನ ಶೂದ್ರ ಶಿಷ್ಯರು - ಉಪಾಲಿ ಮತ್ತು ಸುನಿತ

🌷 ಬುದ್ಧನ ವೈಶ್ಯ ಶಿಷ್ಯ - ಅನಿರುದ್ಧ

🌷 ಬುದ್ಧನ ಮಹಿಳಾ ಶಿಷ್ಯೆಯರು - ಆಮ್ರ ಪಾಲಿ , ಸುಜಾತ ,ಕಿಸಾಗೋತಮಿ ಕ್ಷೇಮ

🌷 ಬುದ್ಧನ ಹಿಂದಿನ ಜನ್ಮ ಕಥೆಗಳನ್ನು ಬಂದಿರುವ ಕಥೆ - ಜಾತಕ ಕಥೆಗಳು ಕೃಪೆ : Kishore Gowda

ಪ್ರಮುಖ ಜಲಪಾತಗಳು

1. ಶರಾವತಿ " ಜೋಗ ಜಲಪಾತ "

2. ಗಂಗವಳ್ಳಿ " ಮಾಗೋಡು ಜಲಪಾತ "

3. ಮಹದಾಯಿ' "ಕಳಸ ಜಲಪಾತ "

4. ಘಟಪ್ರಭಾ " ಗೋಕಾಕ್ ಜಲಪಾತ "

5. ಅಗನಾಶಿನಿ " ಊಂಚಳ್ಳಿ ಜಲಪಾತ "

6. ಶಿಂಷಾ ನದಿ ( ಕಾವೇರಿ) "ಗಗನಚುಕ್ಕಿ ಬರಚುಕ್ಕಿ"

7. ಲಕ್ಷ್ಮಣತೀರ್ಥ (ಕಾವೇರಿ )"ಇರ್ಪು ಜಲಪಾತ " ಅಬ್ಬಿ ಜಲಪಾತ

8. ಮಾವಿನ ಪಾಸಿನದಿ" ಎಳನೀರು ಜಲಪಾತ "

9. ಬಾಬಬುಡನ್ ಗಿರಿ ಬೆಟ್ಟದಲ್ಲಿ " ಹೆಬ್ಬಿ ಜಲಪಾತ " ಮಾಣಿಕ್ಯಧಾರಾ"

10. ಶಿವಮೊಗ್ಗ ಜಿಲ್ಲೆಯ "ದಬ್ಬೆ ಜಲಪಾತ "

*ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು ಮತ್ತು ರಾಜ್ಯಗಳು*

1.ಸೋಲಿಗ- ಕರ್ನಾಟಕ

2.ಗಾರೋ- ಮೇಘಾಲಯ

3.ಗಡ್ಡಿ- ಹಿಮಾಚಲ ಪ್ರದೇಶ

4.ಚೆಂಚು- ಒರಿಸ್ಸಾ. ಆಂದ್ರಪ್ರದೇಶ

5.ಲೆಪ್ಚಾ- ಸಿಕ್ಕಂತೆ

6.ಲುಷಾಯಿಸ್ - ತ್ರಿಪುರ

7.ಕುಕಿ- ಮಣಿಪುರ

8.ಖಾಸಿ- ಅಸ್ಸಾಂ. ಮೇಘಾಲಯ

9.ಗೊಂಡ- ಮಧ್ಯಪ್ರದೇಶ.ಬಿಹಾರ. ಜಾರ್ಖಂಡ.ಛತ್ತೀಸಗಡ .ಒರಿಸ್ಸಾ.ಆಂದ್ರ.

10.ಮೊನ್ಪಾ- ಅರುಣಾಚಲ ಪ್ರದೇಶ

11. ಮಿಕಿರ್- ಅಸ್ಸಾಂ

12.ಮುರಿಯ- ಮಧ್ಯಪ್ರದೇಶ

13. ಕೂಲಂ- ಆಂಧ್ರಪ್ರದೇಶ

14.ಜರವ - ಅಂಡಮಾನ್ ನಿಕೋಬಾರ್

15. ಸಂತಾಲ್ -ಪಶ್ಚಿಮ ಬಂಗಾಳ. ಮಧ್ಯಪ್ರದೇಶ. ಛತ್ತೀಸ್ ಘಡ ಜಾರ್ಖಂಡ

16.ಉರಾಲಿ- ಕೇರಳ

17.ಬಾರ್ಲಿ - ಮಹಾರಾಷ್ಟ್ರ

18. ಶೋಂಪೆನ್- ಅಂಡಮಾನ್ ನಿಕೋಬಾರ್

19.ಕೋಲ್ - ಮಧ್ಯಪ್ರದೇಶ.

20.ಮೈನಾ- ರಾಜಸ್ಥಾನ.

21.ಕೋಟ - ತಮಿಳುನಾಡು.

22.ನಾಗ- ನಾಗಲ್ಯಾಂಡ್. ಅಸ್ಸಾಂ

23.ಕುರುಕ್-ಬಿಹಾರ್. ಒರಿಸ್ಸಾ

24. ಅಪಟಾಮಿ- ಅರುಣಾಚಲ ಪ್ರದೇಶ.

25.ಬಡಗ- ತಮಿಳುನಾಡು.

26. ಬೈಗಾ - ರಾಜಸ್ಥಾನ. ಗುಜರಾತ್.ಮಧ್ಯಪ್ರದೇಶ

ಕೃಪೆ : Kishore Gowda

ಟಾಪ್‌ 10 ಜನಪ್ರಿಯ ಯೋಜನೆಗಳು

1.ಉಜ್ವಲ ಯೋಜನೆ

=================

*🔸ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ (ಎಲ್ಪಿಜಿ ) ಸಂಪರ್ಕ ಪಡೆದ ಬಡ ಕುಟುಂಬಗಳ ಸಂಖ್ಯೆ : 6,24,95,742

*🔹ಯೋಜನೆ ಜಾರಿಯಲ್ಲಿರುವ ಜಿಲ್ಲೆಗಳು : 715

*🔸ಕರ್ನಾಟಕದಲ್ಲಿ ಉಜ್ವಲ ಅಡಿ ಎಲ್ಪಿಜಿ ಸಂಪರ್ಕ ಪಡೆದ ಕುಟುಂಬಗಳು : 20,46,409.

*🔸ಉಜ್ವಲದಲ್ಲಿ ಉಚಿತವಾಗಿ ವಿತರಿಸಿದ ಎಲ್ಪಿಜಿ ಸ್ಟೌವ್‌ಗಳು: 5 ಕೋಟಿಗೂ ಹೆಚ್ಚು.

==================

2.ಪ್ರಧಾನಮಂತ್ರಿ ಜನ್‌ ಔಷಧಿ ಯೋಜನೆ

==================

*🔸 ಜನತೆಗೆ ಅಗ್ಗದ ಬೆಲೆಗೆ ಔಷಧಗಳನ್ನು ಒದಗಿಸುವ ಈ ಯೋಜನೆಯಡಿಯಲ್ಲಿ ತೆರೆದಿರುವ ಪಿಎಂಬಿಜೆಪಿ ಕೇಂದ್ರಗಳು: 4,844

*🔸ವಿತರಣೆಯಾಗುತ್ತಿರುವ ಜೆನರಿಕ್‌ ಔಷಧಗಳು : 700ಕ್ಕೂ ಹೆಚ್ಚು

*🔸2018ರ ಡಿಸೆಂಬರ್‌ ಅಂತ್ಯಕ್ಕೆ ಮಾರಾಟವಾದ ಜೆನರಿಕ್‌ ಔಷಧಗಳ ಮೌಲ್ಯ : 417 ಕೋಟಿ ರೂ.

==================

3.ಮುದ್ರಾ ಯೋಜನೆ:

==================

*🔹ಮುದ್ರಾ ಯೋಜನೆಯಡಿಯಲ್ಲಿ ಸ್ವ ಉದ್ಯೋಗಿಗಳು, ವರ್ತಕರು ಹಾಗೂ ಸಣ್ಣ ಉದ್ದಿಮೆದಾರರಿಗೆ 10 ಲಕ್ಷ ರೂ. ತನಕ ಜಾಮೀನು ಭದ್ರತೆಯ ಅಗತ್ಯ ಇಲ್ಲದೆ ಸಾಲ ಸೌಲಭ್ಯ.

*🔹2015ರಲ್ಲಿ ಆರಂಭವಾದ ಯೋಜನೆಯಡಿ ಇದುವರೆಗೆ ವಿತರಣೆಯಾದ ಸಾಲ: 82 ಲಕ್ಷ ಕೋಟಿ ರೂ.

==================

4.ಜನ್‌ ಧನ್‌ ಯೋಜನೆ

==================

*🔸2014ರಲ್ಲಿ ಜಾರಿಯಾದ ಜನ್‌ ಧನ್‌ ಅಡಿಯಲ್ಲಿ 18ರಿಂದ 65 ವರ್ಷ ವಯಸ್ಸಿನ ಜನ ಬ್ಯಾಂಕ್‌ ಖಾತೆ ತೆರೆಯಬಹುದು.

*🔹ಉದ್ಘಾಟನೆಯ ದಿನವೇ 5 ಕೋಟಿ ಮಂದಿ ಖಾತೆ ತೆರೆದಿದ್ದರು. ಎಲ್ಲರಿಗೂ ಬ್ಯಾಂಕಿಂಗ್‌ ಸೇವೆ ಒದಗಿಸುವುದು ಇದರ ಮುಖ್ಯ ಉದ್ದೇಶ

*🔹ಜನ್‌ ಧನ್‌ನಲ್ಲಿ ಇದುವರೆಗೆ ತೆರೆಯಲಾಗಿರುವ ಖಾತೆಗಳು: 03 ಕೋಟಿ

*🔹ಖಾತೆಯಲ್ಲಿರುವ ಬ್ಯಾಲೆನ್ಸ್‌ : 88,567 ಕೋಟಿ ರೂ.

=================

5.ದೀನ್‌ ದಯಾಳ್‌ ಗ್ರಾಮಜ್ಯೋತಿ : ==================

*🔹ಭಾರತದ ಪ್ರತಿಯೊಂದು ಗ್ರಾಮಕ್ಕೂ ವಿದ್ಯುತ್‌ ಸಂಪರ್ಕ ಕಲ್ಪಿಸುವ ದೀನ್‌ ದಯಾಳ್‌ ಗ್ರಾಮಜ್ಯೋತಿ ಯಶಸ್ವಿಯಾಗಿದ್ದು, ಈ ವರ್ಷ ಭಾರತದ ಎಲ್ಲ ಗ್ರಾಮಗಳೂ ವಿದ್ಯುತ್‌ ಸಂಪರ್ಕ ಪಡೆದಂತಾಗಿದೆ.

*🔹ವಿದ್ಯುತ್‌ ಸಂಪರ್ಕ ಪಡೆದಿರುವ ಭಾರತದ ಗ್ರಾಮಗಳು: 597,464

================

6.ಸುಕನ್ಯಾ ಸಮೃದ್ಧಿ ಯೋಜನೆ :

================

*🔹ಹೇಣುಮಕ್ಕಳ ಭವಿಷ್ಯಕ್ಕಾಗಿ ವಿಶೇಷವಾಗಿ ರೂಪಿಸಿರುವ ಸುಕನ್ಯಾ ಸಮೃದ್ಧಿ ಸಣ್ಣ ಉಳಿತಾಯ ಯೋಜನೆಯಡಿಯಲ್ಲಿ 2018ರ ಜೂನ್‌ 30ರ ತನಕ ತೆರೆಯಲಾಗಿರುವ ಖಾತೆಗಳು : 1,39,00,000

*🔸ವಾರ್ಷಿಕ ಕನಿಷ್ಠ ಹೂಡಿಕೆ : 250 ರೂ.

*🔸ಠೇವಣಿದಾರರಿಗೆ ಸಿಗುವ ಬಡ್ಡಿ ದರ: ಶೇ.5

================

7. ಪ್ರಧಾನಮಂತ್ರಿ ಆವಾಸ್‌ ಯೋಜನೆ :

================

*🔸ದೇಶದಲ್ಲಿ 2022ರೊಳಗೆ 1 ಕೋಟಿ ಮನೆಗಳ ನಿರ್ಮಾಣಕ್ಕೆ ಸಹಕರಿಸುವ ಉದ್ದೇಶ ಹೊಂದಿರುವ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿಯಲ್ಲಿ ವಾರ್ಷಿಕ 18 ಲಕ್ಷ ರೂ. ತನಕ ಆದಾಯ ಇರುವವರೂ ಗೃಹ ಸಾಲಕ್ಕೆ ಬಡ್ಡಿ ಸಬ್ಸಿಡಿ ಪಡೆಯಬಹುದು.

*🔸ಗೃಹ ಸಾಲದಲ್ಲಿ ಪಡೆಯಬಹುದಾದ ಲಾಭ: 67 ಲಕ್ಷ ರೂ.

*🔸2018ರ ಡಿಸೆಂಬರ್‌ ತನಕ ಫಲಾನುಭವಿಗಳು: 39 ಲಕ್ಷ

*🔸ಸಬ್ಸಿಡಿಗೆ ಬಿಡುಗಡೆಯಾದ ಮೊತ್ತ: 7,543 ಕೋಟಿ ರೂ.

================

8.ಉಡಾನ್‌ ಯೋಜನೆ.

================

*🔹 ದೇಶದ ಸಾಮಾನ್ಯ ಪ್ರಜೆಗೂ ವಿಮಾನ ಯಾನ ಸೇವೆ ಕೈಗೆಟುಕಬೇಕೆಂಬ ಗುರಿಯೊಂದಿಗೆ 2017ರಲ್ಲಿ ಜಾರಿಯಾದ ಯೋಜನೆ ಉಡಾನ್‌.

*🔸425ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳು ಇದರ ವ್ಯಾಪ್ತಿಯಲ್ಲಿದ್ದು, ಅಗ್ಗದ ದರದಲ್ಲಿ ಜನತೆ ವಿಮಾನ ಪ್ರಯಾಣ ಮಾಡಬಹುದು.

*🔸ಉಡಾನ್‌ ಮಾರ್ಗದಲ್ಲಿ ಪ್ರತಿ ಗಂಟೆಗೆ 2,500 ರೂ. ಏರ್‌ ಟಿಕೆಟ್‌ ದರದ ಮಿತಿಯನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಜನತೆಗೆ ಅನುಕೂಲಕರವಾಗಿದೆ.

*🔸ಪ್ರಾದೇಶಿಕ ವಿಮಾನಯಾನ ಅಭಿವೃದ್ಧಿಗೆ ಇದು ಸಹಕಾರಿ.

================

9.ನರೇಗಾಗೆ ದಾಖಲೆಯ ನೆರವು

================

*🔸ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗ ಖಾತರಿಯನ್ನು ಕಲ್ಪಿಸುವ ನರೇಗಾ ಯೋಜನೆಗೆ ಕೇಂದ್ರ ಸರಕಾರ 2018-19ರ ಸಾಲಿನಲ್ಲಿ ದಾಖಲೆಯ 61,084 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.

*🔸ನರೇಗಾಗೆ ವರ್ಷವೊಂದರಲ್ಲಿ ಲಭಿಸಿದ ಗರಿಷ್ಠ ಹಣ ಇದಾಗಿದೆ.

*🔸ಭಾರತದ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಇದು ಗಮನಾರ್ಹ.

================

10ಆಯುಷ್ಮಾನ್‌ ಭಾರತ್‌ ಯೋಜನೆ :

================

*🔸ದೇಶದ 10 ಕೋಟಿ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ತನಕ ವೈದ್ಯಕೀಯ ವೆಚ್ಚವನ್ನು ಉಚಿತವಾಗಿ ಭರಿಸುವ ಆರೋಗ್ಯ ಯೋಜನೆ ಇದು.

*🔸ಕರ್ನಾಟಕದಲ್ಲಿ ಯೋಜನೆಯ ಲಾಭ ಪಡೆಯಲಿರುವ ಕುಟುಂಬಗಳು : 62 ಲಕ್ಷ

*🔸ರಾಜ್ಯದಲ್ಲಿ ಎರಡು ತಿಂಗಳುಗಳಲ್ಲಿ ಪ್ರಯೋಜನ ಪಡೆದವರು : 28,728 ಕೃಪೆ : Kishore Gowda

ಸಾಮಾನ್ಯ ಜ್ಞಾನ

1) ಜಗತ್ತಿನ ಅತ್ಯಂತ ವಿಶಾಲವಾದ ದ್ವೀಪ ಯಾವುದು?

* ಇಂಡೋನೇಷಿಯಾ.

2) “ಪ್ಯಾದಮ್” ಎಂದರೆ——.

* ಸಾಗರ ನೀರಿನ ಆಳವನ್ನು ತಿಳಿಯಲು ಬಳಸುವ ಅಳತೆಯ ಮಾನ.

3) “ಐಯೋ” ಇದು ಯಾವ ಗ್ರಹದ ಉಪಗ್ರಹ?

* ಗುರು.

4) ಪೂರ್ವ ಕರಾವಳಿಯನ್ನು ಯಾವ ತೀರ ಎನ್ನುವರು.

* ಕೋರಮಂಡಲ.

5) “ಮರ್ರೆ” ನದಿ ಯಾವ ಖಂಡದಲ್ಲಿದೆ?

* ಆಸ್ಟ್ರೇಲಿಯಾ.

6) ಅಂಟಾರ್ಟಿಕಾಕ್ಕೆ ಹತ್ತಿರವಿರುವ ದೇಶ ಯಾವುದು?

* ಚಿಲಿ.

7) “ಸಿಲೇರು” ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?

* ಆಂಧ್ರಪ್ರದೇಶ.

8) ಉಷ್ಣವಲಯದಲ್ಲಿರದ ಖಂಡ ಯಾವುದು?

* ಯುರೋಪ್.

9) ಟೈಟಾನ್ ಯಾವ ಗ್ರಹದ ಉಪಗ್ರಹ?

* ಶನಿ

10) ಜಗತ್ತಿನಲ್ಲಿ ಅತಿ ಚಿಕ್ಕ ಸಾಗರ ಯಾವುದು?

* ಆರ್ಕ್ ಟಿಕ್ ಸಾಗರ

11) “ಕೋಸಿ” ಯಾವ ನದಿಯ ಉಪನದಿ?

* ಗಂಗಾ ನದಿಯ.

12) “ಹಣ್ಣುಗಳ ನಾಡು” ಎಂದು ಯಾವ ಮಾನ್ಸೂನ್ ಪ್ರದೇಶವನ್ನು ಕರೆಯುತ್ತಾರೆ?

* ಮೆಡಿಟರೇನಿಯನ್.

13) “ಕಿಕುಯಸ್” ಬುಡಕಟ್ಟು ಜನಾಂಗ ಯಾವ ದೇಶದಲ್ಲಿ ಕಂಡು ಬರುತ್ತದೆ?

* ಕೀನ್ಯಾ.

14) “ವೆಸುವಿಯನ್” ಅಗ್ನಿ ಪರ್ವತ ಯಾವ ದೇಶದಲ್ಲಿ ಕಂಡು ಬರುತ್ತದೆ?

* ಇಟಲಿ.

15) ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ ಯಾವುದು?

* ಸುಪೀರಿಯರ್.

15) “ಚಕ್ರ” ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?

* ಕರ್ನಾಟಕ.

16) ‘ಕೆಂಪುಮಣ್ಣು’ ಕೆಂಪಾಗಿರಲು ಕಾರಣವೇನು?

* ಕಬ್ಬಿಣದ ಆಕ್ಸೈಡ್.

17) ಜಗತ್ತಿನಲ್ಲಿ ಅತಿದೊಡ್ಡ ಮತ್ತು ಆಳವುಳ್ಳ ಸಾಗರ ಯಾವುದು?

* ಫೆಸಿಫಿಕ್ ಸಾಗರ.

18) ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳುವ ಮಣ್ಣು ಯಾವುದು?

* ಕಪ್ಪುಮಣ್ಣು.

19) ಬಹಳ ದಟ್ಟವಾದ ಕಾಡುಗಳು ಯಾವುವು?

* ನಿತ್ಯ ಹರಿದ್ವರ್ಣ ಕಾಡುಗಳು.

20) “ಒಬೆರಾನ್” ಯಾವ ಗ್ರಹದ ಉಪಗ್ರಹ?

* ಯುರೇನಸ್.

21) “ಮೌಂಟ್ ಪೀಲಿ” ಅಗ್ನಿ ಪರ್ವತ ಯಾವ ದೇಶದಲ್ಲಿ ಕಂಡು ಬರುವುದು?

* ವೆಸ್ಟ್‍ಇಂಡೀಸ್.

22) ಸುನಾಮಿಗಳು ಸಾಮಾನ್ಯವಾಗಿ ಹುಟ್ಟುವ ಸ್ಥಳ ಯಾವುದು?

* ಸಾಗರದ ಆಳ.

23) ಭಾರತದ ಟರ್ಮಿನಲ್ ಬಂದರು ಯಾವುದು?

* ಕೊಲ್ಕತ್ತಾ.

24) “ತೆಹರಿ ಅಣೆಕಟ್ಟು” ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?

* ಭಾಗೀರಥಿ.

25) “ಕಾಮರಾಜ್” ಬಂದರು ಯಾವ ರಾಜ್ಯದಲ್ಲಿದೆ?

* ತಮಿಳುನಾಡು ( ಇನ್ನೊಂದು ಹೆಸರು ಎನ್ನೋರ್).

26) “ಡೌನ್ಸ್” ಯಾವ ದೇಶದ ಉಷ್ಣವಲಯದ ಹುಲ್ಲುಗಾವಲು?

* ಆಸ್ಟ್ರೇಲಿಯಾ.

27) ಭೂಗೋಳದ ಅತಿ ಎತ್ತರವಾದ ಖಂಡ ಯಾವುದು?

* ಅಂಟಾರ್ಟಿಕಾ.

28) “ಭೂ ಕೇಂದ್ರ ಸಿದ್ದಾಂತ” ಮಂಡಿಸಿದವರು ಯಾರು?

* ಟಾಲಮಿ.

29) ಉಕ್ಕಿನ ಕಾರ್ಖಾನೆ “ರೂರ್ಕೆಲಾ” ಯಾವ ರಾಜ್ಯದಲ್ಲಿದೆ?

* ಒರಿಸ್ಸಾ.

30) ಭೂಮಿಗೆ ಮೊದಲು ಬಂದು ತಲುಪುವ ಭೂಕಂಪದ ಅಲೆಗಳು ಯಾವುವು?

* ಪಿ. ಅಲೆಗಳು.

31) “ಕಾಜಿರಂಗ ರಾಷ್ಟ್ರೀಯ ಉದ್ಯಾನವನ” ಯಾವ ರಾಜ್ಯದಲ್ಲಿದೆ?

* ಅಸ್ಸಾಂ.

32) ಮರಿ ಹುಲಿಗಳು ಎಂದು ಖ್ಯಾತವಾದ ದೇಶಗಳು ಯಾವು?

* ಮಲೇಶಿಯಾ ಮತ್ತು ಥೈಲ್ಯಾಂಡ್.

33) “ಯೂರೋಪ್ ನ ಬೆನ್ನೆಲುಬು” ಯಾವ ನದಿ?

* ರೈನ್.

34) “ರೈತರ ಯೂರೋಪ್” ಎಂದು ಯಾವ ನದಿಯನ್ನು ಕರೆಯುತ್ತಾರೆ?

* ಡಾನ್ಯೂಬ್.

35) ಬಸಾಲ್ಟ್ ಶಿಲೆಯು ಯಾವ ಶಿಲೆಯಾಗಿದೆ?

* ಬಹಿರಾಗ್ನಿ.

36) ಜಗತ್ತಿನ ದೊಡ್ಡ ನದಿ ದ್ವೀಪ ಯಾವುದು?

* ಮರಾಜೋ (ಇದನ್ನು ನಿರ್ಮಿಸುವ ನದಿ ಅಮೇಜಾನ್).

37) “ನಾಳ್” ಸಿಹಿ ನೀರಿನ ಸರೋವರ ಎಲ್ಲಿದೆ?

* ಗುಜರಾತ್.

38) “ಇಂದಿನ ಮಗು ಮುಂದಿನ ಪ್ರಜೆ” ಎಂದು ಈ ಹೇಳಿಕೆ ನೀಡಿದವರು ಯಾರು?

* ಜವಾಹರ್ ಲಾಲ್ ನೆಹರು.

39) ‘ಮುಂಜಾನೆಯ ನಕ್ಷತ್ರ’ ಯಾವುದು?

* ಶುಕ್ರ.

40) ಯುರೋಪಿನ ಷಡ್ಬಜಾಕೃತಿ ದೇಶ ಯಾವುದು?

* ಫ್ರಾನ್ಸ್.

41) ಹಂಗೇರಿಯಾದ ಉಷ್ಣವಲಯದ ಹುಲ್ಲುಗಾವಲು ಯಾವುದು?

* ಪುಷ್ಟೀಸ್.

42) ಯಾವುದು ‘ಸಾಗರೀಕ ವಲಯದ ಮೇಲ್ಪದರು’ ಎಂದು ಕರೆಯಲ್ಪಟ್ಟಿದೆ?

* ಸೀಮಾ.

43) ಭೂಪದರ ಮೇಲ್ಮೈನ ಸರಾಸರಿ ಉಷ್ಣತೆಯು — ಡಿಗ್ರಿ ಸೆಂ.ಗ್ರೆ.

* 14.

44) “ಸೂರ್ಯ ಸಿದ್ದಾಂತ” ಮಂಡಿಸಿದವರು?

* ಕೋಪರ್ ನಿಕಸ್.

45) ಕಾರ್ಗಿಲ್ ಪ್ರದೇಶವು ಯಾವ ಎರಡು ರಾಷ್ಟ್ರಗಳ ನಡುವೆ ಇದೆ?

* ಭಾರತ ಮತ್ತು ಪಾಕಿಸ್ತಾನ.

46) “ಬಿಂಡಿಬಸ್” ಬುಡಕಟ್ಟು ಜನಾಂಗ ಯಾವ ದೇಶದಲ್ಲಿ ಕಂಡು ಬರುತ್ತದೆ?

* ಆಸ್ಟ್ರೇಲಿಯಾ.

47) ಯೂರೋಪಿನ ಅತಿ ಉದ್ದವಾದ ನದಿ ಯಾವುದು?

* ವೋಲ್ಗಾ.

48) ಸಮಭಾಜಕ ವೃತ್ತವು ಯಾವ ಖಂಡದ ಮಧ್ಯೆ ಹಾದು ಹೋಗುತ್ತದೆ?

* ಆಫ್ರಿಕಾ.

49) ಗ್ರಾನೈಟ್, ಗಾಬ್ರೋ ಶಿಲೆಗಳು —- ಶಿಲೆಗಳಾಗಿವೆ?

* ಅಂತರಾಗ್ನಿ.

50) ಸಮಾನ ಒತ್ತಡವನ್ನು ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆ ಯಾವುದು?

* ಐಸೋಬಾರ್ಸ್.

51. ಸಿಮೆಂಟ್ ಎಂಬ ಪದವು ಯಾವ ಭಾಷೆಯ ಮೂಲದಿಂದ ಬಂದಿದೆ?

* ರೋಮನ್.

52. ಕೆಪ್ಲರ್ ನ ಮೊದಲ ನಿಯಮ ತಿಳಿಸಿ?

* ಸೂರ್ಯನು ಎಲಿಪ್ಸಿಯಾದ ಕೇಂದ್ರವಾಗಿರದೇ ಅದೇ ನೇರದಲ್ಲಿರುವ ಒಂದು ಬಿಂದುವಾಗಿದೆ.

53. ವಿಜ್ಞಾನದ ಪಿತಾಮಹ ಯಾರು?

* ರೋಜರ್ ಬೇಕನ್.

54. ಪ್ರಥಮವಾಗಿ ದೂರದರ್ಶಕದ ಮಾದರಿ ತಯಾರಿಸಿದವನು ಯಾರು?

* ಜಾನ್ ಲಿಪ್ಪರ್ ಷೇ (1608).

55. 1609 ರಲ್ಲಿ ದೂರದಲ್ಲಿರುವ ಆಕಾಶ ಕಾಯಗಳನ್ನು ನೋಡಲು ದೂರದರ್ಶಕವನ್ನು ರಚಿಸಿದವನು ಯಾರು?

* ಗೆಲಿಲಿಯೋ.

56.ಪ್ರೌಢ ಸ್ತ್ರೀಯರಲ್ಲಿ ನಿಯತವಾಗಿ ಸಂತಾನೋತ್ಪತ್ತಿಯ ಚಕ್ರವು ಎಷ್ಟು ದಿನಗಳವರೆಗೂ ವ್ಯಾಪಿಸಿದೆ?

* 28.

57. ಮಾನವನ ಭ್ರೂಣದ ಅವಧಿ ತಿಳಿಸಿರಿ?

* ಸುಮಾರು 38 ರಿಂದ 40 ವಾರಗಳು ಅಥವಾ 280 ದಿನಗಳು.

58. ಯಾವ ರಾಜ್ಯದಲ್ಲಿ ಅತಿಹೆಚ್ಚು ಹೆಣ್ಣು ಭ್ರೂಣ ಹತ್ಯೆಯಾಗಿವೆ?

* ಹರಿಯಾಣ

59. ಭಾರತದ ಮೊದಲ ಪ್ರನಾಳಶಿಶುವಿನ ಸೃಷ್ಟಿಕರ್ತ ಯಾರು?

* ಡಾ.ಸುಭಾಷ್ ಮುಖ್ಯೋಪಾಧ್ಯಾಯ.

60. ಪ್ರಪಂಚದ ಮೊದಲ ಪ್ರನಾಳಶಿಶು ಯಾವುದು?

* ಲೂಯಿಸ್ ಬ್ರೌನ್.

61. ಆಧುನಿಕ ಗಣಕಯಂತ್ರದ ಪಿತಾಮಹ ಯಾರು?

* ಚಾಲ್ಸ್ ಬ್ಯಾಬೇಜ್.

62. ಸಿ ಪಿ ಯು ವಿವರಿಸಿರಿ?

* ಸೆಂಟ್ರಲ್ ಪ್ರೋಸಸಿಂಗ್ ಯುನಿಟ್.

63. ಭಾರತದ ಮೊದಲ ಪ್ರನಾಳಶಿಶು ಯಾವುದು?

* ದುರ್ಗಾ (ಕನುಪ್ರಿಯ ಅಗರ್ ವಾಲ್).

64. ಭಾರತದ ಅತ್ಯಂತ ದೊಡ್ಡ ಸಿಹಿನೀರಿನ ಸರೋವರ ಯಾವುದು?

- ಉಲ್ಲಾರ ಸರೋವರ (ಜಮ್ಮು ಕಾಶ್ಮೀರ)

65. ಭಾರತದ ಅತ್ಯಂತ ದೊಡ್ಡ ಉಪ್ಪುನೀರಿನ ಸರೋವರ ಯಾವುದು?

- ಚಿಲ್ಕಾ ಸರೋವರ (ಒಡಿಶಾ)

66. ವಿಶ್ವದ ಅತ್ಯಂತ ದೊಡ್ಡ ಸಿಹಿನೀರಿನ ಸರೋವರ ಯಾವುದು?

- ಸುಪೀರಿಯರ್ ಸರೋವರ (ಅಮೇರಿಕಾ)

67. ವಿಶ್ವದ ಅತ್ಯಂತ ದೊಡ್ಡ ಉಪ್ಪುನೀರಿನ ಸರೋವರ ಯಾವುದು?

- ಕ್ಯಾಸ್ಪಿಯನ್ ಸರೋವರ (ಇರಾನ್)

68. ಭಾರತದ ಯಾವ ರಾಜ್ಯವನ್ನು ಸರೋವರಗಳ ನಾಡು ಎಂದು ಕರೆಯಲಾಗುತ್ತದೆ

- ಜಮ್ಮು ಮತ್ತು ಕಾಶ್ಮೀರ

69. ಈ ಕೆಳಗಿನ ಯಾವ ದೇಶವನ್ನು ಪಂಚ ಸರೋವರಗಳ ನಾಡು ಎಂದು ಕರೆಯಲಾಗುತ್ತದೆ ?

- ಅಮೆರಿಕ ಮತ್ತು ಕೆನಡಾ

70. ಸಾವಿರ ಸರೋವರಗಳ ನಾಡು ಎಂದು ಈ ಕೆಳಗಿನ ಯಾವ ದೇಶವನ್ನು ಕರೆಯಲಾಗುತ್ತದೆ?

- ಫಿನ್ಲ್ಯಾಂಡ್

1. ಮುಳ್ಳಯ್ಯನ ಗಿರಿ ಶಿಖರದ ಎತ್ತರ ಎಷ್ಟು ?

1. 1911 ಮೀಟರ್

2. 1912 ಮೀಟರ್

3. 1913 ಮೀಟರ್■■

4.1832 ಮೀಟರ್

2. *ಕನಕನ ಕಿಂಡಿ* ಯಾವ ಜಿಲ್ಲೆಯಲ್ಲಿ ಕಂಡುಬರುತ್ತದೆ?

1. ಉಡುಪಿ■■

2. ಶಿವಮೊಗ್ಗ

3. ಹಾವೇರಿ

4. ಬಳ್ಳಾರಿ

3. ಉತ್ತರಾಖಂಡ ರಾಜ್ಯದಲ್ಲಿ ಹೈಕೋಟ್೯ ____ ಎಂಬ ಸ್ಥಳದಲ್ಲಿದೆ...

1. ನೈನಿತಾಲ್■■

2. ಡೆಹರಾಡೂನ್

3. ಬದರೀನಾಥ್

4. ಹರಿದ್ವಾರ

4) *ಡಿಸೆಂಬರ್ 23, ರೈತರ ದಿನವನ್ನು ಯಾವ ಪ್ರಧಾನಿಯ ಹುಟ್ಟು ಹಬ್ಬದ ಸವಿನೆನಪಿಗಾಗಿ ಆಚರಿಸಲಾಗುತ್ತದೆ?*

1. ಲಾಲ್ ಬಹದ್ದೂರ್ ಶಾಸ್ತ್ರೀ.

2. ಚರಣಸಿಂಗ್.■■

3. ಅಟಲ್ ಬಿಹಾರಿ ವಾಜಪೇಯಿ.

4. ರಾಜೀವಗಾಂಧಿ.

5. *ದಂಡಿ ಸತ್ಯಾಗ್ರಹ ದಿನ ಆಚರಿಸಲ್ಪಡುವುದು ರಂದು.*

1. ಮಾರ್ಚ 08.

2. ಮಾರ್ಚ 10.

3. ಮಾರ್ಚ 12.■■

4. ಯಾವುದು ಅಲ್ಲ.

6. *ಅಂತರರಾಷ್ಟ್ರೀಯ ರೆಡ್ ಕ್ರಾಸ್ ದಿನ ಆಚರಿಸಲ್ಪಡುವುದು.*

1. ಮೇ 08.■■

2. ಫೆಬ್ರವರಿ 28.

3. ಜುಲೈ 01.

4. ಯಾವುದು ಅಲ್ಲ.

7. *ಈ ಕೆಳಕಂಡ ಯಾವ ಕ್ರೀಡಾಪಟುವಿನ ಜನ್ಮ ದಿನದ ಸವಿ ನೆನಪಿಗಾಗಿ ಅಗಷ್ಟ್ 29 ನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುತ್ತಾರೆ?*

1. ಧನರಾಜ ಪಿಳ್ಳೈ.

2. ಸಚಿನ ತೆಂಡೂಲ್ಕರ್.

3. ಧ್ಯಾನಚಂದ್.■■

4. ಕಪಿಲದೇವ್.

8. *ವಿಶ್ವ ಓಝೋನ್ ದಿನ ಯಾವ ದಿನದಂದು ಆಚರಿಸಲ್ಪಡುವುದು?*

1. ಸೆಪ್ಟೆಂಬರ್ 15.

2. ಸೆಪ್ಟೆಂಬರ್ 16.■■

3. ಸೆಪ್ಟೆಂಬರ್ 26.

4. ಮೇಲಿನ ಯಾವುದು ಅಲ್ಲ.

9. *ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ವರ್ಷದಿಂದ ಆರಂಭಿಸಿದೆ?*

1. 2005.

2. 2007.■■

3. 2009.

4. 2011.

10. *2012ರ ವರ್ಷವನ್ನು ಅಂತರರಾಷ್ಟ್ರೀಯ ವರ್ಷವಾಗಿ ಆಚರಿಸಲಾಗಿದೆ.*

1. ಅಂತರರಾಷ್ಟ್ರೀಯ ಖಗೋಳ ವರ್ಷ.

2. ಅಂತರರಾಷ್ಟ್ರೀಯ ಯುವ ವರ್ಷ.

3. ಅಂತರರಾಷ್ಟ್ರೀಯ ಸಹಕಾರ ವರ್ಷ.■■

4. ಅಂತರರಾಷ್ಟ್ರೀಯ ರಸಾಯನ ವರ್ಷ.

11. *ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?*

1. 30 ದಿನಗಳು.

2. 60 ದಿನಗಳು.

3. 90 ದಿನಗಳು.

4. 120 ದಿನಗಳು.◆◆

12. *ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು?*

1. 2-4 ದಿನಗಳು

2. 4-8 ದಿನಗಳು.

3. 6-12 ದಿನಗಳು.◆◆

4. ಯಾವುದು ಅಲ್ಲ.

13. *ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?*

1. ಮೆದುಳು.

2. ಕೆಂಪು ರಕ್ತಕಣಗಳು.

3. ಬಿಳಿ ರಕ್ತಕಣಗಳು.◆◆

4. ಹೃದಯ.

14. *ಕಿರುತಟ್ಟೆಗಳ ಜೀವಿತಾವಧಿ ಎಷ್ಟು?*

1. 10 ದಿನಗಳು.

2. 12 ದಿನಗಳು.◆◆

3. 14 ದಿನಗಳು.

4. 20 ದಿನಗಳು.

15. *___ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ.*

1. ಪ್ಲಾಸ್ಮಾ.

2. ಕೆಂಪು ರಕ್ತ.

3. ಬಿಳಿ ರಕ್ತ.

4. ಕಿರುತಟ್ಟೆ.◆◆

16. *___ ಸಂಖ್ಯೆ ಹೆಚ್ಚಾದಾಗ ‘ರಕ್ತದ ಕ್ಯಾನ್ಸರ್’ ಉಂಟಾಗುತ್ತದೆ.*

1. ಬಿಳಿ ರಕ್ತಕಣಗಳ.◆◆

2. ಕೆಂಪು ರಕ್ತಕಣಗಳ.

3. ಕಿರುತಟ್ಟೆಗಳ.

4. ಆಯ್ಕೆ 1 ಮತ್ತು 2 ಸರಿ.

17. *____ ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ.*

1. ಪಿತ್ತಜನಕಾಂಗ.◆◆

2. ಅಸ್ಥಿಮಜ್ಜೆ.

3. ಮೂತ್ರಪಿಂಡ.

4. ಯಾವುದು ಅಲ್ಲ.

18. *ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣವೆಷ್ಟು?*

1. 9% ರಷ್ಟು.◆◆

2. 7% ರಷ್ಟು.

3. 10. ರಷ್ಟು.

4. 5% ರಷ್ಟು.

19. *ಮಾನವ ದೇಹದಲ್ಲಿನ ರಕ್ತದ ಪರಿಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು?*

1. ಕಾರ್ಲ್ ಲ್ಯಾಂಡ್ ಸ್ಪಿನರ್

2. ವಿಲಿಯಂ ಹಾರ್ವೆ.◆◆

3. ರಿಚರ್ಡ್ ಫೇಮನ್.

4. ಡೇವಿಡ್ ರಾಬರ್ಟ್ ನೆಲ್ಸನ್.

20. *ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಯಾವುದು?*

1. ಸಿಗ್ಮಾನೋಮೀಟರ್.◆◆

2. ಸ್ಟೆತಸ್ಕೋಪ್.

3. ಇ.ಸಿ.ಜಿ.

4. ಯಾವುದು ಅಲ್ಲ.

21. *ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?*

1. ಕಾರ್ಡಿಯೋಲಾಜಿ.

2. ಅಂಕಾಲಾಜಿ.

3. ಕಾಲಿಯೋಲಾಜಿ.

4. ಹೆಮಟಾಲೋಜಿ.◆◆

21. *“ಸಸ್ಯಶಾಸ್ತ್ರ" ದ ಪಿತಾಮಹ ಯಾರು?*

1. ಅರಿಸ್ಟಾಟಲ್.

2. ಹಿಪೊಕ್ರೇಟ್ಸ್.

3. ಥಿಯೋಪ್ರಾಸ್ಟಸ್.►►

4. ಮೇಲಿನ ಯಾರು ಅಲ್ಲ.

22. *ಈ ಕೆಳಗಿನವುಗಳಲ್ಲಿ ಯಾವ ಜೀವಿಗಳು ಚಲನಾಂಗಗಳನ್ನು ಹೊಂದಿಲ್ಲ?*

1. ಅಮೀಬಾ.

2. ಯೂಗ್ಲಿನಾ.

3. ಹಾವು.►►

4. ಇಕ್ತಿಯೋಫಿಸ್.►►

23. *ಸಸ್ಯಗಳ ಉಸಿರಾಟದ ಅಂಗ ಯಾವುದು?*

1. ಪತ್ರಹರಿತ್ತು.►►

2. ಕಾಂಡ.

3. ಬೇರು.

4. ಹೂವು.

24. *ವಯಸ್ಕ ವ್ಯಕ್ತಿಯ ಮೆದುಳಿನ ತೂಕವೆಷ್ಟು?*

1. 1400-1600 ಗ್ರಾಂ,ಗಳು.►►

2. 1000-1200 ಗ್ರಾಂ,ಗಳು.

3. 350 ಗ್ರಾಂ,ಗಳು.

4. 1000 ಗ್ರಾಂ,ಗಳು.

25. *ಕಣ್ಣು ಹಾಗೂ ಕಿವಿಗಳಿಂದ ಬರುವ ಸ್ವೀಕರಿಸುವ ಮೆದುಳಿನ ಭಾಗ ಯಾವುದು?*

1. ಮಹಾಮಸ್ತಿಷ್ಕ.

2. ಮಧ್ಯದ ಮೆದುಳು.►►

3. ಹಿಮ್ಮೆದುಳು

4. ಯಾವುದು ಅಲ್ಲ

26. *ದೇಹದ ಸಮತೋಲನವನ್ನು ಕಾಪಾಡುವ ಮೆದುಳಿನ ಭಾಗ ಯಾವುದು?*

1. ಮಹಾಮಸ್ತಿಷ್ಕ.

2. ಮಧ್ಯದ ಮೆದುಳು.

3. ಹಿಮ್ಮೆದುಳು.►►

4. ಯಾವುದು ಅಲ್ಲ.

27. *ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?*

1. ಕಾರ್ಲ್ ಲ್ಯಾಂಡ್ ಸ್ಪಿನರ್.►►

2. ವಿಲಿಯಂ ಹಾರ್ವೆ.

3. ಜೋನಾಸ್ ಸಾಲ್ಕ್.

4. ಜಗದೀಶ ಚಂದ್ರ ಬೋಸ್.

28. *ಹೃದಯದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು?*

1. ಅಪಧಮನಿ.►►

2. ಅಭಿದಮನಿ.

3. ಲೋಮನಾಳ

4. ಯಾವುದು ಅಲ್ಲ.

29. *ರಕ್ತದ ‘ಸಾರ್ವತ್ರಿಕ ದಾನಿ’ ಗುಂಪು ಯಾವುದು?*

1. A ಗುಂಪು.

2. B ಗುಂಪು.

3. AB ಗುಂಪು.

4. O ಗುಂಪು.►►

30. *ರಕ್ತದ ‘ಸಾರ್ವತ್ರಿಕ ಸ್ವೀಕೃತಿ’ ಗುಂಪು ಯಾವುದು?*

1. A ಗುಂಪು.

2. B ಗುಂಪು.

3. AB ಗುಂಪು.►►

4. O ಗುಂಪು.

31. *ಭಾರತದಲ್ಲಿ ಜನಗಣತಿ ಮೊದಲು ಆರಂಭವಾದದ್ದು ಯಾವ ವರ್ಷದಲ್ಲಿ?*

1. 1871.

2. 1872.◆◆

3. 1874.

4. 1882.

32. *ಭಾರತದಲ್ಲಿ ಇಲ್ಲಿಯವರಗೆ ಎಷ್ಟು ಜನಗಣತಿಗಳನ್ನು ಹಮ್ಮಿಕ್ಕೊಳ್ಳಲಾಗಿದೆ?*

1. 12.

2. 13.

3. 14.

4. 15.◆◆

33. *ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯ ಯಾವುದು?*

1. ಉತ್ತರಪ್ರದೇಶ.

2. ದೆಹಲಿ.

3. ಪಶ್ಚಿಮ ಬಂಗಾಳ.

4. ಮಹಾರಾಷ್ಟ್ರ.

5. ಬಿಹಾra

-----------------------------------------------------------------------------------------------------------------

➡ ಭೂಕಂಪಗಳ ನಾಡು ಎಂದು ಕರೆಯುವ ದೇಶ- ಜಪಾನ

➡ ಜ್ವಾಲಾಮುಖಿಗಳ ನಾಡು ಎಂದು ಕರೆಯುವ ದೇಶ – ಇಂಡೊನೇಷ್ಯಾ

➡ ಜಪಾನಿನ ಭಾಷೆಯಲ್ಲಿ Tsunami ಶಬ್ದದಲ್ಲಿ Tsu ಪದದ ಅರ್ಥ- ಬಂದರು

➡ ಜಪಾನಿನ ಭಾಷೆಯ Tsunami ಶಬ್ದದಲ್ಲಿ nami ಪದದ ಅರ್ಥ- ಅಲೆ

➡ ಪ್ರಪಂಚದ ಅತಿ ದೊಡ್ಡ ನದಿ ಮುಖಜ ಭೂಮಿ-ಗಂಗಾ ನದಿ

➡ ಮುಖಜ ಭೂಮಿ ಈ ಮುಖಜ ಭೂಮಿಯು ಕಮಾನಿನಾಕಾರದಲ್ಲಿದೆ (ArcutDelta)

ಪಕ್ಷಿಪಾದದ ಆಕಾರದಲ್ಲಿ ತನ್ನ ಮುಖಜ ಭೂಮಿಯನ್ನು ನಿರ್ಮಿಸಿದ ನದಿ- ಮಿಸಿಸಿಪ್ಪಿ ನದಿ

➡ ಭೂಕಂಪದ ವಿನಾಶಕಾರಿ ಅಲೆಗಳೆಂದು ಕರೆಯುವ ಅಲೆ- ಮೇಲ್ಮೈ ಅಲೆಗಳು

➡ ಭೂಕಂಪದ ಅಲೆಗಳಲ್ಲಿ ಲವ್ ವೇವ್ಸ ಎಂದು ಕರೆಯುವ ಅಲೆಗಳು- ಮೇಲ್ಮೈ ಅಲೆಗಳು ಅಥವಾ ರೇಲೈ ಅಲೆಗಳು (Rayleigh wave)

➡ ಜಗತ್ತಿನ ಅತಿ ದೊಡ್ಡ ಶೀತ ಮರಭೂಮಿ- ಅಂಟಾರ್ಕ್‌ಟಿಕ್ ಮರಭೂಮಿ

➡ ಜಗತ್ತಿನ ಅತಿ ದೊಡ್ಡ ಉಷ್ಣ ಮರಭೂಮಿ- ಸಹಾರಾ ಮರಭೂಮಿ

➡ ಪ್ರಪಂಚದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಸೂಪಿರಿಯರ್ ಸರೋವರ (ಅಮೇರಿಕಾ)

➡ ಪ್ರಪಂಚದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಕ್ಯಾಸ್ಪಿಯನ್ ಸರೋವರ (ಇರಾನ್)

➡ ಪ್ರಪಂಚದ ಅತ್ಯಂತ ಎತ್ತರ ಮಟ್ಟದಲ್ಲಿ ಇರುವ ನೀರಿನ ಸರೋವರ – ಸೋಸೆಕೋರು ಸರೋವರ (ಟಿಬೆಟ)

➡ ಭಾರತದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಊಲರ್ ಸರೋವರ (ಜಮ್ಮು ಕಾಶ್ಮೀರ)

➡ ಭಾರತದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಚಿಲ್ಕಾ ಸರೋವರ (ಒರಿಸ್ಸಾ)

➡ ಭಾರತದ ಸರೋವರಗಳ ನಾಡು ಎನ್ನುವ ರಾಜ್ಯ- ಜಮ್ಮು ಕಾಶ್ಮೀರ್

➡ ಸಹಸ್ರ ಸರೋವರಗಳ ನಾಡು ಎಂದು ಕರೆಯುವ ದೇಶ – ಪಿನಲ್ಯಾಂಡ (ಸ್ಕಾಂಡಿನೇವಿಯಾ ದೇಶ)

➡ ಅಮೇರಿಕ & ಕೆನಡಾ ದೇಶಗಳಿಗೆ ಪಂಚ ಸರೋವರಗಳ ನಾಡು ಎಂದು ಕರೆಯುವರು.

➡ ಪ್ರಪಂಚದ ಅತ್ಯಂತ ದೊಡ್ಡ ಕೃತಕ ಸರೋವರ – ಓವೇನ್ ಫಾಲ್ ಸರೋವರ(ಉಗಾಂಡಾ)

➡ ಭಾರತದ ಅತ್ಯಂತ ದೊಡ್ಡ ಕೃತಕ ಸರೋವರ – ನಾಗಾರ್ಜುನ ಸರೋವರ (ಆಂದ್ರಪ್ರದೇಶ)

➡ ಪ್ರಪಂಚದ ಅತ್ಯಂತ ಆಳವಾದ ಸರೋವರ- ಬೈಕಲ್ ಸರೋವರ(ರಷ್ಯಾ)

➡ ಮೊಟ್ಟಮೊದಲ ಬಾರಿಗೆ ಭೂಪಟದ ಮೇಲೆ ಅಕ್ಷಾಂಶ & ರೇಖಾಂಶಗಳನ್ನು ಪರಿಚಯಿಸಿದರು- ಟಾಲಮಿ

➡ ಟಾಲಮಿ ಗ್ರೀಕ್ ದೇಶದ ಖಗೋಳಶಾಸ್ತ್ರಜ್ನ ಕ್ರಿ.ಶ 5 ನೇ ಶತಮಾನದಲ್ಲಿ ಅಕ್ಷಾಂಶ ಮತ್ತು ರೇಖಾಂಶಗಳನ್ನು ಪರಿಚಯಿಸಿದನು.

➡ ಆಮ್ಲಜನಕದ ತೀವ್ರತೆಯನ್ನು ಕಡಿಮೆ ಮಾಡಿ ಜೀವಿಗಳಿಗೆ ಉಸಿರಾಡಿಸಲು ಅನುಕೂಲ ಮಾಡಿಕೊಡುವ ಅನಿಲ- ಸಾರಜನಕ

➡ ಸಾರಜನಕ ಇದು ಜಡವಾದ ಅನಿಲ.

ಸಸ್ಯಗಳ ಬೆಳವಣಿಗೆಗೆ ಅನುಕೂಲವಾಗಿದೆ.

ಸಾರಜನಕ ಮಣ್ಣಿನ ಫಲವತ್ತತೆಗೊಳಿಸುವ ಅನಿಲ.

ವಾಯುಮಂಡಲದಲ್ಲಿ ಶೇ 78 ರಷ್ಟಿದೆ

➡ ಆಮ್ಲಜನಕವನ್ನು ಶೋಧಿಸಿದವರು – ಜೋಸೆಫ್ ಪ್ರಿಸ್ಲೆ

ಆಮ್ಲಜನಕವು ವಾಯುಮಂಡಲದಲ್ಲಿ ಶೇ 20.94 ರಷ್ಟಿದೆ ..

➡ ಟಂಗ್‌ಸ್ಟನ್ ವಿದ್ಯುತ್ ದೀಪಗಳಲ್ಲಿ ಉಪಯೋಗಿಸುವ ಅನಿಲ – ಆರ್ಗಾನ

➡ ನಿಯಾನ್ ಅನಿಲವನ್ನು ಬಣ್ಣ ಬಣ್ದದ ಬಲ್ಬ್ ತಯಾರಿಸಲು ಉಪಯೋಗಿಸುತ್ತಾರೆ.

➡ ಅತಿ ಹಗುರವಾದ ಅನಿಲ-ಜಲಜನಕ

➡ ಜಲಜನಕ & ಹೀಲಿಯಂ ಅನಿಲಗಳನ್ನು ಮಿಶ್ರಣ ಮಾಡಿ ಬಲೂನಗಳಲ್ಲಿ ತುಂಬಲು ಉಪಯೋಗಿಸುತ್ತಾರೆ.

➡ ಅತಿ ಭಾರವಾದ ಅನಿಲ- ಸಾರಜನಕ

➡ ನಗಿಸುವ ಅನಿಲ – ನೈಟ್ರೇಟ್ ಆಕ್ಸೈಡ್

➡ ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲ- ಕ್ಲೋರೋ ಪ್ಲೋರೊ ಕಾರ್ಬನ್ .

ಕ್ಲೋರಿನ್ ಪ್ಲೋರೊ ಕಾರ್ಬನ್ & ನೈಟ್ರೇಸ ಆಕ್ಸೈಡ್ ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲಗಳಾಗಿವೆ

➡ ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲ – ಕಾರ್ಬನ್ ಡೈ ಆಕ್ಸೈಡ

ಕಾರ್ಬನ್ ಡೈ ಆಕ್ಸೈಡ, ನೈಟ್ರೇಸ್ ಆಕ್ಸೈಡ್, ಮೀಥೇನ್ ಇವು ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲಗಳಾಗಿವೆ.

➡ ಓಝೋನ ಪದರನ್ನು ಶೋಧಿಸಿದವರು – ಚಾರ್ಲ್ಸ್‌ ಪ್ಯಾಬ್ರೆ

ಚಾರ್ಲ್ಸ್‌ ಪ್ಯಾಬ್ರೆ ಮತ್ತು ಹೆನ್ರಿ ಬುಯಸನ್ ರವರು 1913 ರಲ್ಲಿ ಓಝೋನ ಪದರನ್ನು ಕಂಡುಹಿಡಿದರು.

ಹವಾಮಾನದ ವಿದ್ಯಮಾನಗಳು ಕಂಡು ಬರುವ ವಾಯುಮಂಡಲದ ಭಾಗ- ಪರಿವರ್ತನ ಮಂಡಲ

ಪರಿವರ್ತನ ಮಂಡಲದಲ್ಲಿ ಪ್ರತಿ 1 ಕಿ.ಮೀ ಎತ್ತರಕ್ಕೆ ಹೋದಂತೆ 6.5° ಸೆಂಟಿಗ್ರೇಡ್ ಡಿಗ್ರಿ ಉಷ್ಣಾಂಶ ಕಡಿಮೆಯಾಗುತ್ತದೆ.

➡ ಉಲ್ಕೆಗಳು ವಾಯುಮಂಡಲದ

ಮಧ್ಯ ಮಂಡಲದ ಸ್ತರವನ್ನು ಪ್ರವೇಶಿಸಿದ ತಕ್ಷಣ ಕರಗಿ ಹೋಗುತ್ತವೆ.

➡ ಇಂಜಿನಿಯರಗಳ ಸ್ತರ ಎಂದು ಕರೆಯುವ ವಾಯುಮಂಡಲದ ಸ್ತರ- ಆಯಾನ ಮಂಡಲ

ಆಯಾನ ಸ್ತರವನ್ನು 1902 ರಲ್ಲಿ ಕೆನೆಲಿ, & ಹೆವಿಸೈಡ ಇಂಜಿನಿಯರಗಳು ಶೋಧಿಸಿದ್ದಾರೆ, ಆದ್ದರಿಂದ ಇದನ್ನು ಇಂಜಿನಿಯರಗಳ ಸ್ತರ ಎನ್ನುವರು

➡ ಓಜೋನ ವಲಯವು ಕಂಡುಬರುವ ವಾಯುಮಂಡಲದ ಸ್ತರ- ಸಮೊಷ್ಣ ಮಂಡಲ

ಜೆಟ್ ವಿಮಾನಗಳ ಹಾರಾಟಕ್ಕೆ ಅನುಕೂಲವಾಗಿರುವ

ವಾಯುಮಂಡಲದ ಸ್ತರ – ಸಮೊಷ್ಣ ಮಂಡಲ

➡ ವಾನ್ ಅಲೇನ್ ಸ್ತರ ಎಂದು ಕರೆಯುವ ವಾಯುಮಂಡಲದ ಸ್ತರ- ಬಾಹ್ಯ ಮಂಡಲ

ಬಾಹ್ಯಮಂಡಲವನ್ನು ವಾನ್ ಅಲೆನ್ 1959 ರಲ್ಲಿ ಕಂಡುಹಿಡಿದಿದ್ದಾನೆ ಆದ್ದರಿಂದ ಈ ಸ್ತರವನ್ನು ವಾನ್ ಅಲೆನ್ ಸ್ತರ ಎನ್ನುವರು.

➡ ಕಾಂತತ್ವಮಂಡಲ ಎಂದು ಕರೆಯುವ ವಾಯುಮಂಡಲದ ಸ್ತರ- ಬಾಹ್ಯ ಮಂಡಲ

➡ ವಾಯುಭಾರ ಮಾಪಕವನ್ನು (ಬಾರೋಮೀಟರ) ಕಂಡು ಹಿಡಿದವರು-ಟಾರಿಸೆಲ್ಲಿ

➡ ದೂರದರ್ಶನ ಮತ್ತು ಆಕಾಶವಾಣಿಗೆ ಸಹಾಯಕವಾಗಿರುವ ವಾಯುಮಂಡಲದ ಸ್ತರ- ಆಯಾನ ಮಂಡಲ

ಆಯಾನ ಮಂಡಲವು ಆಕಾಶವಾಣಿ ಮತ್ತು ದೂರದರ್ಶನದ ಬೇರೆ ಬೇರೆ ತರಂಗಗಳನ್ನು ಭೂಮಿಗೆ ಪ್ರತಿಫಲಿಸುತ್ತದೆ.

➡ಅತ್ಯಂತ ದೊಡ್ಡ ಸಾಗರ – ಫೆಸಿಪಿಕ ಸಾಗರ

➡ S ಆಕಾರದಲ್ಲಿರುವ ಸಾಗರ – ಅಟ್ಲಾಂಟಿಕ್ ಸಾಗರ

➡ ಬರ್ಮುಡಾ ಟ್ರಯಾಂಗಲ್ ಕಂಡು ಬರುವುದು – ಅಟ್ಲಾಂಟಿಕ್ ಸಾಗರ

➡ ಬರ್ಮುಡಾ ಟ್ರಯಾಂಗಲ್ (ಸೈತಾನನ ತ್ರಿಕೋನ ಎಂದು ಸಹ ಕರೆಯುತ್ತಾರೆ

➡ ಅತ್ಯಂತ ಚಿಕ್ಕ ಹಾಗೂ ಆಳವಾದ ಸಾಗರ – ಆರ್ಟಿಕ್ ಮಹಾ ಸಾಗರ

➡ “ರತ್ನಾಕರ” ಎಂದು ಕರೆಯುವ ಸಾಗರ- ಹಿಂದೂ ಮಹಾ ಸಾಗರ

➡ ಕಗ್ಗತ್ತಲೆಯ ಖಂಡ ಎಂದು ಕರೆಯುವ ಖಂಡ- ಆಫ್ರಿಕಾ

➡ ದ್ವೀಪ ಖಂಡ ಎಂದು ಕರೆಯುವ ಖಂಡ- ಆಸ್ಟ್ರೇಲಿಯಾ

➡ ಡೆತ್ ವ್ಯಾಲಿ ಅಥವಾ ಸಾವಿನ ಕಣಿವೆ ಇದು ಕಂಡು ಬರುವ ಖಂಡ- ಉ.ಅಮೆರಿಕ

➡ ವಿಜ್ಞಾನಿಗಳ ಖಂಡ ಎಂದು ಕರೆಯುವ ಖಂಡ – ಅಂಟಾರ್ಕಟಿಕ್ ಈ ಖಂಡವನ್ನು ಬಿಳಿಯ ಖಂಡ, ಸಂಶೋಧನಾ ಖಂಡ ಕೂಡ ಎನ್ನುವರು

➡ ಜಗತ್ತಿನ ಅತಿ ಚಿಕ್ಕ ನದಿ – ರೊಯಿ

-----------------------------------------------------------------------------------------------------------------

1. ಮುಳ್ಳಯ್ಯನ ಗಿರಿ ಶಿಖರದ ಎತ್ತರ ಎಷ್ಟು ?

1913 ಮೀಟರ್


2. *ಕನಕನ ಕಿಂಡಿ* ಯಾವ ಜಿಲ್ಲೆಯಲ್ಲಿ ಕಂಡುಬರುತ್ತದೆ?

ಉಡುಪಿ


3. ಉತ್ತರಾಖಂಡ ರಾಜ್ಯದಲ್ಲಿ ಹೈಕೋಟ್೯ ____ ಎಂಬ ಸ್ಥಳದಲ್ಲಿದೆ...

ನೈನಿತಾಲ್


4. *ಓಂಕಾರೇಶ್ವರ* ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?

ನಮ೯ದಾ


5. ಭಾರತದಲ್ಲಿ ಅತೀ ಹೇಚ್ಚು *ಬಾಳೇಹಣ್ಣು* ಬೆಳೆಯುವ ರಾಜ್ಯ ಯಾವುದು?

ತಮಿಳುನಾಡು


6. ಭಾರತದ *ಅತಿ ದೊಡ್ಡ ಖಾಸಗಿ ಬಂದರು* ಯಾವುದು?

ಕೆ. ಕಾಮ್ ರಾಜ್


7. *ಮನು ನದಿ* ಯಾವ ರಾಜ್ಯದಲ್ಲಿ ಉಗಮಿಸುತ್ತದೆ?

ತ್ರಿಪುರ


8. ಕನಾ೯ಟಕದ ಒಟ್ಟು ವಿಸ್ತ್ರೀಣ೯ _______ .

74,051 ಚದರ ಮೈಲಿ


9.. *ಈ ಕೆಳಗಿನವುನ್ನು ಸರಿಯಾಗಿ ಜೋಡಿಸಿ .*

1) ನೈಟ್ರೋಜನ್ ಎ) 20.94%

2) ಆಮ್ಲಜನಕ ಬಿ) 0.93%

3) ಆಗಾ೯ನ್ ಸಿ) 78.08%

4) ಕಾಬ೯ನ್ ಡೈ ಆಕ್ಸೈಡ್ ಡಿ) 0.03%

1-C, 2-A, 3-B, 4-D,


10). *ಕೊಣೆಗಲ್ ಯುದ್ದ* ಭೂಮಿ ಯಾವ ತಾಲೂಕಿನಲ್ಲಿ ಕಂಡು ಬರುತ್ತದೆ ?

4. ಲಿಂಗಸೂರು


11. *ಸಿಂಗರೇಣಿ ಕಲ್ಲಿದ್ದಲು* ನಿಕ್ಷೇಪ ಘಟಕ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?

ತೆಲಂಗಾಣ


12. *ಸ್ಟೆಂಪ್ಪಿಸ್* ಹುಲ್ಲುಗಾವಲು ಯಾವ ದೇಶದಲ್ಲಿ ಕಂಡುಬರುತ್ತದೆ?

ಟ್ಯೂನಿಕ್


13. *ಕಾಂಗ್ಲಾ* ಅರಮನೆ ಯಾವ ರಾಜ್ಯದಲ್ಲಿದೆ ?

1 ಮಣಿಪುರ


14. *ಸುಮಾ೯* ಕಣಿವೆ ಯಾವ ರಾಜ್ಯದಲ್ಲಿದೆ ?

ಅಸ್ಸಾಂ


15. ಕನಾ೯ಟಕದಲ್ಲಿ ಅತಿ ಕಡಿಮೆ ತಲಾ ಆದಾಯ ಹೊಂದಿದ ಜಿಲ್ಲೆ __

ಯಾದಗಿರಿ


16. *ದಾರೋಜಿ* ಕರಡಿ ಧಾಮ ____ ಜಿಲ್ಲೆಯಲ್ಲಿದೆ...

ಬಳ್ಳಾರಿ


17. *ಚರಕ ಪ್ರಶಸ್ತಿ* ಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ?

ಪತ್ರಿಕೋದ್ಯಮ


18. *S.B.I* ಬ್ಯಾಂಕ್ ನ ಕೇಂದ್ರ ಕಛೇರಿ ಎಲ್ಲಿದೆ?

ಮುಂಬೈ


19. ಭಾರತದ ಅತಿ ದೊಡ್ಡ ಜಿಲ್ಲೆ ____

ಕಛ್


20. ಭಾರತದ ಏಕೈಕ *ಕತ್ತೆಗಳ* ಧಾಮವಿರುವುದು ------

ಗುಜರಾತ್

-----------------------------------------------------------------------------------------------------------------

ಮಂಗಳಯಾನ 2020 ಯೋಜನೆ ಕೈಗೊಂಡಿರುವ ರಾಷ್ಟ್ರ?

1) ಭಾರತ

2) ರಷ್ಯಾ

3) ಚೀನಾ

4) ಅಮೇರಿಕ√√√

ಇಂದು ಪ್ರಧಾನಿ ಮೋದಿ 'ಆಯುಷ್ಮಾನ್ ಭಾರತ್' ಯೋಜನೆಗೆ ಈ ರಾಜ್ಯದಲ್ಲಿ ಚಾಲನೆ ನೀಡಿದರು.

1) ಅಸ್ಸಾಂ

2) ಜಾರ್ಖಂಡ್√√√

3) ಬಿಹಾರ

4) ಮಣಿಪುರ

2019ರ ಆಸ್ಕರ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಚಲನ ಚಿತ್ರ ಯಾವುದು?

1) ವಿಲೇಜ್ ರಾಕ್ ಸ್ಟಾರ್ಸ್√√√

2) ವಿಲೇಜ್ ಸ್ಟಾರ್ಸ್

3) ಸಿಟಿ ರಾಕ್ ಸ್ಟಾರ್ಸ್

4) ವಿಂಟೇಜ್ ರಾಕ್ ಸ್ಟಾರ್ಸ್

ದ.ಏಷ್ಯಾ ರಾಷ್ಟ್ರಗಳ ಅಂತರಾಷ್ಟ್ರೀಯ ಸಂಘಟನೆ 'ಬಿಮ್ ಸ್ಟೆಕ್' ನಲ್ಲಿರುವ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?

1) 5

2) 6

3) 7√√√

4) 8

ಇಂದು ಲೋಕಾರ್ಪಣೆಯಾಗಿರುವ ಆಯುಷ್ಮಾನ್ ಭಾರತ್ ಯೋಜನೆಯಡಿ ಕುಟುಂಬವೊಂದಕ್ಕೆ ವಾರ್ಷಿಕ ಗರಿಷ್ಠ ಎಷ್ಟು ರೂಪಾಯಿ ಚಿಕಿತ್ಸಾ ಪರಿಹಾರ ನೀಡಲಾಗುತ್ತದೆ?

1) 3 ಲಕ್ಷ ರೂ.

2) 6 ಲಕ್ಷ ರೂ.

3) 4 ಲಕ್ಷ ರೂ.

4) 5 ಲಕ್ಷ ರೂ.√√√

ಬಿಮ್ ಸ್ಟೆಕ್ ರಾಷ್ಟ್ರಗಳ ಶೃಂಗಸಭೆ ನಡೆಯುತ್ತಿದ್ದು, ಇದು----ನೇ ಸಭೆಯಾಗಿದೆ.

1) 3

2) 4√√√√

3) 5

4) 7

ಈ ಕೆಳಗಿನವುಗಳಲ್ಲಿ ಯಾವುದು ಬಿಮ್ ಸ್ಟೆಕ್ ರಾಷ್ಟ್ರವಲ್ಲ?

1) ಭಾರತ

2) ಥೈಲ್ಯಾಂಡ್

3) ಚೀನಾ√√√

4) ಬಾಂಗ್ಲಾದೇಶ

ನಿನ್ನೆ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಪ.ಜಾತಿ & ಪ.ಪಂಗಡದವರಿಗಾಗಿ ಚಾಲನೆ ನೀಡಿರುವ 'ಐರಾವತ' ಯೋಜನೆ ಯಾವುದಕ್ಕೆ ಸಂಬಂಧಿಸಿದೆ?

1) ಉನ್ನತ ವ್ಯಾಸಂಗಕ್ಕಾಗಿ ಸಾಲ

2) ಕೃಷಿ ಉಪಕರಣಗಳ ಖರೀದಿಗೆ

3) ಸ್ವ ಉದ್ಯೋಗಕ್ಕಾಗಿ ಸಾಲ

4) ಟ್ಯಾಕ್ಸಿ ಖರೀದಿಗೆ ಸಾಲ√√√√

ಬಿಮ್ ಸ್ಟೆಕ್ ರಾಷ್ಟ್ರಗಳ ಶೃಂಗಸಭೆ ಈ ಕೆಳಗಿನ ಯಾವ ನಗರದಲ್ಲಿ ನಡೆಯುತ್ತಿದೆ?

1) ದೆಹಲಿ

2) ಬೀಜಿಂಗ್

3) ಕಠ್ಮಂಡು√√√

4) ಢಾಕಾ

2019ರ ಆಸ್ಕರ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಯಾವ ರಾಜ್ಯದ ಚಲನ ಚಿತ್ರ ಆಯ್ಕೆಯಾಗಿದೆ?

1) ಅಸ್ಸಾಂ√√√

2) ಪಂಜಾಬ್

3) ಆಂಧ್ರ ಪ್ರದೇಶ

4) ತಮಿಳುನಾಡು

ಗೂಗಲ್ ಪ್ರಾಯೋಜಿತ 'ಇಂಡಿ ಗೇಮ್ಸ್ ಆಕ್ಸಲ್ ರೇಟರ್ ಪ್ರೋಗ್ರಾಂ 2018' ನಾಳೆ ದಿ.24 ರಿಂದ 28ರ ವರೆಗೆ_____ನಗರದಲ್ಲಿ ಜರುಗಲಿದೆ.

1) ದೆಹಲಿ

2) ಬೀಜಿಂಗ್

3) ಸಿಂಗಪೂರ್√√√

4) ನ್ಯೂಯಾರ್ಕ್

ಪ್ರವಾಸಿ ಭಾರತೀಯ ದಿವಸ ಆಚರಣೆಯ ದಿನ___

1) ನವೆಂಬರ್ 26

2) ಜನೆವರಿ 9√√√

3) ಏಪ್ರೀಲ್ 14

4) ಫೆಬ್ರುವರಿ 8

ಗಾಂಧಿಜಿಯವರಿಗೆ 'ಮಹಾತ್ಮ' ಬಿರುದು ನೀಡಿದವರು?

1) ಗೋಪಾಲಕೃಷ್ಣ ಗೋಖಲೆ

2) ಅರಬಿಂದೊ ಘೋಷ್

3) ರವೀಂದ್ರನಾಥ ಠಾಕೂರ್√√√

4) ಸುಭಾಷ್ ಚಂದ್ರ ಭೋಸ್

ಇತ್ಥೀಚೆಗೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಉಗ್ರರ ದಾಳಿಗೆ ಹೆಚ್ಚು ನಲುಗಿರುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಹಾಗಾದರೆ ಮೊದಲ ಸ್ಥಾನದಲ್ಲಿರುವ ರಾಷ್ಟ್ರ ?

1) ಪಾಕಿಸ್ತಾನ್

2) ಅಪ್ಘಾನಿಸ್ತಾನ್

3) ಇರಾಕ್√√√

4) ಇಸ್ರೇಲ್

2002ರಲ್ಲಿ ಸ್ಥಗಿತಗೊಂಡಿದ್ದ 'ತಲ್ಚೇರ್ ರಸಗೊಬ್ಬರ ಘಟಕ'ಕ್ಕೆ ಪ್ರಧಾನಿಯವರು ಇತ್ತೀಚೆಗೆ ಪುನರ್ ಚಾಲನೆ ನೀಡಿದರು. ಈ ಘಟಕ ಇರುವುದು-----ರಾಜ್ಯದಲ್ಲಿ.

1) ಪ.ಬಂಗಾಳ

2) ರಾಜಸ್ಥಾನ್

3) ಉ.ಪ್ರದೇಶ್

4) ಓಡಿಶಾ√√√

ಪ್ರಥಮ ದುಂಡು ಮೇಜಿನ ಸಮ್ಮೇಳನ ನಡೆದದ್ದು....

1) 1929

2) 1930√√√√

3) 1931

4) 1928

ಕಡುಬಡತನ ನಿವಾರಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ವಿಶ್ವಸಂಸ್ಥೆ ಬಿಡುಗಡೆಮಾಡಿರುವ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 2005 ರಿಂದ 2016ರ ಅವಧಿಯಲ್ಲಿ 27.1 ಕೋಟಿ ಜನರು ಕಡುಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ಹಾಗಾದರೆ ಈ ಕೆಳಗಿನ ಭಾರತದ ಯಾವ ರಾಜ್ಯ ಕಡುಬಡತನ ರಾಜ್ಯಗಳ ಪಟ್ಟಿಗೆ ಸೇರಿಲ್ಲ?

1) ಬಿಹಾರ

2) ಜಾರ್ಖಂಡ್

3) ಉ.ಪ್ರದೇಶ

4) ಹಿಮಾಚಲ ಪ್ರದೇಶ್√√√

ಸೈಮನ್ ಆಯೋಗ ಭಾರತಕ್ಕೆ ಭೇಟಿ ನೀಡಿದ ವರ್ಷ.....

1) 1928

2) 1927√√√

3) 1918

4) 1919

ಇತ್ತೀಚೆಗೆ ಬಾಲಸೋರ್ ಕ್ಷಿಪಣಿ ಉಡಾವಣಾ ನೆಲೆಯಲ್ಲಿ DRDO ಅಭಿವೃದ್ಧಿಪಡಿಸಿರುವ ಖಂಡಾಂತರ ಕ್ಷಿಪಣಿ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಕ್ಷಿಪಣಿಯ ಹೆಸರು______

1) ಹತಾರ್

2) ಪ್ರಹಾರ್√√√

3) ವಿಜಯ್

4) ಪ್ರತಾಪ್

ಪೂರ್ಣ ಸ್ವರಾಜ್ ಘೋಷಣೆಯನ್ನು ಮೊದಲ ಬಾರಿಗೆ ನೀಡಿದವರು....

1) ಮ.ಗಾಂಧಿ

2) ಜ.ನೆಹರು

3) ಸುಭಾಷ್ ಚಂದ್ರ ಭೋಸ್√√√

4) ಸರ್ದಾರ್ ವಲ್ಲಭಾಯ್ ಪಟೇಲ್

ರೌಲತ್ ಕಾಯ್ದೆ ಜಾರಿಗೆ ಬಂದದ್ದು....

1) 1918 ಜೂನ್

2) 1919 ಫೆಬ್ರುವರಿ√√√

3) 1918 ಜನೆವರಿ

4) 1919 ಜನೆವರಿ

ದ್ವಿರಾಷ್ಟ್ರ ಸಿದ್ಧಾಂತದ ಪ್ರತಿಪಾದಕ....

1) ಜ.ನೆಹರು

2) ಮ.ಗಾಂಧಿ

3) ಮೌಂಟ್ ಬ್ಯಾಟನ್

4) ಮ.ಅಲಿ ಜಿನ್ನಾ√√√

ಗಾಂಧಿ-ಇರ್ವಿನ್ ಒಪ್ಪಂದ ನಡೆದ ವರ್ಷ....

1) 1929

2) 1930

3) 1931√√√

4) 1932

ಗಾಂಧಿಜಿಯವರಿಗೆ 'ರಾಷ್ಟ್ರಪಿತ' ಎಂದು ಕರೆದವರು....

1) ಜವಹರಲಾಲ್ ನೆಹರು

2) ಅರವಿಂದ್ ಘೋಷ್

3) ಸುಭಾಷ್ ಚಂದ್ರ ಭೋಸ್√√√

4) ಗೋಪಾಲಕೃಷ್ಣ ಗೋಖಲೆ

ಪ್ರಪಂಚದಲ್ಲಿ ಭಾರತೀಯ ಸೇನೆ ಯಾವ ಸ್ಥಾನದಲ್ಲಿದೆ?

1) 3

2) 4√√√

3) 5

4) 6

ಗಾಂಧಿಜಿಯವರು ಭಾರತದಲ್ಲಿ ನಡೆಸಿದ ಮೊದಲ ಕಾನೂನು ಭಂಗ ಚಳುವಳಿ ಯಾವುದು?

1) ಅಹಮದಾಬಾದ್ ಸತ್ಯಾಗ್ರಹ√√√

2) ಖೇಡಾ ಸತ್ಯಾಗ್ರಹ

3) ಚಂಪಾರಣ್ ಸತ್ಯಾಗ್ರಹ

4) ದಂಡಿ ಸತ್ಯಾಗ್ರಹ

1931ರ ಕರಾಚಿ ಅಧಿವೇಶನದ ಅಧ್ಯಕ್ಷತೆ ವಹಿಸಿದವರು....

1) ಗಾಂಧೀಜಿ

2) ಜ.ನೆಹರು

3) ಡಾ. ಅಂಬೇಡ್ಕರ್√√√

4) ಸರ್ದಾರ್ ವಲ್ಲಭಾಯ್ ಪಟೇಲ್

ಗದರ್ ಪಕ್ಷ ಎಂಬ ಕ್ರಾಂತಿಕಾರಿ ಸಂಘಟನೆಯನ್ನು ಎಲ್ಲಿ ಚಸ್ಥಾಪಿಸಲಾಗಿತ್ತು?

1) ಇಂಗ್ಲೆಂಡ್

2) ಅಮೇರಿಕ√√√

3) ಜಪಾನ್

4) ರಷ್ಯಾ

ಓಶನ್ ಕ್ಲೀನ್ ಅಪ್ ಎಂಬ ಸಂಸ್ಥೆಯು ಇತ್ತೀಚೆಗೆ ಯಾವ ಸಾಗರದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಪೊರಕೆಯಿಂದ ಸ್ವಚ್ಛಗೊಳಿಸುವ ತಾಂತ್ರಿಕ ಯೋಜನೆಯನ್ನು ರೂಪಿಸಿದೆ?

1) ದ.ಚೀನಾ ಸಮುದ್ರ

2) ಹಿಂದೂ ಮಹಾ ಸಾಗರ

3) ಆರ್ಕ್ ಟಿಕ್ ಸಾಗರ

4) ಫೆಸಿಪಿಕ್ ಸಾಗರ√√√

ಇದೇ ತಿಂಗಳು ದಿ.25 ರಿಂದ 9ದಿನಗಳ ಕಾಲ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಯಾವ ನಗರದಲ್ಲಿ ನಡೆಯಲಿದೆ?

1) ಸ್ಟಾಕ್ ಹೋಂ

2) ಸ್ವೀಡನ್

3) ಜಿನೇವಾ

4) ನ್ಯೂಯಾರ್ಕ್√√√



ಕೃಪೆ : Kishore Gowda

ಸಾಮಾನ್ಯ ವಿಜ್ಞಾನ

1) ವಿಶ್ವದಲ್ಲಿ ಅತಿ ಹೆಚ್ಚಿನ

ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?

* ಜಲಜನಕ.

2) ಅತಿ ಹಗುರವಾದ ಲೋಹ ಯಾವುದು?

* ಲಿಥಿಯಂ.

3) ಅತಿ ಭಾರವಾದ ಲೋಹ ಯಾವುದು?

* ಒಸ್ಮೆನೆಯಂ.

4) ಚಿನ್ನವನ್ನು ಶುದ್ಧೀಕರಿಸುವ ವಿಧಾನ

ಯಾವುದು?

* ಸೈನೈಡೇಶನ್.

5) ಅತಿ ಹಗುರವಾದ ಮೂಲವಸ್ತು ಯಾವುದು?

* ಜಲಜನಕ.

6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ

ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?

* ಸಾರಜನಕ.

7) ಪ್ರೋಟಾನ್ ಕಂಡು ಹಿಡಿದವರು ಯಾರು?

* ರುದರ್ ಫರ್ಡ್.

8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ

ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?

* ಆಮ್ಲಜನಕ.

9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು

ಯಾರು?

* ಜೇಮ್ಸ್ ಚಾಡ್ ವಿಕ್.

10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು

ಯಾರು?

* ಜೆ.ಜೆ.ಥಾಮ್ಸನ್.

11) ಒಂದು ಪರಮಾಣುವಿನಲ್ಲಿರುವ

ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ

ಸಂಖ್ಯೆಯೇ -----?

* ಪರಮಾಣು ಸಂಖ್ಯೆ.

12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ

ಮೂಲವಸ್ತು ಯಾವುದು?

* ಹಿಲಿಯಂ.

13) ಮೂರ್ಖರ ಚಿನ್ನ ಎಂದು ಯಾವುದನ್ನು

ಕರೆಯುತ್ತಾರೆ?

* ಕಬ್ಬಿಣದ ಪೈರೆಟ್ಸ್.

14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು -----

ಬಳಸುತ್ತಾರೆ?

* ಒಸ್ಮೆನಿಯಂ.

15) ಪ್ರಾಚೀನ ಕಾಲದ ಮಾನವ ಮೊದಲ

ಬಳಸಿದ ಲೋಹ ಯಾವುದು?

* ತಾಮ್ರ.

16) ಉದು ಕುಲುಮೆಯಿಂದ ಪಡೆದ ಕಬ್ಬಿಣ

ಯಾವುದು?

RBS: * ಬೀಡು ಕಬ್ಬಿಣ.

17) ಚಾಲ್ಕೋಪೈರೇಟ್ ಎಂಬುದು ------- ದ

ಅದಿರು.

* ತಾಮ್ರದ.

18) ಟಮೋಟದಲ್ಲಿರುವ ಆಮ್ಲ ಯಾವುದು?

* ಅಕ್ಸಾಲಿಕ್.

20) "ಆಮ್ಲಗಳ ರಾಜ" ಎಂದು ಯಾವ

ಆಮ್ಲವನ್ನು ಕರೆಯುವರು?

* ಸಲ್ಫೂರಿಕ್ ಆಮ್ಲ.

21) ಕಾಸ್ಟಿಕ್ ಸೋಡದ ರಾಸಾಯನಿಕ

ಹೆಸರೇನು?

* ಸೋಡಿಯಂ ಹೈಡ್ರಾಕ್ಸೈಡ್.

22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು

ಯಾವುದನ್ನು ಕರೆಯುವರು?

* ಮೆಗ್ನಿಷಿಯಂ ಹೈಡ್ರಾಕ್ಸೈಡ್.

23) ಅಡುಗೆ ಉಪ್ಪುವಿನ ರಾಸಾಯನಿಕ

ಹೆಸರೇನು?

* ಸೋಡಿಯಂ ಕ್ಲೋರೈಡ್.

24) ಗಡಸು ನೀರನ್ನು ಮೃದು ಮಾಡಲು -----

ಬಳಸುತ್ತಾರೆ?

* ಸೋಡಿಯಂ ಕಾರ್ಬೋನೆಟ್.

25) ಕೆಂಪು ಇರುವೆ ಕಚ್ಚಿದಾಗ ಉರಿಯಲು

ಕಾರಣವೇನು?

* ಪಾರ್ಮಿಕ್ ಆಮ್ಲ.

26) ಗೋಧಿಯಲ್ಲಿರುವ ಆಮ್ಲ ಯಾವುದು?

* ಗ್ಲುಮಟಿಕ್.

27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ

ಯಾವುದು?

* ಪೋಲಿಕ್.

28) ಸಾರಜನಕ ಕಂಡು ಹಿಡಿದವರು ಯಾರು?

* ರುದರ್ ಪೊರ್ಡ್.

29) ಆಮ್ಲಜನಕ ಕಂಡು ಹಿಡಿದವರು ಯಾರು?

* ಪ್ರಿಸ್ಟೆ.

30) ಗಾಳಿಯ ಆರ್ದತೆ ಅಳೆಯಲು ----

ಬಳಸುತ್ತಾರೆ?

* ಹೈಗ್ರೋಮೀಟರ್.

31) ಹೈಗ್ರೋಮೀಟರ್ ಅನ್ನು ----- ಎಂದು

ಕರೆಯುತ್ತಾರೆ?

RBS: * ಸೈಕೋಮೀಟರ್.

32) ಯಾವುದರ ವಯಸ್ಸು ಪತ್ತೆಗೆ ಸಿ-14

ಪರೀಕ್ಷೆ ನಡೆಸುತ್ತಾರೆ?

* ಪಳೆಯುಳಿಕೆಗಳ.

33) ಕೋಬಾಲ್ಟ್ 60 ಯನ್ನು ಯಾವ

ಚಿಕಿತ್ಸೆಯಲ್ಲಿ ಬಳಸುತ್ತಾರೆ?

* ಕ್ಯಾನ್ಸರ್.

34) ಡುರಾಲು ಮಿನಿಯಂ ಲೋಹವನ್ನು

ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?

* ವಿಮಾನ.

35) ನೀರಿನಲ್ಲಿ ಕರಗುವ ವಿಟಮಿನ್ ಗಳು

ಯಾವುವು?

* ಬಿ & ಸಿ.

36) ರಿಕೆಟ್ಸ್ ರೋಗ ಯಾರಲ್ಲಿ ಕಂಡು

ಬರುವುದು?

* ಮಕ್ಕಳಲ್ಲಿ.

37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು

ಬಾಗಿರುವ ಬಣ್ಣ ಯಾವುದು?

* ನೇರಳೆ.

38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ

ಬಣ್ಣ ಯಾವುದು?

* ಕೆಂಪು.

39) ಆಲೂಗಡ್ಡೆ ಯಾವುದರ

ರೂಪಾಂತರವಾಗಿದೆ?

* ಬೇರು.

40) ಮಾನವನ ದೇಹದ ಉದ್ದವಾದ ಮೂಳೆ

ಯಾವುದು?

* ತೊಡೆಮೂಳೆ(ಫೀಮರ್).

41) ವಯಸ್ಕರಲ್ಲಿ ಕೆಂಪು ರಕ್ತಕಣಗಳು

ಹುಟ್ಟುವ ಸ್ಥಳ ಯಾವುದು?

* ಅಸ್ಥಿಮಜ್ಜೆ.

42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ

ವಿಟಮಿನ್ ಯಾವು?

* ಎ & ಡಿ.

43) ರಿಕೆಟ್ಸ್ ರೋಗ ತಗುಲುವ ಅಂಗ

ಯಾವುದು?

* ಮೂಳೆ.

44) ವೈರಸ್ ಗಳು ----- ಯಿಂದ

ರೂಪಗೊಂಡಿರುತ್ತವೆ?

* ಆರ್.ಎನ್.ಎ.

45) ತಾಮ್ರ & ತವರದ ಮಿಶ್ರಣ ಯಾವುದು?

* ಕಂಚು.

46) ತಾಮ್ರ & ಸತುಗಳ ಮಿಶ್ರಣ ಯಾವುದು?

* ಹಿತ್ತಾಳೆ.

47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು

ಯಾವುವು?

* ಬ್ಯೂಟೆನ್ & ಪ್ರೋಫೆನ್.

48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?

* ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.

49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ

ಬಳಸುವ ಅನಿಲ ಯಾವುದು?

* ಜಲಜನಕ.

50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ

ರಾಸಾಯನಿಕ ಯಾವುದು?

* ಎಥಲಿನ್.

51) ಆಳಸಾಗರದಲ್ಲಿ ಉಸಿರಾಟಕ್ಕೆ

ಆಮ್ಲಜನಕದೊಂದಿಗೆ ಬಳಸುವ ಅನಿಲ

ಯಾವುದು?

RBS: * ಸಾರಜನಕ.

52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ

ಯಾವುದು?

* ಅಲ್ಯೂಮೀನಿಯಂ.

53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ

ಯಾವುದು?

* ಹೀಲಿಯಂ.

54) ಪರಿಶುದ್ಧವಾದ ಕಬ್ಬಿಣ ಯಾವುದು?

* ಮ್ಯಾಗ್ನಟೈಟ್.

55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ

ಯಾವುದು?

* ಕಾರ್ಬನ್ ಡೈ ಆಕ್ಸೈಡ್.

56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ

ಯಾವುದು?

* ಕಾರ್ಬೋನಿಕ್ ಆಮ್ಲ.

57) ಹಣ್ಣಿನ ರಸ ಸಂರಕ್ಷಿಸಲು ಬಳಸುವ

ರಾಸಾಯನಿಕ ಯಾವುದು?

RBS * ಸೋಡಿಯಂ ಬೆಂಜೋಯಿಟ್.

58) "ಆತ್ಮಹತ್ಯಾ ಚೀಲ"ಗಳೆಂದು ------ಗಳನ್ನು ಕರೆಯುತ್ತಾರೆ?

* ಲೈಸೋಜೋಮ್.

59) ವಿಟಮಿನ್ ಎ ಕೊರತೆಯಿಂದ ----

ಬರುತ್ತದೆ?

* ಇರುಳು ಕುರುಡುತನ.

60) ಐಯೋಡಿನ್ ಕೊರತೆಯಿಂದ ಬರುವ ರೋಗ

ಯಾವುದು?

* ಗಳಗಂಡ (ಗಾಯಿಟರ್).

ರೋಪಿನ ಯುದ್ಧ ತಂತ್ರ ಬಳಸಿದವರು?

*ಬಾಲಾಜಿ ಬಾಜೀರಾವ್*

*1. ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆ?

👉-ಕಬ್ಭಿಣ*

*2. ಗ್ರಾಹಂಬೆಲ್ ಟಿಲಿಪೋನ್‍ನ್ನು ಯಾವ ವರ್ಷದಲ್ಲಿ ಸಂಶೋಧಿಸಿದವನು?

👉-1876*

*3. ಆಹಾರ ಯಾವ ಭಾಗದಲ್ಲಿ ಹೆಚ್ಚಾಗಿ ಪಚನ ಕ್ರಿಯೆಗೆ ಒಳಪಡುತ್ತದೆ?

👉-ಸಣ್ಣಕರುಳು*

*4. ವಿಟಾಮಿನ್ ಎ ಅಧಿಕವಾಗಿರುವ ಆಹಾರ ಪದಾರ್ಥ?

👉- ಕ್ಯಾರೇಟ್*

*5. ಲಿವರ್‍ನಲ್ಲಿ ಸಂಗ್ರಹವಾಗಿರುವ ವಿಟಮಿನ್?

👉- ಎ&ಡಿ*

*6. ಆಗಲೇ ಹುಟ್ಟುವ ಶಿಶುವಿನಲ್ಲಿ ಎಷ್ಟು ಮೂಳೆಗಳು ಇರುತ್ತದೆ?

👉-300*

*7. ಮಾನವನ ರಕ್ತ ಶೇಕಡಾ ಎಷ್ಟು ಪ್ರಮಾಣ ಪ್ಲಾಸ್ಮಾ ಹೊಂದಿದೆ?

👉- 55%*

*8. ಕೆಂಪು ರಕ್ತದ ಕಣಗಳಿಗೆ ಅವಶ್ಯವಾಗಿರುವುದು ಯಾವುದು?

👉- ಕಬ್ಬಿಣ ಅಂಶ*

*9. ಕಾಲರಾ ರೋಗಕ್ಕೆ ಕಾರಣವಾದ ಜೀವಿ?

👉- ವಿಬ್ರಿಯೋ ಕಾಲರೆ*

*10. ಹೃದಯಾಘಾತ ಯಾವ ಕಾರಣದಿಂದ ಆಗುತ್ತದೆ?

👉-ಕೊಲೆಸ್ಟಾಲ್*

*11. ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆ?

👉-ಕಣ್ಣು*

*12. ರಿಕೇಟ್ಸ್ ರೋಗ ಯಾವ ಅಂಗಕ್ಕೆ ತಗಲುತ್ತದೆ?

👉- ಮೂಳೆ*

*13. ಇ.ಸಿ.ಜಿ. ಯಾವ ಅಂಗದ ಕಾರ್ಯವನ್ನು ಪರೀಕ್ಷಿಸಲು ಬಳಸಲಾಗುತ್ತದೆ?

👉-ಹೃದಯ*

*14. ಟ್ರಿಪಲ್ ಆ್ಯಂಟಿಜನ್ ಚುಚ್ಚುಮದ್ದು ಮಕ್ಕಳಿಗೆ ರೋಗದ ವಿರುದ್ದವಾಗಿ ಕೊಡುತ್ತಾರೆ?

👉-ನಾಯಿ ಕೆಮ್ಮು/ ಧನುರ್ವಾಯು/ಗಂಟಲುಬೇನೆ*

*15. ಜೀವಿಗಳಿಗೆ ಪ್ರಾಥಮಿಕ ಶಕ್ತಿಯ ಮೂಲ ಇದಾಗಿದೆ?

👉-ಸೂರ್ಯ*

*16. ಡಿ.ಎನ್.ಎ ದಲ್ಲಿ ಇದು ಕಂಡುಬರುವುದಿಲ್ಲ?

👉- ಯುರ್ಯಾಸಿಲ್*

*17. ಜೀರ್ಣಕ್ರೀಯೆ ಆರಂಭಗೊಳ್ಳುವುದು?

👉- ಬಾಯಿಯ ಅಂಗಳದಲ್ಲಿ*

*18. ಬೂದಿ ರೋಗ ಯಾವ ಬೆಳೆಗೆ ಬರುತ್ತದೆ?

👉-ಗೋಧಿ*

*19. ಬ್ಯಾಕ್ಸೈಟ್ ಇದು ಯೂವುದರ ಅದಿರು?

👉-ಅಲ್ಯೂಮಿನಿಯಂ*

*20. ಶಾಶ್ವತ ಗಡಸು ನೀರಿಗೆ ಕಾರಣವಾದ ಅಂಶ ಯಾವುದು?

👉-ಸಲ್ಪೇಟ್& ಕ್ಲೋರೈಡ್*

*21. ವಾಸಿಂಗ್ ಸೋಡಾದ ರಾಸಯನಿಕ ಹೆಸರು?

👉- ಸೋಡಿಯಂ ಕಾರ್ಬೊನೇಟ್*

*22. ಸಿಮೆಂಟ್ ಸಂಶೋಧಕ ಯಾರು?

👉- ಜೋಸೆಫ್ ಅಸ್ಪೆಡಿನ್(1814)*

*23. ಕಂಚು ಯಾವುದರ ಮಿಶ್ರಣವಾಗಿದೆ?

👉-ತಾಮ್ರ ಮತ್ತು ತವರ*

*24. ಹಿತ್ತಾಳೆ ಯಾವುದರ ಮಿಶ್ರಣ?

👉- ತಾಮ್ರ ಮತ್ತು ಸತು*

*25. ಎಲ್.ಪಿ.ಜಿ. ಇದನ್ನು ಒಳಗೊಂಡಿರುತ್ತದೆ?

👉- ಬ್ಯೂಟೇನ್ ಮತ್ತು ಪ್ರೋಫೆನ್*

*26. ಗಡಸು ನೀರಿನಲ್ಲಿ ಕಂಡುಬರುತ್ತದೆ?

👉-ಮ್ಯಾಗ್ನೇಶಿಯಂ*

*27. ಚಲುವೆಯ ಪುಡಿಯ ರಾಸಾಯನಿಕ ಹೆಸರು?

👉- ಬ್ಲೀಚಿಂಗ್ ಪೌಡರ್( ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್)*

*28. ಕಠಿಣವಾದ ಮೂಲವಸ್ತು?

👉- ವಜ್*

*29. ಗಾಳಿಯಲ್ಲಿರುವ ಈ ಅನಿಲವು ಅನೇಕ ಲೋಹವನ್ನು ಒಳಗೊಂಡಿದೆ?

👉-ಸಾರಜನಕ*

*30. ಸಾಮಾನ್ಯ ಸ್ಥಿತಿಯಲ್ಲಿ ನೀರು ಮತ್ತು ಗಾಳಿ ಈ ಲೋಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ?

👉- ಬಂಗಾರ*

*31. ವಜ್ರ ಯಾವ ಇಂಗಾಳದ ರೂಪವಾಗಿದೆ?

👉- ಸ್ಪಟಿಕ*

*32. ಗನ್ ಪೌಡರ್ ತಯಾರಿಕೆಯಲ್ಲಿ ಈ ಕೆಳಗಿನ ಮಿಶ್ರಣವನ್ನು ಉಪಯೋಗಿಸುತ್ತಾರೆ?

👉- ಗಂಧಕ, ಇದ್ದಿಲು

ಪುಡಿ, ನೈಟ್ರಿಕ್ ಆ್ಯಸಿಡ್*

*33. ಜಂಪಿಂಗ್ ಜಿನ್ಸ್ ಸಿದ್ದಾಂತವನ್ನು ಪ್ರತಿಪಾದಿಸಿದವರು?

👉-ಬಾರ್‍ಬರ ಕ್ಲಿಂಟನ್*

*34. ಗರ್ಭಾಶಯ ದೇಹದ ಯಾವ ಭಾಗದಲ್ಲಿದೆ?

👉- ಪೆಲ್ವಿಕ್ ಕ್ಯಾವಿಟ್*

*35. ದ್ರವ ರೂಪದ ಲೋಹ ಯಾವುದು ?

👉– ಪಾದರಸ್*

*36. ಮಾನವ ಉಪಯೋಗಿಸಿದ ಪ್ರಥಮ ಲೋಹ?

👉- ತಾಮ್*

*37. ಗಾಜು ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತುಗಳು?

👉-ಸಿಲಿಕಾ,*

*38. ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನೀಲ?

👉-ಜಲಜನಕ*

*39. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು?

👉 – ಸೋಡಿಯಂ ಹೈಡ್ರಾಕ್ಸೈಡ್*

*40. ಆಮ್ಲದಲ್ಲಿರುವ ಸಾಮಾನ್ಯ ಮೂಲ ವಸ್ತು ಯಾವುದು ?

👉– ಜಲಜನಕ*

*41. ಬ್ರಾಸ್ ಯಾವುದರ ಮಿಶ್ರ ಲೋಹವಾಗಿದೆ?

👉-ತಾಮ್ರ ಮತ್ತು ತವರ*

*42. ಅಣು ಕ್ರಿಯಾಗಾರದಲ್ಲಿ ಮಾಧ್ಯಮಿಕವಾಗಿ ಇದನ್ನು ಬಾಳಸುತ್ತಾರೆ?

👉-ಗ್ರಾಪೈಟ್*

*43. ಮಿಥೇನ್ ಹೇರಳವಾಗಿ ದೊರೆಯುವುದು?

👉-ನೈಸರ್ಗಿಕ ಅನಿಲದಲ್ಲಿ*

*44. ವಿಕಿರಣ ಪಟುತ್ವ ಕಂಡುಹಿಡಿದವರು?

👉-ಹೆನ್ರಿ ಬೇಕರಲ್*

*45. ಆಪ್ಟಿಕ್ ಪೈಬರ್‍ವನ್ನು ಯಾವುದಕ್ಕಾಗಿ ಹೆಚ್ಚಾಘಿ ಬಳಸುತ್ತಾರೆ?

👉- ಸಂದೇಶ ಕಳುಸಿಸಲು*

*46. ಕಾಯಿಗಳನ್ನು ಹಣ್ಣು ಮಾಡಲು ಉಪಯೋಗಿಸುವುದು?

👉-ಇಥಲೀನ್*

*47. ಕ್ರಯೋಜನಿಕ್ ಇಂಜನವನ್ನು ಇದರಲ್ಲಿ ಬಳಸಲಾಗುತ್ತದೆ?

👉- ರಾಕೇಟ್*

*48. ನ್ಯಾನೋ ವಿಜ್ಞಾನದಲ್ಲಿ ಎಂಟೆಕ್ ಆಂರಂಭಿಸಿದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ?

👉-ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ*

*49. ಒಂದೇ ವಿಷಯಕ್ಕಾಗಿ ಎರಡು ಭಾರಿ ನೋಬಲ್ ಪ್ರಶಸ್ತಿ ಪಡೆದವರು?

👉- ಮೇರಿ ಕ್ಯೂರಿ*

*50. ವಾಯರ್ ಲೆಸ್ ಟೆಲಿಗ್ರಾಫ್ ಅಭಿವೃದ್ದಿ ಪಡಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಯಾರು?

👉- ಥಾಮನ್ಸ್*

*51. ಯಾವ ವಿದ್ಯುಮಾನದಿಂದಾಗಿ ಮರುಭೂಮಿಯಲ್ಲಿ ಮರಿಚಿಕೆಗಳು ಕಾಣಿಸಿಕೊಳ್ಳುತ್ತದೆ?

👉-ಬೆಳಕಿನ ಸಂಪೂರ್ಣ ಅಂತರಿಕ ಪ್ರತಿಫಲಕ*

*52. ನ್ಯೂಟ್ರಾನ್ ಸಂಶೋಧಿಸಿದವರು ಯಾರು?

👉- ಬಾಡ್ಚಿಕ್*

*53. ಆಳಸಾಗರ ಮುಳುಗುವೀರರು ಉಸಿರಾಡುವುದಕ್ಕೆ ಆಮ್ಲಜನಕ ದೊಂದಿಗೆ ಏನನ್ನು ಬಳಸುತ್ತಾರೆ?

👉-ಸಾರಜನಕ*

*54. ಯಾವುದು ಭೌತಿಕ ಬದಲಾವಣೆಯ ಉದಾಹಣೆಯಾಗಿದೆ?

👉-ನೀರು ಮಂಜುಗಡ್ಡೆ*

*55. ಮೈಕ್ರೋ ಫೋನನ್ನು ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ?

👉-ಶಬ್ದ ತರಂಗಗಳನ್ನು ವಿದ್ಯುತ್ ತರಂಗಗಳಾಗಿ*

*56. ಭೂಮಿಯ ಭೂ ಚಿಪ್ಪಿನಲ್ಲಿ ಅತ್ಯದಿಕ ಎರಡನೇಯ ಲೋಹ?

👉- ಕಬ್ಬಿಣ*

*57. ಯಾವ ಲೋಹದಿಂದ ಹೆಚ್ಚಿನ ಲೋಹ ವಸ್ತುಗಳನ್ನು ತಯಾರಿಸಲಾಗಿದೆ?

👉- ಕಬ್ಬಿಣ*

*58. ಬಲೂನುಗಳಲ್ಲಿ ಇದನ್ನು ತುಂಬಾಗುತ್ತದೆ?

👉-ಹೀಲಿಯಂ*

*59. ಹಗುರವಾದ ಗ್ಯಾಸ್ ಯಾವುದು?

👉-ಜಲಜನಕ*

*60. ಬಲ್ಟಿನಲ್ಲಿರುವ ಫಿಲಾಮೆಂಟ್ ತಂತಿಯನ್ನು ಇದರಿಂದ ತಯಾರಿಸಲಾಗುತ್ತದೆ?

👉- ಟಂಗಸ್ಟನ್*

*61. ರಬ್ಬರ್ ವಲ್ಕನೀಕರಣದಲ್ಲಿ ಬಳಸುವ ಧಾತು?

👉- ಗಂಧಕ* ಕೃಪೆ : Kishore Gowda

ಸೌರವ್ಯೂಹ

1. ಕ್ಷೀರ ಪಥಗಳು ಆಕಾಶ ಕಾಯಗಳ ಸಮೂಹವನ್ನು 'ವಿಶ್ವ ಅಥವಾ ಬ್ರಹ್ಮಾಂಡ' ಎನ್ನುವರು.

2. ಆಕಾಶಕಾಯಗಳ ಗಾತ್ರ, ದೂರ, ಚಲನೆ ಹೊಂದಿರುವ ಗುಣ ಲಕ್ಷಣಗಳ ಅದ್ಯಯನವನ್ನೇ ಭೂಗೋಳ ಶಾಸ್ತ್ರ ಎನ್ನುವರು.

3. ಬ್ರಹ್ಮಾಂಡದಲ್ಲಿ ಸ್ವಯಂ ಪ್ರಕಾಶವುಳ್ಳ ಆಕಾಶಕಾಯಗಳನ್ನೇ 'ನಕ್ಷತ್ರ'ಗಳೆಂದು ಕರೆಯಲಾಗಿದೆ.

4. ಪ್ರಕರವಾಗಿ ಬೆಳಗಲು ಆರಂಬಿಸುವ ನಕ್ಷತ್ರವನ್ನು ನೋವಾ ಎನ್ನುವರು.

5. ನಕ್ಷತ್ರಗಳು ಸ್ಪೋಟಗೊಳ್ಳುವ ಹಂತವನ್ನು 'ಸೂಪರ್ ನೋವಾ' ಎನ್ನುವರು.

6. ಸೂರ್ಯನಿಗೆ ಅತೀ ಸಮೀಪದ ನಕ್ಷತ್ರ ಪಾಕ್ಷಿಮಾ ಸೆಂಟಾರಿ.

7. ಸೂರ್ಯನನ್ನು ಬಿಟ್ಟರೆ ಭೂಮಿಯಿಂದ ಪ್ರಕರವಾಗಿ ಕಾಣುವ ನಕ್ಷತ್ರ ಸಿರಿಯಸ್

8. ನಕ್ಷತ್ರಗಳ ಸಮೂಹವನ್ನು ನಕ್ಷತ್ರ ಪುಂಜ ಎನ್ನುವರು.

9. ನಕ್ಷತ್ರಗಳ ಸಮೂಹಗಳು ಸಾಲಾಗಿ ಬೆಳ್ಳಗೆ ಕಾಣುವುದನ್ನು ಕ್ಷಿರಪಥ ಅಥವಾ ಆಕಾಶ ಗಂಗೆ ಎನ್ನುವರು.

10. ಆಕಾಶ ಗಂಗೆಯನ್ನು ಸಂಶೋದಿಸಿದವನು ಗೆಲಿಲಿಯೋ.

11. ಸೂರ್ಯನು ಇರುವ ಕ್ಷೀರಪಥ 'ಆ್ಯಂಡ್ರೋಮೆಡ್ ಗ್ಯಾಲಾಕ್ಸಿ'

12. ಆಕಾಶ ಗಂಗೆಗೆ ಸಮೀಪದ ಎರಡು ಕ್ಷೀರಪಥಗಳೆಂದರೆ- ಲಾರ್ಜ ಮೆಗೆಲ್ಲಾನಿಕ,

& ಸ್ಮಾಲ್ ಮೆಗೆಲ್ಲಾನಿಕ್ ಕ್ಲೌಡ

13. ನಕ್ಷತ್ರಗಳ ನಡುವಣ ಅಂತರವನ್ನು ಅಳೆಯುವ ಮಾನವನ್ನು 'ಜ್ಯೋತಿರ್ವರ್ಷ' ಎನ್ನುವರು.

14. ಬೆಳಕು ಒಂದು ಸೆಕೆಂಡಿಗೆ 2,99,460 ಕಿ ಮೀ ವೇಗದಲ್ಲಿ ಒಂದು ವರ್ಷದಲ್ಲಿ ಎಷ್ಟು ದೂರ ಸಂಚರಿಸುವುದೋ ಅದನ್ನೇ ಜ್ಯೋತಿರ್ವರ್ಷ ಎನ್ನುವರು.

15. ಸೂರ್ಯ ಮತ್ತು ಭೂಮಿಯ ನಡುವಿನ ಅಂತರವನ್ನು 'ಅಸ್ಟ್ರಾನಾಮಿಕಲ್ ಯೂನಿಟ್' ಎನ್ನುವರು.

16. ಸೂರ್ಯನ ಆಕರ್ಷಣೆಗೆ ಒಳಪಟ್ಟು ಸುತ್ತುತ್ತಿರುವ 8 ಗ್ರಹಗಳು, ಉಪಗ್ರಹಗಳು, ಉಲ್ಕೆಗಳು, ದೂಮಕೇತುಗಳು ಹಾಗೂ ಕ್ಷುದ್ರಗ್ರಹಗಳ

ಪರಿವಾರವನ್ನು 'ಸೌರವ್ಯೂಹ' ಎಂದು ಕರೆಯುವರು.

17. ಸೂರ್ಯನ ಶೇಕಡಾ 71 ರಷ್ಟು ಜಲಜನಕ 27 ರಷ್ಟು ಹೀಲಿಯಂ ಹಾಗೂ ಉಳಿದ ಭಾಗವು ಇತರ ಅನಿಲಗಳಿಂದ ಕೂಡಿದೆ.

18. ಸೂರ್ಯನ ಮೇಲಿರುವ ಕಪ್ಪು ಕಲೆಗಳನ್ನು ಸೌರ ಕಲೆಗಳೆಂದು ಕರೆಯುವರು. ಇವುಗಳನ್ನು 1908 ರಲ್ಲಿ ಹ್ಯಾಲೆಯು ಸಂಶೋದಿಸಿದನು.

19. ಸೂರ್ಯನ ಮದ್ಯ ಭಾಗವನ್ನು ಕೇಂದ್ರಗೋಳ, ಇದರ ಸುತ್ತಲೂ ವಿಕಿರಣವಲಯ ಹಾಗೂ ಪ್ರಚಲನ ವಲಯಗಳಿಂದ ಸುತ್ತುವರಿಯಲ್ಪಟ್ಟಿದೆ. ಹಾಗೂ ಅದರ ಸುತ್ತಲೂ ಬಳೆಯಾಕಾರವನ್ನು ಪೋಟೋ ಸ್ಪಿಯರ ಎಂದು ಕರೆಯುವರು.

20. ಸೂರ್ಯನ ಮೇಲ್ಬಾಗದಲ್ಲಿರುವ ಸೌರ ವಾಯುಮಂಡಲವನ್ನು ಕ್ರೋಮೊಸ್ಪಿಯರ ಎಂದು ಕರೆಯುವರು.

21. ಗ್ರಹಗಳು ಸ್ವಯಂ ಪ್ರಕಾಶಮಾನವಲ್ಲ ಅವುಗಳು ಸೂರ್ಯನ ಪ್ರಕಾಶವನ್ನು ಪ್ರತಿಬಿಂಬಿಸುತ್ತವೆ. ಇವುಗಳೆಲ್ಲವೂ ಸೂರ್ಯನ ಸುತ್ತ ಅಂಡಾಕಾರದ ಪಥದಲ್ಲಿ ಗಡಿಯಾರದ ವಿರುದ್ದ ದಿಕ್ಕಿಗೆ ಚಲಿಸುತ್ತವೆ.

22. ಶುಕ್ರ ಮತ್ತು ಯೂರೇನೆಸ್ ಗ್ರಹಗಳು ಮಾತ್ರ ಇತರ ಗ್ರಹಗಳ ದಿಕ್ಕಿನಿಲ್ಲ ಚಲಿಸುತ್ತವೆ. ಗಡಿಯಾರದ ಚಲನೆಗೆ ಅನುಗುಣವಾಗಿ.

23. ಸೂರ್ಯನ ಸುತ್ತಲೂ 8 ಗ್ರಹಗಳು ಸುತ್ತುತ್ತವೆ. ಅವುಗಳೆಂದರೆ

ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್.

(ಗ್ರಹಗಳನ್ನು ಅನುಕ್ರಮವಾಗಿ ನೆನಪಿಡಲು ಸೂತ್ರ:

"ಬುಶುಭೂಮಂಗುಶಯುನೆ")

24. ಅಗಸ್ಟ 24 2006 ರಲ್ಲಿ ನಡೆದ ಅಂತರರಾಷ್ಟ್ರಿಯ ಖಗೋಳ ವಿಜ್ಞಾನಿಗಳ ಸಮ್ಮೇಳನದಲ್ಲಿ ಪ್ಲೋಟೋ ಗ್ರಹವನ್ನು ಗ್ರಹವಲ್ಲ ಎಂದು ತೀರ್ಮಾನಿಸಲಾಯಿತು.

25. ಬುಧ ಗ್ರಹವು ಸೂರ್ಯನಿಗೆ ಅತೀ ಸಮೀಪದಲ್ಲಿರುವ ಗ್ರಹ. ಇದು ಅತೀ ಹೆಚ್ಚು ಉಷ್ಣಾಂಶದಿಂದ ಕೂಡಿದೆ.

26. ಶುಕ್ರಗ್ರಹವು ಅತ್ಯಂತ ನಿಧಾನವಾಗಿ ತನ್ನ ಅಕ್ಷದ ಸುತ್ತ ಸುತ್ತುತ್ತದೆ.

27. ಗುರು ಗ್ರಹವು ಅತೀ ದೊಡ್ಡದಾದ ಗ್ರಹ.

ಇದು ಅತೀ ವೇಗವಾದ ಅಕ್ಷಭ್ರಮಣವನ್ನು ಹೊಂದಿದೆ.

ಇದರ ಒಂದು ದಿನ

9 ಗಂಟೆ 50 ನಿಮಿಷ ಮಾತ್ರ .

28. ಶನಿ ಗ್ರಹವು ತನ್ನ ಸುತ್ತ ಸುಂದರವಾದ ಬಳೆಗಳನ್ನು ಹೊಂದಿದೆ.

29. ಬುಧ, ಶುಕ್ರ, ಭೂಮಿ ಹಾಗೂ ಮಂಗಳ ಗ್ರಹಗಳನ್ನು ಆಂತರಿಕ ಗ್ರಹಗಳು ಅಥವಾ ಶಿಲಾಗ್ರಹಗಳು ಎಂದು ಕರೆಯುವರು. ಇವುಗಳ ಸಾಂದ್ರತೆ ಅತಿ ಹೆಚ್ಚು.

30. ಗುರು, ಶನಿ, ಯುರೇನೆಸ್, ಹಾಗೂ ನೆಪ್ಚೂನ್ ಗ್ರಹಗಳನ್ನು ಬಾಹ್ಯ ಗ್ರಹಗಳು ಅಥವಾ ಜೋವಿಯಾನ್ ಗ್ರಹಗಳೆಂದೂ ಕರೆಯುವರು. ಇವುಗಳ ಸಾಂದ್ರತೆ ಅತೀ ಕಡಿಮೆ.

31. ಪ್ಲೋಟೊ ಗ್ರಹವನ್ನು ಕುಬ್ಜ ಗ್ರಹವೆಂದು ಪರಿಗಣಿಸಲಾಗಿದ್ದು, ಉಳಿದವುಗಳು ಇರಿಸ್ ಹಾಗೂ ಸೀರಿಸ್.

32. ಬುಧ ಗ್ರಹದ ಪರಿಭ್ರಮಣ ಅವಧಿಯು ಎಲ್ಲಾ ಗ್ರಹಗಳಿಗಿಂತ ಕಡಿಮೆ(88 ದಿನಗಳು.)

33. ಶುಕ್ರ ಗ್ರಹವು ಅತ್ಯಂತ ಪ್ರಕಾಶಮಾನವಾಗಿ ನಕ್ಷತ್ರದಂತೆ ಪ್ರಜ್ವಲಿಸುತ್ತದೆ. ಇದನ್ನು ಮುಂಜಾನೆಯ ನಕ್ಷತ್ರ, ಬೆಳ್ಳಿ ಚುಕ್ಕಿ ಎಂತಲೂ ಕರೆಯುವರು. ಇದರ ಅಕ್ಷ ಭ್ರಮಣದ ಅವಧಿಯು ಪರಿಭ್ರಮಣ ಅವಧಿಗಿಂತ ಹೆಚ್ಚು.

34. ಭೂಮಿಯ ಏಕೈಕ ನೈಸಗಿ೯ಕ ಉಪಗ್ರಹ ಚಂದ್ರ.

35. ಮಂಗಳ ಗ್ರಹವನ್ನು 'ಕೆಂಪು ಗ್ರಹ', ಕುಜ ಅಥವಾ ಅಂಗಾರಕವೆಂತಲೂ ಕರೆಯುವರು.

36. ಮಂಗಳ ಗ್ರಹವು ಪೊಬೊಸ್ ಮತ್ತು ಡಿಮೋಸ್ ಎಂಬ ಎರಡು ಚಿಕ್ಕ ಉಪ ಗ್ರಹಗಳನ್ನು ಹೊಂದಿದೆ.

37. ಭಾರತವು ಮಂಗಳ ಗ್ರಹವನ್ನು ಶೋಧಿಸುವ ಉಪಗ್ರಹವನ್ನು ನವಂಬರ 5, 2013 ರಲ್ಲಿ ಉಡಾಯಿಸಿ (ಮಾರ್ಸ ಅಬರ್ಿಟರ್) ಉಡಾಯಿಸಿದ್ದು. ಬಾರತವು ಅಮೇರಿಕಾ, ರಷ್ಯಾ ಮತ್ತು ಯೂರೋಪಗಳ ಒಕ್ಕೂಟದ ನಂತರ ನಾಲ್ಕನೆಯದಾಗಿದೆ.

38. ಗುರು ಗ್ರಹವು ಸೌರವ್ಯೂಹದ ಗ್ರಹಗಳಲ್ಲಿ ಅತ್ಯಂತ ದೊಡ್ಡದು. ಇದನ್ನು ಮತ್ತು ಇದರ ಉಪ ಗ್ರಹಗಳನ್ನು ಗೆಲಿಲಿಯೋ 1610 ರಲ್ಲಿ ಕಂಡು ಹಿಡಿದನು.

39. ಗುರು ಗ್ರಹವು ಸೌರವ್ಯೂಹದಲ್ಲಿ ಅತೀ ಹೆಚ್ಚು ಉಪ ಗ್ರಹಗಳನ್ನು ಹೊಂದಿದೆ,

(ಗುರು-60, ಶನಿ-50, ಯೂರೇನೆಸ್-25).

40. ಗುರು ಗ್ರಹದ ಉಪಗ್ರಹದಲ್ಲಿ ದೊಡ್ಡದಾದ ನಾಲ್ಕು ಉಪಗ್ರಹಗಳು- ಐಓ,ಯೂರೋಪ್,ಗ್ಯಾನಿಮೇಡ ಮತ್ತು ಕ್ಯಾಲಿಸ್ಟ್ರೋ ಇವುಗಳನ್ನು ಗೆಲಿಲಿಯೋ ಗುರುತಿಸಿದ್ದರಿಂದ ಇವುಗಳನ್ನು ಗ್ಯಾಲಿಲಿಯನ್ ಉಪಗ್ರಹಗಳು ಎನ್ನುವರು.

41. ಗ್ಯಾನಿಮೇಡ ಉಪಗ್ರಹವು ಸೌರ್ಯವ್ಯೂಹದ

ಉಪ ಗ್ರಹಗಳಲ್ಲಿ ಅತೀ ದೊಡ್ಡದು.

ಐಓ ಉಪಗ್ರಹವು ಸೌರವ್ಯೂಹದ ಗ್ರಹ ಹಾಗೂ ಉಪಗ್ರಹಗಳಲ್ಲಿ ಅತೀ ಹೆಚ್ಚು ಉಷ್ಣಾಂಶವನ್ನು ಹೊಂದಿದೆ.

42. ಶನಿ ಗ್ರಹವು ಎರಡನೇ ದೊಡ್ಡ ಗ್ರಹ ಹಾಗೂ ಅತ್ಯಂತ ಸುಂದರವಾದ ಗ್ರಹ.

ಇದರ ಸುತ್ತಲೂ ಮೂರು ಬಳೆಗಳಿವೆ. ಶನಿ ಗ್ರಹದ ಉಪಗ್ರಹಗಳು ಟೈಟಾನ್, ಮಿಮಾಸ್, ಎನ್ಸಿಲಾಡಸ್, ತೆಥಿಸ್, ಡಿಯೋನ್, ಮತ್ತು ರಿಯಾ. ಕೃಪೆ : Kishore Gowda

A SUMMARY OF HUMAN BIOLOGY

1: Number of Bones *206*

2: Number of Muscles *639*

3: Number of Kidneys *2*

4: Number of Milk Teeth *20*

5: Number of Ribs *24 (12 pair)*

6: Number of Heart Chamber *4*

7: Largest artery *Aorta*

8: Normal blood pressure *120/80mmHg*

9: Ph of Blood *7.35-7.45

10: Number of vertebrae in the Spine *33*

11: Number of vertebrae in the Neck *7*

12: Number of Bones in Middle Ear *6*

13: Number of Bones in Face *14*

14: Number of Bones in Skull *22*

15: Number of Bones in Chest *25*

16: Number of Bones in Arms *6*

17: Number of Muscles in Human Arm *72*

18: Number of Pumps in Heart *2*

19: Largest Organ *Skin*

20: Largest gland *Liver*

21: Biggest cell *female Ovum*

22: Smallest cell *male Sperm*

23: Smallest Bone *Stapes*

24: First transplanted Organ *Heart*

25: Average length of Small Intestine *7m*

26: Average length of Large Intestine *1.5m*

27: Average weight of new Born baby *2.6kg*

28: Pulse rate in One Minute *60-100

29: Normal body temperature *37 C° (98.4 F°)*

30: Average Blood Volume *4 to 5 liters*

31: Life Span of RBC *120 days*

32: Life Span of WBC *10 to 15 days*

33: Pregnancy Period *280 days (40 week)*

34: Number of Bones in Human Foot *33*

35: Number of Bones in Each wrist *8*

36: Number of Bones in Hand *27*

37: Largest Endocrine gland *Thyroid*

38: Largest Lymphatic Organ *Spleen*

39: Largest part of Brain *Cerebrum*

40: Largest & Strongest Bone *Femur*

41: Smallest Muscle *Stapedius (Middle Ear)*

41: Number of Chromosome *46 (23 pair)*

42: Number of Bones in new Born baby *306*

43: Viscosity of Blood *4.5 to 5.5*

44: Universal Donor Blood Group O negative

45: Universal Recipient Blood Group *AB*

46: Largest WBC *Monocyte*

47: Smallest WBC *Lymphocyte*

48: Increase RBC count called *Polycethemia*

49: Blood Bank in the Body is *Spleen*

50: Non Nucleated Blood cell is *RBC*

51: RBC produced in the *Bone Marrow*

52: River of Life is Called *Blood*

53: Normal Blood Cholesterol level *250mg/dl*

54: Fluid part of Blood is *Plasma* ಕೃಪೆ : Kishore Gowda

ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು

ಬೊಡೋ - ಅಸ್ಸಾಂ

ಸಂತಾಲ - ಪಶ್ಚಿಮ ಬಂಗಾಳ, ಬಿಹಾರ

ಅಬೋರ್ಸ್ - ಅಸ್ಸಾಂ ಮತ್ತು ಅರುಣಾಚಲ ಪ್ರದೇಶ

ಜಂತಿಯಾ - ಮೇಘಾಲಯ

ಗ್ಯಾಲಂಗೋ - ಹಿಮಾಲಯ

ಬೈಗಾ - ಛತ್ತೀಸ್ ಗಡ್, ಮಧ್ಯಪ್ರದೇಶ

ಕುಕಿ - ಮಣಿಪುರಿ

ಚಂಚು - ಒರಿಸ್ಸಾ

ಸೋಲಿಗ - ಕರ್ನಾಟಕ

ಅಪಟಮಿಸ್ - ಅರುಣಾಚಲ ಪ್ರದೇಶ

ಗಾರೋ - ಮೇಘಾಲಯ

ಫರ್'ವಾಲ್ - ಉತ್ತರ ಪ್ರದೇಶ

ಲೆಪ್ಚಾ - ಸಿಕ್ಕಿಂ

ಗೊಂಡ - ಮಧ್ಯಪ್ರದೇಶ, ಜಾರ್ಖಂಡ್

ಭಿಲ್ಲರು - ಮಧ್ಯಪ್ರದೇಶ, ರಾಜಸ್ಥಾನ

ಕೋಟಾ - ತಮಿಳುನಾಡು

ಜಾಟರು - ಅಂಡಮಾನ್ ನಿಕೋಬಾರ್

ಬಡಗಾಸ್ - ತಮಿಳುನಾಡು

ಉರಾಲಿ - ಕೇರಳ

ಮುಂಡಾ - ಜಾರ್ಖಂಡ್

ಮೀನಾ - ರಾಜಸ್ಥಾನ

ಕಾರ್ಬಿ - ಅಸ್ಸಾಂ

ಕುಮುವೋನ್ - ಉತ್ತರಪ್ರದೇಶ

ಅಂಗಾಮಿ - ನಾಗಾಲ್ಯಾಂಡ್

ಬಿರವೋರ್ - ಬಿಹಾರ

ವರಲಿ - ಮಹಾರಾಷ್ಟ್ರ

ಗಡ್ಡಿ - ಹಿಮಾಚಲ ಪ್ರದೇಶ

ಕಿನ್ನರ್ - ಹಿಮಾಚಲ ಪ್ರದೇಶ

ಬೋಟಿಯಾನ್ - ಉತ್ತರಾಖಂಡ್

ಸವರಾಸ್ - ಆಂಧ್ರಪ್ರದೇಶ ಕೃಪೆ : Kishore Gowda

ಇತಿಹಾಸ

ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಕದಂಬ ವಂಶದ 15 ಮುಖ್ಯ ಪ್ರಶ್ನೋತ್ತಗಳು

1.ಶಾತವಾಹನರ ನಂತರ ಆದಿಕಾರಕ್ಕೆ ಬಂದ ಸ್ವತಂತ್ರ ರಾಜ ಮೆನೆತನಗಳು.

Ans:ಕದಂಬರು, ಗಂಗರು

2.ಕರ್ನಾಟಕ ಮೂಲದ ಮೊದಲ ರಾಜವಂಶ

Ans:ಕದಂಬರು

3.ಕದಂಬರ ರಾಜಧಾನಿ

Ans:ಬನವಾಸಿ

4.ಬನವಾಸಿ ಈಗಿನ ಯಾವ ಜಿಲ್ಲೆಯಲ್ಲಿದೆ

Ans:ಉತ್ತರ ಕನ್ನಡ

5.ಕದಂಬರ ಆಳ್ವಿಕೆಯ ಕಾಲ

Ans:ಕ್ರಿ.ಶ.330-540

6.ಕದಂಬರ ರಾಜಲಾಂಛನ

Ans:ಸಿಂಹ

7.ಕದಂಬರ ಮೊದಲ ಅರಸ

Ans:ಮಯೂರ ವರ್ಮ

8.ಕದಂಬ ವಂಶದ ಸ್ಥಾಪಕ

Ans:ಮಯೂರ ಶರ್ಮ

9.ಮಯೂರ ಶರ್ಮನ ಕುಲ

Ans:ಬ್ರಾಹ್ಮಣ

10.ಮಯೂರ ಶರ್ಮನೇ ಕದಂಬರ ಮೊದಲದೊರೆ ಎಂದು ತಿಳಿಸುವ ಶಾಸನ

Ans:ತಾಳಗುಂದಶಾಸನ

11.ಮಯೂರ ಶರ್ಮನ ಮಗ

Ans:ಕಂಗವರ್ಮ

12.ಕದಂಬರ ಕಾಲದಲ್ಲಿ ಬಳಕೆಯಲ್ಲಿದ್ದ ಪ್ರಮುಖ ಭಾಷೆಗಳು

A.ಪ್ರಾಕೃತ

B.ಸಂಸ್ಕೃತ

C.ಕನ್ನಡ

13.ತಾಳೆಗುಂದವಿರುವ ಜಿಲ್ಲೆ

Ans:ಶಿವಮೊಗ್ಗ

14:ಕದಂಬರಿಂದ ನಿರ್ಮಿಸಲ್ಪಟ್ಟ ದ್ವಿಬಾಹು ಗಣೇಶನ ಪ್ರತಿಮೆ ಇರುವುದು

Ans:ಗೋಕರ್ಣ

15.ಬ್ರಾಹ್ಮಲಿಪಿಯಲ್ಲಿ ಇರುವ ಪ್ರಪ್ರಥಮ ಶಾಸನ

Ans:ಚಂದ್ರವಳ್ಳಿ ಶಾಸನ ಕೃಪೆ : Kishore Gowda

ಆಮ್ಲಗಳು

೧. ನಿಂಬೆ ಹಣ್ಣಿನಲ್ಲಿರುವ ಆಮ್ಲ - ಸಿಟ್ರಿಕ್

೨. ಟೋಮಟ - ಆಕ್ಸಾಲಿಕ್

೩. ಈರುಳ್ಳಿ - ಪೋಲಿಕ್ ಆ್ಯಸಿಡ್

೪. ಕಾಫಿ -ಕೆಪಿನ್

೫. ಟೀ - ಟೆನಿನ್

೬. ಕೂದಲು- ಕೆರೋಟಿನ್

೭. ಕೆಂಪು ಇರುವೆ - ಪಾರ್ಮಿಕ್

೮. ವಿನೆಗರ್ - ಅಸಿಟಿಕ್

೯. ಮೊಸರು - ಲ್ಯಾಕ್ಟಿಕ್

೨೦. ಹುಣಸೆ - ಟಾರ್ಟಾರಿಕ್ ಕೃಪೆ : Kishore Gowda

ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು

💧ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ••┈┈┈┈• ಹರಿಷೇಣ

💧ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ ••┈┈┈┈• ಅಲಹಾ ಬಾದ್ ಸ್ತಂಭ ಶಾಸನ

💧ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ ••┈┈┈┈• ಕೌಸಂಬಿ

💧ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ••┈┈┈┈• ಫೀರೋಜ್ ಷಾ ತುಘಲಕ್

💧ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ ••┈┈┈┈• ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ

💧ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು ••┈┈┈┈• ಮಿರತ್ ಶಾಸನ ಹಾಗೂ ತೋಪ್ರ ಶಾಸನ

💧ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ ••┈┈┈┈• ಕಂದಾಹಾರ್

💧ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ ••┈┈┈┈• ರುದ್ರದಾಮನ್

💧ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು ••┈┈┈┈• ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು

💧ತೆಲುಗಿನ ಪ್ರಥಮ ಶಾಸನ ••┈┈┈┈• ಕಲಿಮಲ್ಲ ಶಾಸನ

💧ತಮಿಳಿನ ಪ್ರಥಮ ಶಾಸನ ••┈┈┈┈• ಮಾಂಗುಳಂ ಶಾಸನ

💧ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ ••┈┈┈┈• ಅಶೋಕ

💧ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ ••┈┈┈┈• ಬ್ರಾಹ್ಮಿ ಹಾಗೂ ಖರೋಷ್ಠಿ

💧ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ ••┈┈┈┈•13 ನೇ ಶಿಲಾ ಶಾಸನ

💧ಅಶೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು ••┈┈┈┈•1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್

💧ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ ••┈┈┈┈• ಮಸ್ಕಿ ಶಾಸನ

💧ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ ••┈┈┈┈• ರಾಯಚೂರು

💧ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ ••┈┈┈┈• ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ

💧ನಿಟ್ಟೂರಿನ ಶಾಸನದ ರಚನಾಕಾರ ••┈┈┈┈• ಉಪಗುಪ್ತ

💧ನಿಟ್ಟೂರಿನ ಶಾಸನದ ಲಿಪಿಕಾರ ••┈┈┈┈• ಚಡಪ

💧ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ ••┈┈┈┈• 1950ರಲ್ಲಿ

💧ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ ••┈┈┈┈• ದೇವನಾಗರಿ

💧ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ ••┈┈┈┈• ಬಬ್ರುಶಾಸನ

💧ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ ••┈┈┈┈• ಶಕರ ಪ್ರಸಿದ್ದ ಅರಸ ರುದ್ರಧಮನ

💧ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ ••┈┈┈┈• ಸಂಜಾನ್ ದತ್ತಿ ಶಾಸನ

💧ದಂತಿದುರ್ಗ ••┈┈┈┈• ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ

💧ಒಂದನೇ ಕೃಷ್ಣ ••┈┈┈┈• ಭಾಂಡ್ಕ ಮತ್ತು ತಾಳೇಗಾಂ ಶಾಸನ

💧ಧೃವ ••┈┈┈┈• ಜೆಟ್ಟಾಯಿ ಶಾಸನ

💧ಅಮೋಘವರ್ಷ ••┈┈┈┈• ಸಂಜಾನ್ ತಾಮ್ರ ಶಾಸನ

💧ಬಾದಾಮಿ ಶಾಸನದ ಕರ್ತೃ ••┈┈┈┈• 1 ನೇ ಪುಲಿಕೇಶಿ

💧ಮಹಾಕೂಟ ಸ್ತಂಭ ಶಾಸನದ ಕರ್ತೃ ••┈┈┈┈• ಮಂಗಳೇಶ

💧ಮಹಾಕೂಟ ಸ್ತಂಭ ಶಾಸನ ••┈┈┈┈• ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ

💧ರವಿ ಕೀರ್ತೀ ••┈┈┈┈• ಐಹೋಳೆ ಶಾಸನ

💧ಐಹೋಳೆ ಶಾಸನ ••┈┈┈┈• ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ

💧ಚಂದ್ರವಳ್ಳಿ ಶಾಸನದ ಕರ್ತೃ ••┈┈┈┈• ಮಯೂರವರ್ಮ (ಚಿತ್ರದುರ್ಗ)

💧ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ.

💧ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ

💧ಕನ್ನಡದ ಮೊಟ್ಟ ಮೊದಲ ಶಾಸನ ••┈┈┈┈• ಹಲ್ಮಿಡಿ ಶಾಸನ.

💧ಹಲ್ಮಿಡಿ ಶಾಸನ ಇಲ್ಲಿ ಇರುವುದು ••┈┈┈┈• ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ

💧ಹಲ್ಮಿಡಿ ಶಾಸನದ ಕರ್ತೃ ••┈┈┈┈• ಕಾಕುಸ್ಥವರ್ಮ

💧ತಾಳಗುಂದ ಶಾಸನದ ಕರ್ತೃ ••┈┈┈┈• ಕವಿ ಕುಬ್ಜ

💧ತಾಳಗುಂದ ಶಾಸನವನ್ನು ಬರೆಯಿಸಿದವರು ••┈┈┈┈• ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)

💧ಮಹಿಪವೊಲು ತಾಮ್ರ ಶಾಸನದ ಕರ್ತೃ ••┈┈┈┈• ಶಿವಸ್ಕಂದ ವರ್ಮ .

💧ವಾಯಲೂರು ಸ್ತಂಭ ಶಾಸನದ ಕರ್ತೃ ••┈┈┈┈• ರಾಜ ಸಿಂಹ .

💧ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ ••┈┈┈┈• 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”

💧ನಾನಾ ಘಾಟ್ ಶಾಸನದ ಕರ್ತೃ ••┈┈┈┈• ನಾಗನೀಕ .

💧ಗುಹಾಂತರ ನಾಸಿಕ್ ಶಾಸನದ ಕರ್ತೃ ••┈┈┈┈• ಗೌತಮೀ ಬಾಲಾಶ್ರೀ

💧ವೆಳ್ವಕುಡಿ ತಾಮ್ರ ಶಾಸನದ ಕರ್ತೃ ••┈┈┈┈• ಪರಾಂತಕ ಚೋಳ ಕೃಪೆ : Kishore Gowda

ಅಳತೆಯ ಮಾಪನಗಳು

1) ಆಂಗಸ್ಟ್ರಮ್ : ಅಲೆಯ ಉದ್ದ

2) ನಾಟಿಕಲ್ಮೈಲ್ : ನೌಕಾಯಾನದ ಅಂತರ

3) ಕ್ಯಾರಟ್ : ಚಿನ್ನದ ಶುದ್ದತೆ

4) ಪ್ಯಾದಮ್ : ನೀರಿನ ಆಳ

5) ಜೌಲ್ : ಶಕ್ತಿ

6) ನಾಟ್ : ಗಾಳಿಯ ವೇಗ

7) ರೀಮ್ : ಕಾಗದ ಎಣಿಕೆ

8) ಪ್ಯಾರೆಡೆ : ವಿದ್ಯುತ್ ಚಲನೆ

9) ಆಂಪೀಯರ್ : ವಿದ್ಯುತ್ ಪ್ರವಾಹ

1೦) ಬಾಕ್ವೆರಲ್ : ವಿಕಿರಣ ಶೀಲತೆ

11) ಡೆಸಿಬಲ್ : ಶಬ್ದದ ಪ್ರಮಾಣ

12) ಕ್ಯಾಲರಿ : ಶಾಖದ ಪ್ರಮಾಣ

13) ಹೆರ್ಡ್ಸ : ವಿದ್ಯುತ್ಕಾಂತಿಯ ಅಲೆಗಳು

14) ಜೋತಿರ್ ವರ್ಷ : ನಕ್ಷತ್ರಗಳ ನಡುವಿನ ದೂರ

15) ಓಮ್ : ವಿದ್ಯುತ್ ಪ್ರತಿರೋದ

16) ಕ್ಯಾಂಡಿಲಾ : ಪ್ರಕಾಶದ ತೀವ್ರತೆ

17) ಮೋಲ್ : ದ್ರವ್ಯರಾಶಿ ಪ್ರಮಾಣ

18) ಬಾರ್ : ವಾಯುಮಂಡಲದ ಒತ್ತಡ

19) ವೋಲ್ಟ : ವಿದ್ಯುತ್ ಸಾಮರ್ಥೆ

20) ವ್ಯಾಟ್ : ವಿದ್ಯುತ್ ಶಕ್ತಿ

21) ಅಮ್ಮಿಟರ್ : ವಿದ್ಯುತ್ ಪ್ರವಾಹ

22) ಆಡಿಯೊಮೀಟರ್ : ಶಬ್ದದ ತಿವ್ರತೆ

23) ಅನಿಮೋ ಮೀಟರ್ : ಗಾಳಿಯ ವೇಗ & ದಿಕ್ಕು ಅಳೆಯುವಿಕೆ

24) ಆಲ್ಟಿಮೀಟರ್ : ಎತ್ತರ ಅಳೆಯುವಿಕೆ

25) ಬ್ಯಾರೊಮೀಟರ್ : ವಾಯುಮಂಡಲದ ಒತ್ತಡ

26) ಪ್ಯಾದೊಮೀಟರ್ : ಸಮುದ್ರದ ಆಳ

27) ಲ್ಯಾಕ್ಟೋಮೀಟರ್ : ಹಾಲಿನ ಶುದ್ದತೆ

28) ಟಾಕೋಮೀಟರ್ : ವಿಮಾನಗಳ ವೇಗ

29) ಸ್ಪೇಕ್ಟ್ರೋಮೀಟರ್ : ವರ್ಣಪಂಕ್ತಿ ವಿಶ್ಲೇಷಿಸಲು

30) ಸ್ಮಿಗ್ನೋಮಾನೊಮೀಟರ : ರಕ್ತದ ಒತ್ತಡ

31) ಎಲೆಕ್ಟ್ರೋಕಾರಡಿಯೋಗ್ರಾಫ್ : ಹೃದಯ ಕಾರ್ಯ

32) ಎಲೆಕ್ಟ್ರೋಎನ್ಸೀಫಿಲೋಗ್ರಾಫ್ : ಮೆದುಳಿನ ಕಾರ್ಯ ಕೃಪೆ : Kishore Gowda

ಕರ್ನಾಟಕದ ಇತಿಹಾಸ

1)ಹೈದರಾಲಿ ಯ ಬಿರುದು - - - ಫತೆ ಹೈದರ್ ಬಹದ್ದೂರ್.

2)ಒಂದನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಅಂತ್ಯಗೊಂಡಿತು? - - - ಮದ್ರಾಸ್ ಒಪ್ಪಂದ. 1769.

3)2 ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿದ್ದ ಬ್ರಿಟಿಷ್ ಗವರ್ನರ್ ಜನರಲ್ - - - ವಾರನ್ ಹೇಸ್ಟಿಂಗ್ಸ್.

4) 3ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - ಕಾರ್ನವಾಲೀಸ್.

5) 4ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - - -ಲಾರ್ಡ್ ವೆಲ್ಲೆಸ್ಲಿ.

6) ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು - - - - ಲಾರ್ಡ್ ವೆಲ್ಲೆಸ್ಲಿ.

7) ಸಹಾಯಕ ಸೈನ್ಯ ಪದ್ಧತಿಗೆ ಸೇರಿದ ಮೊದಲ ದೇಶೀಯ ರಾಜ - - - ಹೈದರಾಬಾದ್ ನಿಜಾಮ.

10)ಅಭಿನವ ಕಾಳಿದಾಸ - - - ಬಸಪ್ಪ ಶಾಸ್ತ್ರಿ.

11) ಮೈಸೂರಿನ ಪ್ರಥಮ ಬ್ರಿಟಿಷ್ ರೆಸಿಡೆಂಟ್ - - - ಸರ್ ಬ್ಯಾರಿಕ್ಲೋಸ್.

12)ಮೈಸೂರು ಸಂಸ್ಥಾನದಲ್ಲಿ ಕಮಿಷನರ್ ಆಳ್ವಿಕೆ ಪ್ರಾರಂಭವಾಗಿದ್ದು- - - - 1831.

13)ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದವರು - - - - ಮಾರ್ಕ ಕಬ್ಬನ್.

14)ಅಠಾರ ಕಛೇರಿಯನ್ನು ರದ್ದು ಮಾಡಿದವರು - - - ಮಾರ್ಕ ಕಬ್ಬನ್.

15)ಮೈಸೂರಿನಲ್ಲಿ ಕಮಿಷನರ್ ಆಳ್ವಿಕೆ ಆರಂಭಿಸಿದ ಗವರ್ನರ್ ಜನರಲ್ - - - - ಲಾರ್ಡ್ ವಿಲಿಯಂ ಬೆಂಟಿಂಕ್.

16)ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದವರು - - - ದಿವಾನ್ ರಂಗಾಚಾರ್ಲು.

17)ಮೈಸೂರು ಸಿವಿಲ್ ಸರ್ವಿಸಸ್ ಪರೀಕ್ಷೆ ಆರಂಭಿಸಿದ ದಿವಾನ್ - - - - ಕೆ.ಶೇಷಾದ್ರಿ ಅಯ್ಯರ್.

18)ಜೀವವಿಮಾ ಯೋಜನೆ ಜಾರಿಗೆ ತಂದ ದಿವಾನ್ - - - ಕೆ.ಶೇಷಾದ್ರಿ ಅಯ್ಯರ್.

19)ಭಾರತದಲ್ಲಿ ಮೊದಲು ವಿದ್ಯುತ್ ಸೌಲಭ್ಯ ಪಡೆದ ನಗರ - - - ಬೆಂಗಳೂರು.

20) ಒಕ್ಕಲಿಗರ ಸಂಘಘ ಸ್ಥಾಪನೆಗೆ ಶ್ರಮಿಸಿದ ದಿವಾನರು- - - - ಮಾಧವರಾವ್.

21)ಮಿರ್ಜಾ ಇಸ್ಮಾಯಿಲ್ ಅವರ ಬಿರುದು - - - - ಅಮೀನ್ - ಉಲ್ - ಮುಲ್ಕ್.

22)ರಾಜರ್ಷಿ ಎಂಬ ಬಿರುದು ಪಡೆದ ಮೈಸೂರಿನ ಒಡೆಯರ್ - - ನಾಲ್ವಡಿ ಕೃಷ್ಣರಾಜ ಒಡೆಯರ್.

23)ಮೈಸೂರು ಸಂಸ್ಥಾನದ ಕೊನೆಯ ದಿವಾನ್ - - - ರಾಮಸ್ವಾಮಿ ಮೊದಲಿಯಾರ್.

24)ಮೈಸೂರಿನಲ್ಲಿ ಹಿಂದುಳಿದವರಿಗೆ ಮೀಸಲಾತಿ ವರದಿಯನ್ನು ಮೊದಲ ಬಾರಿಗೆ ನೀಡಿದ ಸಮಿತಿ - - - ಜಸ್ಟೀಸ್ ಲೆಸ್ಲಿ ಮಿಲ್ಲರ್ ಕಮಿಟಿ.

25)ಸ್ವದೇಶಿ ಚಳುವಳಿಯ ನಾಯಕರು - - ಬಿ.ಜಿ.ತಿಲಕ್.

26)ಕರ್ನಾಟಕದಲ್ಲಿ ಮ್ಯಾಜಿನಿ ಕ್ಲಬ್ ಸ್ಥಾಪಿಸಿದವರು - - - ಹನುಮಂತ ರಾವ್ ದೇಶ್ ಪಾಂಡೆ.

27)ಕರ್ನಾಟಕ ಸಭಾ ಸ್ಥಾಪನೆಯಾದದ್ದು - - - 1916.

28)ಮೊದಲ ಬಾರಿಗೆ ಗಾಂಧೀಜಿಯವರು ಕರ್ನಾಟಕ ಕ್ಕೆ ಭೇಟಿ ನೀಡಿದ್ದು - - - 1915.

29)ಕರ್ನಾಟಕ ಸಭಾದ ಸ್ಥಾಪಕರು - - - ಆಲೂರು ವೆಂಕಟರಾವ್.

30)ಹಿಂದುಸ್ತಾನ್ ಸೇವಾದಳದ ಸ್ಥಾಪನೆ - - - - ಹುಬ್ಬಳ್ಳಿಯಲ್ಲಿ. ..ಎನ್.ಎಸ್. ಹರ್ಡೀಕರ್.

31)ಕರ್ನಾಟಕದ ಗಾಂಧೀ - - - ಹರ್ಡೀಕರ್ ಮಂಜಪ್ಪ.

32) ಕರ್ನಾಟಕ ಕೇಸರಿ - - - - ಗಂಗಾಧರ ರಾವ್ ದೇಶ್ ಪಾಂಡೆ.

33)ಗಂಗಾಧರ ರಾವ್ ದೇಶ್ ಪಾಂಡೆ ಯವರ ಬಿರುದು - - - ಕರ್ನಾಟಕ ಸಿಂಹ.

34)ಬೆಂಗಳೂರಿನ ಚರಕ ಸಂಘದ ಸ್ಥಾಪಕರು - - - ಜಿ.ದೇಶ್ ಪಾಂಡೆ.

35)ಹೋಂ ರೂಲ್ ಚಳುವಳಿ ಪ್ರಾರಂಭ ವಾದದ್ದು-----1916.

36)1924 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ - - - - ಬೆಳಗಾವಿ.

37)ಪ್ರಥಮ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು - - - ಗಂಗಾಧರ ರಾವ್ ದೇಶ್ ಪಾಂಡೆ.

38)ಗಾಂಧೀ ಜೀ ಅಸಹಕಾರ ಚಚಳುವಳಿಯನ್ನು ಆರಂಭಿಸಿದ್ದು.- - - 1920

39)ಕರ್ನಾಟಕ ಉಪ್ಪಿನ ಸತ್ಯಾಗ್ರಹದ ನಾಯಕರು.- - - ಎಂ.ಪಿ.ನಾಡಕರ್ಣಿ.- ಮೈಲಾರ ಮಹದೇವಪ್ಪ.

40)ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ - - - ಅಂಕೋಲ.

41)ಕರ್ನಾಟಕದ ಬಾರ್ಡೋಲಿ - - - ಅಂಕೋಲ.

42)ಶಿವಪುರ ಕಾಂಗ್ರೆಸ್ಸಿನ ಅಧ್ಯಕ್ಷರು - - - ಟಿ.ಸಿದ್ದಲಿಂಗಯ್ಯ.

43)ಕರ್ನಾಟಕ ಧ್ವಜ ಸತ್ಯಾಗ್ರಹ ಮೊದಲು ನಡೆದದ್ದು - - - ಶಿವಪುರ.

44)ಮೈಸೂರಿನ ಪ್ರಥಮ ಕಾಂಗ್ರೆಸ್ ಸಭೆ ನಡೆದದ್ದು - - 1938 - ಶಿವಪುರ ಕಾಂಗ್ರೆಸ್.

45)ಕರ್ನಾಟಕದ ಜಲಿಯನ್ ವಾಲಾಬಾಗ್ - - - ವಿಧುರಾಶ್ವತ್ಥ.

46)ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ ಪ್ರಥಮ ಹಳ್ಳಿ - - - - ಈಸೂರು.

47)ಅರಮನೆ ಸತ್ಯಾಗ್ರಹ ನಡೆದ ವರ್ಷ ಮತ್ತು ಆಗಿನ ದಿವಾನ್ - - - - 1947..ರಾಮಸ್ವಾಮಿ ಮೊದಲಿಯಾರ್.

48)ಅರಮನೆ ಸತ್ಯಾಗ್ರಹದ ನೇತಾರ - - - ಕೆ.ಸಿ.ರೆಡ್ಡಿ.

49)ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ - - - ಕೆ.ಸಿ.ರೆಡ್ಡಿ.

50)ಕರ್ನಾಟಕ ವಿಧ್ಯಾವರ್ಧಕ ಸಂಘ ಹೊರಡಿಸುತ್ತಿದ್ದ ಮಾಸ ಪತ್ರಿಕೆ - - - ಸುವಾಸನೆ.

51)ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು. ಈ ಗೀತೆ ರಚಿಸಿದವರು.- - - ಹುಯಿಲಗೋಳ ನಾರಾಯಣರಾಯರು.

52)ಕರ್ನಾಟಕ ಗತವೈಭವ ಕೃತಿ ರ-- - - ಆಲೂರು ವೆಂಕಟರಾಯರು.

53)ಕನ್ನಡದ ಕುಲ ಪುರೋಹಿತ - - - ಆಲೂರು ವೆಂಕಟರಾಯರು.

54)ಕರ್ನಾಟಕ ಏಕೀಕರಣ ಸಮಿತಿಯ ಪ್ರಥಮ ಅಧ್ಯಕ್ಷರು - - - ಸಿದ್ದಪ್ಪ ಕಂಬಳಿ.

55)ಕಾಸರಗೂಡು ಏಕೀಕರಣ ಸಮ್ಮೇಳನದ ಅಧ್ಯಕ್ಷರು - - - - ಆರ್.ಆರ್.ದಿವಾಕರ್.

56)ಜೆ.ವಿ.ಪಿ.ಕಮಿಟಿಯ ಸದಸ್ಯರು - - - ಜವಾಹರಲಾಲ್ ನೆಹರು. ,ವಲ್ಲಭಭಾಯ್ ಪಟೇಲ್, ಪಟ್ಟಾಭಿ ಸೀತಾರಾಮಯ್ಯ.

57)ಕರ್ನಾಟಕ ಏಕೀಕರಣ ಸಮಿತಿಯ ಅಧ್ಯಕ್ಷರು - - ಎಸ್. ನಿಜಲಿಂಗಪ್ಪ.

58)ಭಾಷಾವಾರು ಪ್ರಾಂತ್ಯ ರಚನೆಯ ಬಗ್ಗೆ ವರದಿ ನೀಡಿದ ಕಮಿಟಿ - - - - - ಫಜಲ್ ಅಲಿ ಕಮಿಟಿ.

60)ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಕ್ಕೆ ನೇಮಿಸಿದ ಆಯೋಗ - - - - ಮಹಾಜನ್ ಆಯೋಗ.

61)ರಾಜ್ಯ ಪುನರ್ ವಿಂಗಡನ ಆಯೋಗಕ್ಕೆ ಇದ್ದ ಮತ್ತೊಂದು ಹೆಸರು - - - - ಫಜಲ್ ಅಲಿ ಕಮಿಟಿ.

62 )ಏಕೀಕೃತ ವಿಶಾಲ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ - - - ಎಸ್. ನಿಜಲಿಂಗಪ್ಪ.

63)2 ನೇ ಆಂಗ್ಲೋ ಮೈಸೂರು ಯುದ್ಧ ಕೊನೆಗೊಂಡ ಒಪ್ಪಂದ - - - - - 1784ರ ಮಂಗಳೂರು ಒಪ್ಪಂದ.

64)3ನೇ ಆಂಗ್ಲೋ ಮೈಸೂರು ಯುದ್ಧ ಕೋನೆಗೊಂಡ ಒಪ್ಪಂದ - - - 1792ರ ಶ್ರೀರಂಗಪಟ್ಟಣ ಒಪ್ಪಂದ.

65)ಸಂಗ್ಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ್ದು - - - 1830.

66)ಮೈಸೂರಿನಲ್ಲಿಐ.ಪಿ.ಸಿ.ಯನ್ನು ಜಾರಿಗೆ ತಂದವರು - - - - ಬೌರಿಂಗ್ 1862.

67)ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪಿಸಿದವರು - - - - - 1905ರಲ್ಲಿ ದಿವಾನ್ ಕೃಷ್ಣ ಮೂರ್ತಿ.

68)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪಕರು - - - - ಎ.ಓ.ಹ್ಯೂಂ.1885ರಲ್ಲಿ.

69)ಕರ್ನಾಟಕದ ಮೊದಲ ರಾಜಕೀಯ ಸಮಾವೇಶದ ಅಧ್ಯಕ್ಷರು - - - ವಿ.ಪಿ.ಮಾಧವರಾವ್.1920--ಧಾರವಾಡದಲ್ಲಿ. ಕರ್ನಾಟಕದ ಏಕೀಕರಣದ ಬೇಡಿಕೆ.

70)ಈಸೂರು ಘಟನೆ ನಡೆದದ್ದು - - - 1942ಸೆಪ್ಟೆಂಬರ್ 28.

71)ಬ್ರಿಟಿಷರಿಗೆ ಮೊದಲು ವ್ಯಾಪಾರಿ ಅನುಮತಿ ನೀಡಿದ ಮೊಗಲ್ ದೊರೆ - - - - ಜಹಂಗೀರ್.

72)ಜಹಂಗೀರ್ ನ ಆಸ್ಥಾನಕ್ಕೆ ಭೇಟಿ ನೀಡಿದ ಬ್ರಿಟನ್ ರಾಯಭಾರಿ.- - - - ಸರ್.ಥಾಮಸ್ ರೋ.

73)ಪ್ಲಾಸಿ ಕದನ ನಡೆದಾಗ ಬಂಗಾಳದ ನವಾಬ - - - ಸಿರಾಜ್ - ಉದ್ ದೌಲ್.

74)ಬಾಕ್ಸಾರ್ ಕದನವನ್ನು ಅಂತ್ಯ ಗೊಳಿಸಿದ ಒಪ್ಪಂದ - - - ಅಲಹಾಬಾದ್ ಒಪ್ಪಂದ.

75)ದತ್ತು ಪುತ್ರನಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವರು - - - ಲಾರ್ಡ್ ಡಾಲ್ ಹೌಸಿ.

76) 1857 ರ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದವರು - - - - ವಿ.ಡಿ.ಸಾವರ್ಕರ್.

77)ಕೊನೆಯ ಮೊಗಲ್ ಚಕ್ರವರ್ತಿ - - - 2ನೇ ಬಹದ್ದೂರ್ ಷಾ.

78)1857 ರ ದಂಗೆಯ ವೇಳೆ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - - ಲಾರ್ಡ್ ಡಾಲ್ ಹೌಸಿ.

79)ಭಾರತದ ಪ್ರಥಮ ವೈಸರಾಯ್ವ - - - ಲಾರ್ಡ್ ಕ್ಯಾನಿಂಗ್.

80)ಬ್ರಿಟಿಷ್ ಆರ್ಥಿಕ ಸಾಮ್ರಾಜ್ಯಶಾಹಿಯನ್ನು ವಿಶ್ಷೇಷಿಸಿದ ಪ್ರಥಮ ಭಾರತೀಯ - - - - ದಾದಾಬಾಯಿ ನವರೋಜಿ.

81)ಪಾವರ್ಟಿ ಅಂಡ್ ಆನ್ ಬ್ರಿಟಿಷ್ ರೂಲ್ ಇನ್ ಇಂಡಿಯ ಕೃತಿಯ ಕರ್ತೃ - - - ದಾದಾಭಾಯಿನವರೋಜಿ.

82)ಭಾರತದಲ್ಲಿ ಇಂಗ್ಲೀಷ್ ಶಿಕ್ಷಣದ ಪಿತಾಮಹ - - - ಥಾಮಸ್ ಮೆಕಾಲೆ.

83)ಬ್ರಹ್ಮ ಸಮಾಜದ ಸ್ಥಾಪಕರು - - ರಾಜಾರಾಮ್ ಮೋಹನ್ ರಾಯ್.

84)ಆರ್ಯಸಮಾಜದ ಸ್ಥಾಪಕರು - - - ದಯಾನಂದ ಸರಸ್ವತಿ.

85)ವೇದಗಳಿಗೆ ಹಿಂತಿರುಗಿ ಎಂದು ಘೋಷಿಸಿದವರು - - - ದಯಾನಂದ ಸರಸ್ವತಿ.

86)ಬನಾರಸ್ ಸೆಂಟ್ರಲ್ ಸ್ಕೂಲ್ ಸ್ಥಾಪಿಸಿದವರು - - - ಅನಿಬೆಸೆಂಟ್.

87)ಬಂಗಾಳದ ರಾಷ್ಟ್ರೀಯತೆಯ ಪ್ರವಾದಿ - - - - - ಬಿಪಿನ್ ಚಂದ್ರ ಪಾಲ್.

88)ಪಂಜಾಬಿನ ಸಿಂಹ - - - ಲಾಲಲಜಪತ್ ರಾಯ್.

89)ಗೀತಾ ರಹಸ್ಯ ಕೃತಿ ರಚಿಸಿದವರು - - - ಬಾಲಗಂಗಾಧರ ತಿಲಕ.

90)ತಿಲಕರು ಹೊರತಂದ ಪತ್ರಿಕೆಗಳು - - - ಕೇಸರಿ ಮತ್ತು ಮರಾಠ.

91)ಭಾರತದ ರಾಷ್ಟ್ರೀಯ ಚಳುವಳಿಯ ಪಿತಾಮಹ - - - ಸುರೇಂದ್ರ ನಾಥ್ ಬ್ಯಾನರ್ಜಿ.

92) grand old man of india - - - - ದಾದಾಭಾಯಿನವರೋಜಿ.

93)ಡೆಕ್ಕನ್ ಎಜುಕೇಷನ್ ಸೊಸೈಟಿಯ ಸ್ಥಾಪಕರು - - - ತಿಲಕ್ ಮತ್ತು ಅಗರ್ ಕರ್.

94) ಪೂನಾದ ಸಾರ್ವಜನಿಕ ಸಭಾದ ಸ್ಥಾಪಕರು - - - - ಎಮ್.ಜಿ.ರಾನಡೆ.

95)ಇಂಡಿಯನ್ ಅಸೋಸಿಯೇಷನ್ ಸ್ಥಾಪಕರು - - - - ಸುರೇಂದ್ರನಾಥ್ ಬ್ಯಾನರ್ಜಿ.

96)ಋಗ್ವೇದವನ್ನು ಇಂಗ್ಲೀಷ್ ಗೆ ಅನುವಾದ ಮಾಡಿದವರು - - - ಮ್ಯಾಕ್ಸ್ ಮುಲ್ಲರ್.

97)ನೀಲಿದರ್ಪಣ ಕೃತಿಯ ಕರ್ತೃ - - - - ದೀನ ಬಂಧು ಮಿತ್ರ.

98)ಇನ್ ಕ್ವಿಲಾಬ್ ಜಿಂದಾಬಾದ್ ಘೋಷಣೆ - - - - ಭಗತ್ ಸಿಂಗ್.

99) ಅಭಿನವ ಭಾರತ ಸಂಘದ ಸ್ಥಾಪಕರು - - - - - ವಿ.ಡಿ.ಸಾವರ್ಕರ್.

100) ಯುಗಾಂತರ ಪತ್ರಿಕೆಯ ಸಂಪಾದಕರು - - - - ಬರೀಂದ್ರ ಕುಮಾರ್ ಕೃಪೆ : Kishore Gowda

ಶೈಕ್ಷಣಿಕ ಮನೋವಿಜ್ಞಾನ

1) ಪದಯುತ್ಪತ್ತಿಯ ಪ್ರಕಾರ ಮನೋವಿಜ್ಞಾನವೆಂದರೇನು ?

ಎ) ವರ್ತನೆಯ ಅಧ್ಯಯನ

ಬಿ) ಪ್ರಜ್ಞಾವಸ್ಥೆಯ ಅಧ್ಯಯನ

ಸಿ) ಆತ್ಮದ ಅಧ್ಯಯನ *

ಡಿ) ಮನಸ್ಸಿನ ಅಧ್ಯಯನ

2) ವ್ಯಾಟ್ಸನ್ ರವರು ಹೇಳುವಂತೆ ಮನೋವಿಜ್ಞಾನವು ಈ ಕೆಳಗಿನದರ

ಅಧ್ಯಯನವಗಿದೆ

ಎ) ಮನಸ್ಸು

ಬಿ ) ಆತ್ಮ

ಸಿ) ವರ್ತನೆ *

ಡಿ) ಪ್ರಜ್ಞಾವಸ್ಥೆ

3) ಶೈಕ್ಷಣಿಕ ಮನೋವಿಜ್ಞಾನ ಈ ಕೆಳಕಂಡ ಯಾವುದರ ಶಾಖೆಯಾಗಿದೆ

ಎ) ತುಲನಾತ್ಮಕ ಮನೋವಿಜ್ಞಾನ

ಬಿ) ಅನ್ವಯಿಕ ಮನೋವಿಜ್ಞಾನ *

ಸಿ) ಸಾಮಾನ್ಯ ಮನೋವಿಜ್ಞಾನ

ಡಿ) ಶುದ್ಧ ಮನೋವಿಜ್ಞಾನ

4) ಬುದ್ಧಿಶೆಕ್ತಿಯನ್ನು ಮೂಲತ; ಈ ಕೆಳಕಂಡ ಯಾವ ಶಾಖೆಯಲ್ಲಿ

ಅಧ್ಯಯನ ಮಾಡಲಾಗುತ್ತದೆ

ಎ) ಔದ್ಯೋಗಿಕ ಮನೋವಿಜ್ಞಾನ

ಬಿ) ವ್ಯಕ್ತಿತ್ವ ಮನೋವಿಜ್ಞಾನ

ಸಿ) ಶೈಕ್ಷಣಿಕ ಮನೋವಿಜ್ಞಾನ

ಡಿ) ಸಾಮಾನ್ಯ ಮನೋವಿಜ್ಞಾನ *

5) ಶೈಕ್ಷಣಿಕ ಮನೋವಿಜ್ಞಾನವು ಏನನ್ನು ಅಧ್ಯಯನ ಮಾಡುತ್ತದೆ

ಎ) ಆತ್ಮ

ಬಿ) ವರ್ತನೆ *

ಸಿ) ಮನಸ್ಸು

ಡಿ) ಪ್ರಜ್ಞೆ

6) ಶೈಕ್ಷಣಿಕ ಮನೋವಿಜ್ಞಾನ ಮೂಲತ:

ಎ) ಶಿಕ್ಷಕ ಮತ್ತು ವಿದ್ಯಾರ್ಥಿಗಳ ಮನೋವಿಜ್ಞಾನ *

ಬಿ) ಶಿಕ್ಷಕ ಮನೋವಿಜ್ಞಾನ

ಸಿ) ತರಗತಿಯ ವಿದ್ಯಾರ್ಥಿಗಳ ಮನೋವಿಜ್ಞಾನ

ಡಿ) ಶಿಕ್ಷಣ ಸಂಸ್ಥೆಗಳ ಅಧ್ಯಯನ

7) ಅಂತರಾವಲೋಕನ ವಿಧಾನ

ಎ) ವಸ್ತು ನಿಷ್ಠವಾದುದು

ಬಿ) ವ್ಯಕ್ತಿ ನಿಷ್ಠವಾದುದು *

ಸಿ) ಸಮಂಜಸವಾದುದು

ಡಿ) ವಿಶ್ವಾಸರ್ಹವಾದುದು

8) ಅಂತರ್ವೀಕ್ಷಣಾ ವಿಧಾನವನ್ನು ಮನೋವಿಜ್ಞಾನದ ಅಧ್ಯಯನ

ವಿಧಾನವಾಗಿ ಪರಿಚಯಿಸಿದವರು

ಎ) ರಚನಾವಾದಿಗಳು *

ಬಿ) ವರ್ತನಾವಾದಿಗಳು

ಸಿ) ಮನೋವಿಶ್ಲೇಷಣಾವಾದಿಗಳು

ಡಿ) ಗೆಸ್ಟಾಲ್ ವಾದಿಗಳು

9) ಮೊದಲ ಮನೋವಿಜ್ಞಾನದ ಪ್ರಯೋಗಾಲಯವನ್ನು ಸ್ಥಾಪಿಸಿದವರು

ಎ) ವಿಲಿಯಂ ಜೇಮ್ಸ್

ಬಿ) ಸಿಗ್ಮಂಡ್ ಫ್ರಾಯ್ಡ್

ಸಿ) ವುಡ್ ವರ್ತ್

ಡಿ)ವಿಲ್ ಹೆಲ್ಮ್ ವೊಂಟ್ *

10) ಮೊದಲ ಮನೋವಿಜ್ಞಾನದ ಪ್ರಯೋಗಾಲಯವನ್ನು ಇಲ್ಲಿ ಸ್ಥಾಪಿಸಲಾಯಿತು

ಎ) ಮಿನ್ನೆಸೋಟ್

ಬಿ) ಪ್ಯಾರಿಸ್

ಸಿ)ಪ್ರಾಂಕ್ ಫರ್ಟ್

ಡಿ) ಲಿಪ್ಜಿಗ್ *

11)ಅಂತರ್ವೀಕ್ಷಣಾ ವಿಧಾನವನ್ನು ಟೀಕಿಸಿದ ಮನೋವಿಜ್ಞಾನಿಗಳು

ಎ) ಗೆಸ್ಟಾಲ್ಟ್ ವಾದಿಗಳು

ಬಿ) ವರ್ತನಾವಾದಿಗಳು ★

ಸಿ) ಕ್ರಿಯಾತ್ಮಕವಾದಿಗಳು

ಡಿ) ರಚನಾವಾದಿಗಳು

12) ವರ್ತನೆಯ ಅಧ್ಯಯನದ ತುಂಬಾ ನಿಖರವಾದ ಮತ್ತು ವಸ್ತು ನಿಷ್ಠವಾದ ವಿಧಾನವೆಂದರೆ

ಎ) ವ್ಯಕ್ತಿಚರಿತ್ರೆ ವಿಧಾನ

ಬಿ)ಚಿಕಿತ್ಸಾ ವಿಧಾನ

ಸಿ) ವೀಕ್ಷಣಾ ವಿಧಾನ

ಡಿ) ಪ್ರಾಯೋಗಿಕ ವಿಧಾನ ★

13) ಸಮಸ್ಯಾತ್ಮಕ ವ್ಯಕ್ತಿಯನ್ನು ಆಳವಾಗಿ ಅಧ್ಯಯನ ಮಾಡಲು ಸೂಕ್ತವಾದ ಮನೋವಿಜ್ಞಾನಿಕ ವಿಧಾನ

ಎ) ಅಂತರ್ವೀಕ್ಷಣೆ

ಬಿ) ವೀಕ್ಷಣೆ

ಸಿ) ಪ್ರಾಯೋಗಿಕ ವಿಧಾನ

d) ವ್ಯಕ್ತಿಅಧ್ಯಯನ ★

14) ಪ್ರಶ್ನಾವಳಿಯ ವಿಧಾನವನ್ನು ಪರಿಚಯಿಸಿದವರು

ಎ) ಗೆಸೆಲ್

ಬಿ) ಸ್ಟ್ಯಾನ್ಲಿಹಾಲ್ ★

ಸಿ) ಪಿಯಾಜಿ

ಡಿ)ವೂಂಟ್

15)ಕಿಂಡರ್ ಗಾರ್ಟನ್ ವಿಧಾನದ ಶಿಕ್ಷಣವನ್ನು ಪರಿಚಯಿಸಿದ ಶಿಕ್ಷಣತಜ್ಞರು

ಎ) ಮಾಂಟೇಸೋರಿ

ಬಿ) ಜಾನ್ ಲಾಕ್

ಸಿ) ಫ್ರೆಡರಿಕ ಫ್ರೊಬೆಲ್ ★

ಡಿ) ಆಲ್ ಫ್ರೆಡ್ ಬೀನೆ

16)ಶಿಕ್ಷಕರ ತರಬೇತಿಗಾಗಿ ಮೊದಲಿಗೆ ತರಬೇತಿ ಶಾಲೆಯನ್ನು ಆರಂಭಿಸಿದವರು ಯಾರು)

ಎ) ಜಾನ್ ಹೆನ್ರಿ ಪೆಸ್ಟಾಲಜಿ ★

ಬಿ) ಪ್ರೊಬೆಲ್

ಸಿ) ಜಾನ್ ಫ್ರೆಡರಿಕ್ ಹಬಾರ್ಟ್

ಡಿ) ಟರ್ಮನ್

17)ವರ್ಣ ತಂತುಗಳಲ್ಲಿ ಅನುವಂಶೀಯ ಗುಣಗಳನ್ನು ಹೊಂದಿರುವ ಅಂಶಗಳಾವು಼ವು

ಎ) ಪರಮಾಣಗಳು

ಬಿ) ಅಣುಗಳು

ಸಿ) ಪ್ರೋಟನ್ ಗಳು

ಡಿ) ಗುಣಾಣುಗಳು ★

18) ೨೩ನೇ ಜೊತೆ ವರ್ಣತಂತುಗಳನ್ನು ಈ ರೀತಿಯಲ್ಲಿ ಕರೆಯುವರು

ಎ) ಅನುವಂಶೀಯ ವರ್ಣತಂತು

ಬಿ) ಲಿಂಗನಿರ್ಧಾರಕ ವರ್ಣತಂತು ★

ಸಿ) ರೋಗ ನಿರ್ಧಾರಕ ವರ್ಣತಂತು

ಡ) ಬಣ್ಣದ ವರ್ಣತಂತು

19) x ಮತ್ತು y ವರ್ಣತಂತುಗಳೆರಡು ಕಂಡು ಬರುವುದು ಈ ಕೆಳಗಿನ ಯಾವ ಕೋಶಗಳಲ್ಲಿ

ಎ) ಹೆಣ್ಣು ಲಿಂಗಾಣುಗಳು

ಬಿ) ಗಂಡು ಲಿಂಗಾಣುಗಳು ★

ಸಿ) ಮೆದುಳಿನ ಕೋಶಗಳು

ಡಿ ) ಮಾನವನ ಕೋಶಗಳು

20) ಮಗುವಿನ ಲಿಂಗ ನಿರ್ಧಾರ ವಾಗುವುದು

ಎ) ತಾಯಿಯ ವರ್ಣತಂತುಗಳಿಂದ

ಬಿ) ತಂದೆಯ ವರ್ಣತಂತುಗಳಿಂದ ★

ಸಿ) ನೈಜ ಆಕಸ್ಮಿಕತೆಯಿಂದ

ಡಿ) ತಂದೆ ತಾಯಿಯ ವರ್ಣತಂತುಗಳಿಂದ

21) ಮಾನವನಲ್ಲುಂಟಾಗುವ ಗುಣಾತ್ಮಕ ಬದಲಾವಣಿಗಳನ್ನು ..........ಎಂದು ಕರೆಯುವರು

ಎ)ಬೆಳವಣಿಗೆ

ಬಿ) ವಿಕಾಸ ★

ಸಿ) ಪರಿಪಕ್ವನ

ಡಿ) ವ್ಯಕ್ತಿತ್ವ

22)ಪರಿಪಕ್ವನಕಿಂತ ಮುಂದಾಗಿ ತರಬೇತಿ ನೀಡುವುದು-

ಎ) ಸಾಮಾನ್ಯವಾಗಿ ಉಪಯುಕ್ತವಾದುದು

ಬಿ) ಸಾಮಾನ್ಯವಾಗಿ ನಿರರ್ಥಕ ★

ಸಿ) ಸಾಮಾನ್ಯವಾಗಿ ತೊಂದರೆ ಉಂಟುಮಾಡುವಂಥದ್ದು

ಡಿ) ಮೇಲಿನ ಯಾವುದು ಅಲ್ಲ

23) ವ್ಯಕ್ತಿಯ ಬೆಳವಣಿಗೆಯ ಯಾವ ಅವಧಿಯನ್ನು ಕೂಟಯುಗ ಎಂದು ಕರೆಯುತ್ತಾರೆ ?

ಎ) ಉತ್ತರ ಬಾಲ್ಯ ★

ಬಿ) ತಾರುಣ್ಯವ್ಯವಸ್ಥ

ಸಿ) ಪೂರ್ವಬಾಲ್ಯ

ಡಿ) ಪ್ರೌಢಾವಸ್ಥೆ

24) ವ್ಯಕ್ತಿಯ ಜೀವಮಾನದ ೬ ರಿಂದ ೧೨ ವಯಸ್ಸಿನವರೆಗೆ ಇರುವ ಅವಧಿಯನ್ನು ........ಎಂದು ಕರೆಯುತ್ತಾರೆ

ಎ) ತಾರುಣ್ಯ

ಬಿ) ಪೂರ್ವಬಾಲ್ಯ

ಸಿ) ಉತ್ತರ ಬಾಲ್ಯ ★

ಡಿ) ಪ್ರೌಢಾವಸ್ಥೆ

25)ಕೂಟ ಪೂರ್ವ ಯುಗ ಪ್ರಶ್ನಿಸುವ ವಯಸ್ಸು ಮತ್ತು ಅನುಕರಣಿಯ ವಯಸ್ಸು ಎಂದು ಮನೋವಿಜ್ಞಾನಿಗಳು ಪರಿಗಣಿಸಿರುವ ವಿಕಾಸದ ಹಂತ ಯಾವುದು ?

ಎ) ಪೂರ್ವ ತಾರುಣ್ಯ

ಬಿ) ಪೂರ್ವ ಬಾಲ್ಯ ★

ಸಿ) ಉತ್ತರ ಬಾಲ್ಯ

ಡಿ) ತಾರುಣ್ಯವಸ್ಥೆ

26) ತಾರುಣ್ಯವಸ್ಥೆಯ ಬೆಳವಣಿಗೆಯ ತತ್ವಗಳಲ್ಲಿ ಶೀಘ್ರಬೆಳವಣಿಗೆಯ ತತ್ವ ನೀಡಿದವರಾರು ?

ಎ) ಇ ಬಿ ಹರ್ಲಾಕ್

ಬಿ) ಥಾರ್ನಡೈಕ್

ಸಿ) ಸ್ಟಾನ್ಲಿಹಾಲ್ ★

ಡ್) ಪ್ರನ್ಸಿಸ್ ಗಾಲ್ಟನ್

27) ಹೆಚ್ಚಿನ ದೈಹಿಕ ಶಕ್ತಿ ಬಳಸಿ ಆಟವಾಡುವಂತಹ ಕ್ರೀಡೆಗಳಲ್ಲಿ ಹುಡುಗರ ಆಸಕ್ತಿ ಯಾವ ಹಂತದಲ್ಲಿ ಅತೀ ಹೆಚ್ಚಾಗಿರುತ್ತದೆ

ಎ) ಪೂರ್ವ ಬಾಲ್ಯ

ಬಿ) ಉತ್ತರಬಾಲ್ಯ ★

ಸಿ) ಹದಿಹರೆಯ

ಡಿ) ವಯಸ್ಕಹಂತ

28) ಪಿಯಾಜಿಯವರು ಜ್ಞಾನಾತ್ಮಕ ವಿಕಾಸದಲ್ಲಿ ...........ಪ್ರಮುಖ ಹಂತಗಳನ್ನು ಗುರ್ತಿಸಿದ್ದಾರೆ

ಎ) ಎರಡು

ಬಿ) ಮೂರು

ಸಿ) ನಾಲ್ಕು ★

ಡಿ) ಐದು

29) ಸಂವೇದನಾ ಗತಿ ಹಂತ ಒಳಗೊಳ್ಳುವ ಕಾಲ ಜೀವನದ ಮೊದಲ

ಎ) ೧ವರ್ಷ

ಬಿ) ೨ವರ್ಷ ★

ಸಿ) ೪ವರ್ಷ

ಡಿ) ೬ವರ್ಷ

30) ಬ್ರೂನರ್ ರವರ ಜ್ಞಾನಾತ್ಮಕ ಬೆಳವಣಿಗೆಯ ಹಂತಗಳಲ್ಲಿ ಪ್ರಮುಖ ಅಂಶಗಳ ಸರಿಯಾದ ಅನುಕ್ರಮ

ಎ) ಕ್ರಿಯೆ,ಬಿಂಬ, ಪದಗಳು ★

ಬಿ) ಬಿಂಬ,ಕ್ರಿಯೆ, ಪದಗಳು

ಸಿ) ಪದಗಳು,ಕ್ರಿಯೆ,ಬಿಂಬ

ಡಿ) ಕ್ರಿಯ.ಪದಗಳು, ಬಿಂಬ ಕೃಪೆ : Kishore Gowda

ವಿಶ್ವ ಪರಂಪರೆಯ ತಾಣ

1. ತಾಜ್ ಮಹಲ್ - ಉತ್ತರ ಪ್ರದೇಶ [1983]

2. ಆಗ್ರಾ ಕೋಟೆ - ಉತ್ತರ ಪ್ರದೇಶ [1983]

ಅಜಂತಾ ಗುಹೆಗಳು - ಮಹಾರಾಷ್ಟ್ರ [1983]

4. ಎಲ್ಲೋರಾ ಗುಹೆಗಳು - ಮಹಾರಾಷ್ಟ್ರ [1983]

ಕೊನಾರ್ಕ್ ಸೂರ್ಯ ದೇವಾಲಯ - ಒಡಿಶಾ [1984]

6. ಮಹಾಬಲಿಪುರಮ್-ತಮಿಳ್ ನಾಡು ಸ್ಮಾರಕ ಗುಂಪು [1984]

ಕಾಜಿರಂಗಾ ರಾಷ್ಟ್ರೀಯ ಉದ್ಯಾನ - ಅಸಮ್ [1985]

8. ಮಾನಸ್ ವನ್ಯಜೀವಿ ಅಭಯಾರಣ್ಯ - ಅಸಮ್ [1985]

9. ಕೆವಾಲಾ ದೇವ್ ರಾಷ್ಟ್ರೀಯ ಉದ್ಯಾನ - ರಾಜಸ್ಥಾನ [1985]

10. ಓಲ್ಡ್ ಗೋವಾದ ಚರ್ಚ್ ಮತ್ತು ಮಠ - ಗೋವಾ [1986]

11. ಮುಘಲ್ ನಗರ, ಫತೇಪುರ್ ಸಿಕ್ರಿ - ಉತ್ತರ ಪ್ರದೇಶ [1986]

12. ಹಂಪಿ ಸ್ಮಾರಕ ಗುಂಪು - ಕರ್ನಾಟಕ [1986]

13. ಖಜುರಾಹೊ ದೇವಸ್ಥಾನ - ಮಧ್ಯ ಪ್ರದೇಶ [1986]

14. ಎಲಿಫೆಂಟಾ ಗುಹೆಗಳು - ಮಹಾರಾಷ್ಟ್ರ [1987]

15. ಪತ್ತಕಲ್ ಸ್ಮಾರಕ ಗುಂಪು - ಕರ್ನಾಟಕ [1987]

16. ಸುಂದರ್ಬನ್ಸ್ ನ್ಯಾಷನಲ್ ಪಾರ್ಕ್ - ಡಬ್ಲ್ಯು. ಬಂಗಾಳ [1987]

17. ವಧೇಶ್ವರ ದೇವಾಲಯ ತಂಜಾವೂರು - ತಮಿಳುನಾಡು [1987]

18. ನಂದಾ ದೇವಿ ರಾಷ್ಟ್ರೀಯ ಉದ್ಯಾನ - ಉತ್ತರಾಖಂಡ್ [1988]

19. ಸಾಂಚಿ - ಮಧ್ಯ ಪ್ರದೇಶದ ಬೌದ್ಧ ಸ್ಮಾರಕ [1989]

21. ಹುಮಾಯೂನ್ ಸಮಾಧಿ - ದೆಹಲಿ [1993]

22. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ - ಪಶ್ಚಿಮ ಬಂಗಾಳ [1999]

23. ಮಹಾಬೋಧಿ ದೇವಾಲಯ, ಗಯಾ - ಬಿಹಾರ [2002]

24. ಭಿಂಬೆಟ್ಕಾ ಗುಹೆಗಳು - ಮಧ್ಯ ಪ್ರದೇಶ [2003]

25. ಗಂಗೈ ಕೋಡಾ ಚೋಳಪುರಂ ದೇವಾಲಯ - ತಮಿಳುನಾಡು [2004]

26. ಎರಾವತಿಶ್ವರ ದೇವಸ್ಥಾನ - ತಮಿಳುನಾಡು [2004]

27. ಛತ್ರಪತಿ ಶಿವಾಜಿ ಟರ್ಮಿನಲ್ - ಮಹಾರಾಷ್ಟ್ರ [2004]

28. ನೀಲಗಿರಿ ಪರ್ವತ ರೈಲುಮಾರ್ಗ - ತಮಿಳುನಾಡು [2005]

29. ಫ್ಲೋ ವ್ಯಾಲಿ ನ್ಯಾಷನಲ್ ಪಾರ್ಕ್ - ಉತ್ತರಾಖಂಡ್ [2005]

30. ದೆಹಲಿಯ ಕೆಂಪು ಕೋಟೆ - ದೆಹಲಿ [2007]

31. ಕಲ್ಕಾ ಶಿಮ್ಲಾ ರೈಲು - ಹಿಮಾಚಲ ಪ್ರದೇಶ [2008]

32. ಸಿಮ್ಲಿಪಾಲ್ ರಿಸರ್ವ್ - ಒಡಿಶಾ [2009]

33. ನೋಕ್ರೆಕ್ ರಿಸರ್ವ್ - ಮೇಘಾಲಯ [2009]

34. ಭಿತರ್ಕಾನಿಕ ಉದ್ಯಾನ - ಒಡಿಶಾ [2010]

35. ಜೈಪುರದ ಜಂತರ್-ಮಂತರ್ - ರಾಜಸ್ಥಾನ [2010]

36. ಪಶ್ಚಿಮ ಘಟ್ಟಗಳು [2012]

37. ಆಮೆರ್ ಕೋಟೆ - ರಾಜಸ್ಥಾನ [2013]

38. ರಣಥಂಬೋರ್ ಕೋಟೆ - ರಾಜಸ್ಥಾನ [2013]

39. ಕುಂಭಲ್ಗಡ್ ಕೋಟೆ - ರಾಜಸ್ಥಾನ [2013]

40. ಸೋನಾರ್ ಕೋಟೆ - ರಾಜಸ್ಥಾನ [2013]

41. ಚಿತ್ತೋರಗಢ ಕೋಟೆ - ರಾಜಸ್ಥಾನ [2013]

42. ಗಗರಾನ್ ಕೋಟೆ - ರಾಜಸ್ಥಾನ [2013]

43. ಕ್ವೀನ್ಸ್ ವೇವ್ - ಗುಜರಾತ್ [2014]

44. ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ - ಹಿಮಾಚಲ ಪ್ರದೇಶ [2014] ಕೃಪೆ : Kishore Gowda

ಭಾರತದ ಸಂವಿಧಾನ

1) ಫಜಲ್ ಅಲಿ ಆಯೋಗ ವರದಿ ಸಲ್ಲಿಸಿದ್ದು ಯಾವಾಗ?

➡1955 ರಲ್ಲಿ.

2) ಭಾಷೆ ಆಧಾರದ ಮೇಲೆ ಮೊದಲ ರಚನೆಯಾದ ರಾಜ್ಯ ಯಾವುದು?

➡ಆಂಧ್ರಪ್ರದೇಶ.

3) 15 ನೇ ರಾಜ್ಯವಾಗಿ ರಚನೆಯಾದದ್ದು ಯಾವುದು?

➡ ಗುಜರಾತ್ (1960).

4) 29 ನೇ ರಾಜ್ಯವಾಗಿ ತೆಲಂಗಾಣ ರಚನೆಯಾದದ್ದು ಯಾವಾಗ?

➡ಜೂನ್ 2, 2014.

5) ಭಾರತ ದೇಶವು ಯಾವ ಪೌರತ್ವ ಹೊಂದಿದೆ?

➡ಏಕ ಪೌರತ್ವ.

6) ಭಾರತದ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಎಷ್ಟು?

➡6.

7) ಪೌರತ್ವ ಕಾಯ್ದೆ ಜಾರಿಗೆ ಬಂದದ್ದು ಯಾವಾಗ? ➡1955, ಡಿಸೆಂಬರ್ 30

8) ದ್ವಿ ಪೌರತ್ವ ಹೊಂದಿರುವ ಎರಡು ರಾಷ್ಟ್ರಗಳು ಯಾವುವು?

➡1) ಅಮೇರಿಕಾ.2) ಸ್ವಿಟ್ಜರ್ಲ್ಯಾಂಡ್.

9) ಕೇಂದ್ರ ಮಂತ್ರಿ ಮಂಡಲ ರಚನೆಯಾಗುವ ಪದ್ದತಿಗೆ ----- ಎನ್ನುವರು.

➡ಸಂಸದೀಯ ಪದ್ದತಿ.

10) ರಾಷ್ಟ್ರಪತಿ ಭವನದಲ್ಲಿ ಎಷ್ಟು ಕೊಠಡಿಗಳಿವೆ?

➡340.

11) ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯೋಮಿತಿ ತಿಳಿಸಿ?

➡62 ವರ್ಷ

12) ನಮ್ಮ ರಾಜ್ಯದ ಉಚ್ಚ ನ್ಯಾಯಾಲಯ ಎಲ್ಲಿದೆ?

➡ಬೆಂಗಳೂರಿನ ಮಹಾನಗರದಲ್ಲಿ

13) ಸರ್ವೋಚ್ಚ ನ್ಯಾಯಾಲಯದ ಒಟ್ಟು ನ್ಯಾಯಾಧೀಶರ ಸಂಖ್ಯೆ ಎಷ್ಟು?

➡31

14) ಭಾರತದಲ್ಲಿರುವ ಉಚ್ಚ ನ್ಯಾಯಾಲಯಗಳ ಸಂಖ್ಯೆ ಎಷ್ಟು?

➡24.

15) ಸರ್ವೋಚ್ಚ ನ್ಯಾಯಾಲಯದ ಅಧೀನದಲ್ಲಿ ----- ನ್ಯಾಯಾಲಯಗಳಿವೆ?

➡ಉಚ್ಚ.

16) ವಿಧಾನ ಪರಿಷತ್ತಿನ ಸದಸ್ಯರಿಗೆ ಕನಿಷ್ಠ ಎಷ್ಟು ವರ್ಷ ಆಗಿರಬೇಕು.

➡30

17) ರಾಜ್ಯಪಾಲರ ಅರ್ಹತೆ ಬಗ್ಗೆ ತಿಳಿಸುವ ವಿಧಿ ಯಾವುದು?

➡157.

18) ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಯಾರು?

➡ಮುಖ್ಯಮಂತ್ರಿ / ಪ್ರಧಾನಮಂತ್ರಿ.

19) ರಾಜ್ಯಪಾಲರನ್ನು ಯಾರು ನೇಮಕ ಮಾಡುವವರು ಯಾರು?

➡ರಾಷ್ಟ್ರಪತಿಗಳು.

20) ಸಮವರ್ತಿಪಟ್ಟಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?

➡ಆಸ್ಟ್ರೇಲಿಯಾ.

21) ರಿಟ್ ಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?

➡ಬ್ರಿಟನ್.

22) ಮಹಾಭಿಯೋಗವನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?

➡ಅಮೆರಿಕಾ.

23) ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಪಡೆಯಲಾಗಿದೆ?

➡ರಷ್ಯಾ ಕ್ರಾಂತಿ (1917).

24) ಭಾರತದಲ್ಲಿ ಸ್ಥಾಪನೆಯಾದ ಮೊದಲ ಹೈಕೋರ್ಟ ಯಾವುದು?

➡ಕಲ್ಕತ್ತ ಹೈಕೋರ್ಟ್

25) ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯಯಾವುದು?

➡ಹರಿಯಾಣ

26) ಕರ್ನಾಟಕ ಹೈಕೋರ್ಟಿನ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?

27) ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?

➡ಮಂಜುಳಾ ಚೆಲ್ಲೂರ್.

28) ಕರ್ನಾಟಕ ಹೈಕೋರ್ಟ ಸ್ಥಾಪನೆಯಾದ ವರ್ಷ ಯಾವುದು?

➡1884

29) ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?

➡217

30) ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?

➡61 ನೇ ವಿಧಿ.

31) ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ?

➡ಲೋಕಸಭೆಯ ಸ್ಪಿಕರ್

32) ಇಲ್ಲಿಯವರೆಗೆ ಎಷ್ಟು ಸಲ ಜಂಟಿ ಅಧಿವೇಶನಗಳನ್ನು ಕರೆಯಲಾಗಿದೆ?

➡3 ಸಲ

33) ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ?

➡ಅರ್ಟಾನಿ ಜನರಲ್

34) ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು?

➡ಅರ್ಟಾನಿ ಜನರಲ್

35) ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು?

➡ಪಂಜಾಬ್.

36) ರಾಷ್ಟ್ರಪತಿಗಳು ವಾಸಿಸುವ ಸ್ಥಳ ಯಾವುದು?

➡ಹೈದ್ರಾಬಾದ್

37) ರಾಜ್ಯಸಭೆಗೆ ಕೇಂದ್ರಾಡಳಿತ ಪ್ರದೇಶದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು?

➡4

38) ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು?

➡12.

39) ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗಿಕರಿಸಿತು?

➡26 ನವೆಂಬರ್ 1949

40) ಪ್ರಸ್ತುತ ಕೇಂದ್ರ ಪಟ್ಟಿಯಲ್ಲಿ ಎಷ್ಟು ವಿಷಯಗಳಿವೆ?

➡100

41) ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?

➡ಅಮೆರಿಕಾ

42) ಯಾವ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಬರುವದಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು?

➡ಗೋಲಕನಾಥ ಪ್ರಕರಣ

43) ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು?

➡ಸರ್ದಾರ್ ವಲ್ಲಭಭಾಯಿ ಪಟೇಲ್.

44) 1977 ರಲ್ಲಿ ಆಸ್ತಿಯ ಹಕ್ಕನು ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು?

➡44 ನೇ ತಿದ್ದುಪಡಿ.

45) ಸಂವಿಧಾನ ಪರಿಹರಾತ್ಮಕ ಹಕ್ಕನು, ಸಂವಿಧಾನದ ಆತ್ಮ ಎಂದು ಕರೆದವರು ಯಾರು?

➡ಡಾ.ಅಂಬೇಡ್ಕರ್.

46) ಅಂಬೇಡ್ಕರ್ ರವರು ಯಾವ ಅನುಚ್ಛೇದವನ್ನು "ಸಂವಿಧಾನದ ಹೃದಯ ಮತ್ತು ಆತ್ಮ" ಎಂದಿದ್ದಾರೆ?

➡ಅನಚ್ಛೇದ-32

47) ಷೆರ್ಷರಿಯೋ ಇದೊಂದು __________.

➡ಒಂದು ನ್ಯಾಯಾಲಯದ ಮೊಕದ್ದಮೆಯನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಗಿಸುವ ರಿಟ್

48) ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಈ ಕೆಳಗಿನ ಯಾವ ಸಂಸ್ಥೆಯನ್ನು ಕರೆಯುತ್ತಾರೆ?

➡ಸುಪ್ರೀಂಕೋರ್ಟ್.

49) ವೇಮರ್ ಸಂವಿಧಾನದಿಂದ ಎರವಲು ಪಡೆದಿದ್ದು ಏನು?

➡ತುರ್ತು ಪರಿಸ್ಥಿತಿ.(ಜರ್ಮನಿ).

50) ರಷ್ಯಾದಿಂದ ಪಡೆದ ಮೂಲಭೂತ ಕರ್ತವ್ಯಗಳ ಸಂಖ್ಯೆ ಎಷ್ಟು?

➡ 10.

51) ಆಸ್ತಿ ಹಕ್ಕನ್ನು ತೆಗೆದು ಹಾಕಿದ್ದು ಯಾವ ತಿದ್ದುಪಡಿಯ ಮೂಲಕ?

➡44 ನೇ ( 1978 ).

52) ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ ಯಾವುದು? ➡ಸರ್ಷಿಯೋರರಿ.

53) ರಾಜ್ಯ ನಿರ್ದೇಶಕ ತತ್ವಗಳಲ್ಲಿ ಎಷ್ಟು ಭಾಗಗಳಿವೆ?

➡ 3 ಭಾಗಗಳು

54) 5 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ? ➡ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ಅವುಗಳ ನಿಯಂತ್ರಣದ ಬಗ್ಗೆ.

55) "ಪಕ್ಷಾಂತರ ನಿಷೇಧ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?

➡1985 ರಲ್ಲಿ.

56) ಸ್ಥಳೀಯ ಸರ್ಕಾರಗಳ ಎರಡು ಹಂತಗಳ ಪಿತಾಮಹ ಯಾರು?

➡ಅಶೋಕ್ ಮೇಹ್ತಾ.

57) 40 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ? ➡ಪಂಚಾಯತ್ ರಾಜ್ ವ್ಯವಸ್ಥೆಗೆ.

58) ವಾರ್ಷಿಕ ಆಯವ್ಯಯ ಪತ್ರಕ್ಕೆ ಸಂಬಂಧಿಸಿದ ವಿಧಿ ಯಾವುದು?

➡112.

59) ಭಾರತದ ಒಕ್ಕೂಟದ ಮುಖ್ಯಸ್ಥರು ಯಾರು? ➡ರಾಷ್ಟ್ರಪತಿ.

60) ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರು ಯಾರು?

➡ಉಪ ರಾಷ್ಟ್ರಪತಿ.

61) ಅತಿ ಹೆಚ್ಛು ಎಂ.ಪಿ ಗಳನ್ನು ಕಳುಹಿಸುವ ರಾಜ್ಯ ಯಾವುದು?

➡ಉತ್ತರಪ್ರದೇಶ.

62) ಸಂಸತ್ತಿನ ಹಣಕಾಸು ಸಮಿತಿಯಲ್ಲಿ ಅತ್ಯಂತ ದೊಡ್ಡ ಹಣಕಾಸು ಸಮಿತಿ ಯಾವುದು?

➡ಅಂದಾಜು ವೆಚ್ಚ ಸಮಿತಿ.

63) ರಾಜ್ಯ ವಿಧಾನ ಸಭೆಯನ್ನು ವಿಸರ್ಜಿಸುವುದು ಯಾರು?

➡ರಾಜ್ಯಪಾಲರು.

64) ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಆರಂಭವಾದದ್ದು ಯಾವಾಗ?

➡1921 ರಲ್ಲಿ.

65) ಒಂದು ಮಸೂದೆಯನ್ನು ಹಣಕಾಸು ಮಸೂದೆಯೇ ಎಂದು ನಿರ್ಧರಿಸುವವರು ಯಾರು?

➡ಲೋಕಸಭೆಯ ಸ್ಪೀಕರ್.

66) ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ?

➡ಸಂಸತ್ತಿನ ಅಧಿವೇಶನದ ಮೊದಲ ಗಂಟೆ.

67) 76 ನೇ ವಿಧಿ ಯಾರಿಗೆ ಸಂಬಂಧಿಸಿದೆ?

➡ಅಟಾರ್ನಿ ಜನರಲ್.

68) ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು?

➡54 ನೇ.

69) ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ?

➡333.

70) ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಧಿಗಳನ್ನು ತಿಳಿಸಿ?

➡ 25-28.

71) 324 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ?

➡ಚುನಾವಣೆ ಆಯೋಗಕ್ಕೆ.

72) ಪಂಚಾಯತ್ ರಾಜ್ ವ್ವವಸ್ಥೆಯಲ್ಲಿರುವ ವಿಷಯಗಳ ಸಂಖ್ಯೆ ಎಷ್ಟು?

➡29.

73) 371 ಜೆ ವಿಧಿ ಯಾವುದಕ್ಕೆ ಸಂಬಂಧಿಸಿದೆ?

➡ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ವಿಶೇಷ ಉಪಬಂಧಕ್ಕೆ.

74) ಯಾರ ಚುನಾವಣೆಯಲ್ಲಿ ಯಾವುದೇ ರಾಜ್ಯದ ಎಂ ಎಲ್ ಎ ಗಳು ಭಾಗವಹಿಸುವದಿಲ್ಲ?

➡ಉಪರಾಷ್ಟ್ರಪತಿಯ.

75) ಸಂಸತ್ತಿನ ಮೇಲ್ಮನೇ ಯಾವುದು?

➡ರಾಜ್ಯಸಭೆ.

76) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಅತ್ಯಂತ ಹಳೆಯ ಸಮಿತಿ ಯಾವುದು?

➡ಸಾರ್ವಜನಿಕ ಲೆಕ್ಕಪತ್ರ ಸಮಿತಿ.

77) ರಕ್ಷಣಾ ಪಡೆಗಳ ಮಹಾ ದಂಡನಾಯಕ ಯಾರು? ➡ರಾಷ್ಟ್ರಪತಿ.

78) ಸಂಸತ್ತು ------ ಒಳಗೊಂಡಿದೆ?

➡ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ.

79) ಯು ಪಿ ಎಸ್ ಸಿ ಮತ್ತು ಎಸ್ ಪಿ ಎಸ್ ಸಿ ಗಳ ರಚನೆ ಮತ್ತು ಕಾರ್ಯಕ್ಕೆ ಸಂಬಂಧಿಸಿದ ವಿಧಿ ಯಾವುದು?

➡315.

80) ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಇರಬೇಕಾದ ವಯಸ್ಸುಎಷ್ಟು?

➡35.

81) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಇತ್ತೀಚೆಗೆ ಉಗಮವಾದ ಸಮಿತಿ ಯಾವುದು?

➡ಸಾರ್ವಜನಿಕ ಉದ್ದಿಮೆಗಳ ಸಮಿತಿ.

82) ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಖ್ಯ ಕಾರ್ಯವೇನು?

➡ಸಿಎಜಿ ವರದಿಯನ್ನು ಪರಿಶೀಲಿಸುವುದು.

83) 44 ನೇ ತಿದ್ದುಪಡಿಯಾದದ್ದು ಯಾವಾಗ?

➡1978 ರಲ್ಲಿ.

84) ಅಂದಾಜು ವೆಚ್ಚ ಸಮಿತಿಯ ಸದಸ್ಯರ ಒಟ್ಟು ಸಂಖ್ಯೆ ಎಷ್ಟು?

➡30.

85) ಶಾಸನಸಭೆ ಕರೆಯುವುದು, ಮುಂದೂಡುವುದು ಮತ್ತು ವಿಸರ್ಜಿಸುವುದು ಯಾರು?

➡ರಾಜ್ಯಪಾಲರು.

86) ಸಂಸತ್ತು ಮಾಡಿದ ಕಾನೂನುಗಳನ್ನು ಮರುಪರಿಶೀಲಿಸುವಅಧಿಕಾರ ---- ಗೆ ಇದೆ?

➡ ಸುಪ್ರೀಂಕೋರ್ಟ್.

87) ಜಂಟಿ ಅಧಿವೇಶನಕ್ಕೆ ಸಂಬಂಧಿಸಿದ ವಿಧಿ ಯಾವುದು?

➡108.

88) ಯು ಪಿ ಎಸ್ ಸಿ ಸದಸ್ಯರನ್ನು ನೇಮಕ ಮಾಡುವವರು ಯಾರು?

➡ರಾಷ್ಟ್ರಪತಿ.

89) ರಾಜ್ಯಸಭೆಯ ಅಧ್ಯಕ್ಷರು ಯಾರು?

➡ಉಪರಾಷ್ಟ್ರಪತಿ.

90) 75 ನೇ ವಿಧಿ ಸಂಬಂಧಿಸಿರುವುದು ---- ಗೆ?

➡ಪ್ರಧಾನ ಮಂತ್ರಿ

91) ಲೋಕಸಭೆಯನ್ನು ---- ಎನ್ನುವರು

➡ಸಂಸತ್ತಿನ ಕೆಳಮನೆ.

92) ನ್ಯಾಯ ನಿರ್ಣಯ ನೀಡುವುದು ಯಾವುದು?

➡ ನ್ಯಾಯಾಂಗ.

93) ವಿಧಾನಸಭೆಯ ಸದಸ್ಯರ ಅಧಿಕಾರಾವಧಿ ಎಷ್ಟು?

➡5 ವರ್ಷ

94) ಕರ್ನಾಟಕದ ವಿಧಾನ ಪರಿಷತ್ ನ ಸದಸ್ಯರ ಸಂಖ್ಯೆ ಎಷ್ಟು?

➡75.

95) ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?

➡ಹೊಸದಿಲ್ಲಿ

96) ಲೋಕ ಅದಾಲತ್ ಎನ್ನುವುದು ಒಂದು -----. ➡ಜನತಾ ನ್ಯಾಯಾಲಯ.

97) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು? ➡ಸರ್ವೋಚ್ಚ ನ್ಯಾಯಾಲಯ.

98) ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು.

➡ ಕಾನೂನುಗಳು.

99) ರಾಜ್ಯಗಳು ವಿಧಾನಸಭೆಯನ್ನು ಮಾತ್ರ ಹೊಂದಿದ್ದರೆ ಅದನ್ನು ------ ಎನ್ನುವರು.

➡ಏಕಸದನ ಪದ್ದತಿ.

100) ಸುವರ್ಣಸೌಧ ಎಲ್ಲಿದೆ?

➡ಬೆಳಗಾವಿ.

101) 75 ನೇ ವಿಧಿ ಸಂಬಂಧಿಸಿರುವದು ------ಗೆ.

➡ಪ್ರಧಾನ ಮಂತ್ರಿ.

102) ರಾಷ್ಟ್ರಪತಿ ಭವನ ಪೂರ್ಣಗೊಂಡಿದ್ದು ಯಾವಾಗ?

➡1929.

103) ಕೇಂದ್ರ ಮಂತ್ರಿ ಮಂಡಲ ----- ಗೆ ಬದ್ದವಾಗಿರುತ್ತದೆ.

➡ಲೋಕಸಭೆಗೆ.

104) ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು? ➡ಉಪರಾಷ್ಟ್ರಪತಿ.

105) ರಾಷ್ಟ್ರಪತಿಯವರ ಅಧಿಕಾರಾವಧಿ ಎಷ್ಟು?

➡5 ವರ್ಷ (56 ನೇ ವಿಧಿ).

106) ಅವಿರೋದವಾಗಿ ಆಯ್ಕೃಯಾದ ಏಕೈಕ ರಾಷ್ಟ್ರಪತಿ ಹಾಗೂ ಲೋಕಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಏಕೈಕ ಸಭಾಪತಿ ಯಾರು?

➡ನೀಲಂ ಸಂಜೀವರೆಡ್ಡಿ

107) ರಾಷ್ಟ್ರಪತಿ ನಿಲಯಂ ಎಲ್ಲಿದೆ?

➡ಹೈದರಾಬಾದ್.

108) ಭಾರತದ ಸಂಸತ್ತಿನ ಎರಡು ಸದನಗಳು ಯಾವು?

➡1) ಲೋಕಸಭೆ.2) ರಾಜ್ಯಸಭೆ.

109) ರಾಜ್ಯಸಭೆಯ ಸದಸ್ಯರ ಗರಿಷ್ಠ ಸಂಖ್ಯೆ ಎಷ್ಟು?

➡250.

110) 2010 ರಲ್ಲಿ 21ಎ ವಿಧಿಯ ಮೂಲಕ ಯಾವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಸೇರಿಸಲಾಯಿತು?

➡ಶಿಕ್ಷಣದ ಹಕ್ಕು

111)ಸ್ವತಂತ್ರ ಭಾರತಕ್ಕೆ ಸಂವಿಧಾನವೊಂದು ಬೇಕೆಂಬ ವಿಚಾರವನ್ನು ಮೊದಲ ಬಾರಿಗೆ ಪ್ರತಿಪಾದಿಸಿದವರು?

📖ಎಂ.ಎನ್.ರಾಯ್

112)1929 ಜನವರಿ 26ರ ಲಾಹೋರ್ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಪರಿಕಲ್ಪನೆಯನ್ನು ಘೋಷಿಸಿದವರು?

📖ಜವಹಾರ್ ಲಾಲ್ ನೆಹರು

113)1949ರ ನವೆಂಬರ್ 26 ರಂದೆ ಸಂವಿಧಾನ ಸಿದ್ದಗೊಂಡಿದ್ದರು 1950 ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ಬರಲು ಕಾರಣವೇನು?

📖1929 ರ ಜನವರಿ 26 ರಂದು "ಜವಹಾರ್ ಲಾಲ್ ನೆಹರೂ" ಪೂರ್ಣ ಸ್ವರಾಜ್ಯ ಘೋಷಿಸಿದ ದಿನಕ್ಕೆ ಸರಿ ಹೊಂದಲಿ ಎಂಬ ದೃಷ್ಟಿಯಿಂದ

114)ಆರಂಭದಲ್ಲಿ ಮೂಲ ಸಂವಿಧಾನದಲ್ಲಿದ್ದ ಭಾಗಗಳು.ಅನುಚ್ಛೇದಗಳು.ಅನುಸೂಚಿಗಳೆಷ್ಟು?

📖ಸಂವಿಧಾನದ ಭಾಗಗಳು - 22

ಸಂವಿಧಾನದ ಅನುಚ್ಛೇದಗಳು- 395

ಸಂವಿಧಾನದ ಅನುಸೂಚಿಗಳು- 8

115)ಜಗತ್ತಿನ ಅತಿ ದೊಡ್ಠ ಲಿಖಿತ ಸಂವಿಧಾನ ಹೊಂದಿದ ದೇಶ ಯಾವುದು?

📖ಭಾರತ ಸಂವಿಧಾನ

116)ದೇಶಗಳನ್ನು ಹೊರತುಪಡಿಸಿ ಜಗತ್ತಿನಲ್ಲಿಯೆ ಅತಿ ದೊಡ್ಡ ಸಂವಿಧಾನವನ್ನು ಹೊಂದಿದ ಪ್ರಾಂತ್ಯ ಯಾವುದು?

📖"ಅಲಬಾಮ" ಎಂಬ ಅಮೇರಿಕ ಸಂಯುಕ್ತ ಸಂಸ್ಥಾನದ ಒಂದು ಪ್ರಾಂತ್ಯ

117)ಕಲ್ಕತ್ತಾದ ಪೋರ್ಟ್ ವಿಲಿಯಂನಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅನುಪತಿ ನೀಡಿದ ಆಕ್ಟ್ ಯಾವುದು?

📖1773 ರ ರೆಗ್ಯುಲೇಟಿಂಗ್ ಆಕ್ಟ್

118)ಭಾರತೀಯ ನಾಗರೀಕ ಸೇವೆ (ICS) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯರಿಗೆ ಅವಕಾಶ ನೀಡಿದ ಆಕ್ಟ್ ಯಾವುದು?

📖1853ರ ಚಾರ್ಟರ್ ಆಕ್ಟ್

119) ಭಾರತದ ಸ್ವಾತಂತ್ರ್ಯದ ಮಹಾಸನ್ನದು ಎಂದು ಯಾವದನ್ನು ಕರೆಯುತ್ತಾರೆ?

📖1858 ರ ಮ್ಯಾಗ್ನಕಾರ್ಟ ನ್ನು.

120)ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು.ಕೊನೆಗೊಂಡಿದ್ದು ಯಾವ ಕಾಯಿದೆಯ ಮೂಲಕ?

📖1858ರ ಭಾರತ ಸರ್ಕಾರ ಕಾಯಿದೆ

10)ಸೆಕ್ರೆಟರಿ ಆಫ್ ಸ್ಟೇಟ್(ರಾಜ್ಯ ಕಾರ್ಯದರ್ಶಿ)ಕಚೇರಿ ಹಾಗೂಕೌನ್ಸಿಲ್ ಆಷ್ ಇಂಡಿಯಾ ಸ್ಥಾಪನೆಯಾದದ್ದು?

📖ಭಾರತ ಸರ್ಕಾರ ಕಾಯಿದೆಯ ಮೂಲಕ

121)"ಇಂಡಿಯನ್ ಕೌನ್ಸಿಲ್ ಆಕ್ಟ್ 1909"ನ್ನು "ಮಾರ್ಲೆ ಮಿಂಟೊ ಸುಧಾರಣೆ" ಎಂದು ಕರೆಯಲು ಕಾರಣವೇನು?

📖ಮಾರ್ಲೆ(ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ)

ಮಿಂಟೊ(ವೈಸ್ ರಾಯ್)ಸೇರಿ ಈ ಕಾಯಿದೆಯನ್ನು ಜಾರಿಗೆ ತಂದಿದ್ದರಿಂದ

122)ಮುಸ್ಲಿಂರಿಗೆ ಪ್ರತ್ಯೇಕ ಚುನಾವಣೆಯ ಕಲ್ಪಿಸಿದ ಕಾಯ್ದೆ ಯಾವುದು?

📖1909 ರ ಮಿಂಟೋ ಮ

ಮಾರ್ಲೇ ಸುಧಾರಣೆ ಕಾಯ್ದೆ

123) ಮಾಂಟೇಗ್ ಹಾಗೂ ಚೆಮ್ಸ್ ಪೋರ್ಡ್ ನೇತೃತ್ವದ ಸಮಿತಿರಚಿಸಿದ್ದು ಯಾವಾಗ?

📖1919.

124)ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನನ್ನು ---- ಎನ್ನುವರು?

📖ಸಂವಿಧಾನ.

125)ಸಂವಿಧಾನವು ಯಾರ ಹಕ್ಕುಗಳನ್ನು ರಕ್ಷಿಸುತ್ತದೆ?

📖ಪ್ರಜೆಗಳ.

126)ಸಂವಿಧಾನದ ಹೃದಯ ಯಾವುದು?

📖ಪ್ರಸ್ತಾವನೆ.

127) ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?

📖ಭಾರತ.

128) ಭಾರತದ ಸಂವಿಧಾನದ ಆದರ್ಶವೇನು?

📖 ಸುಖೀ ರಾಜ್ಯವನ್ನು ಸ್ಥಾಪಿಸುವುದು.

129) "ಸಂವಿಧಾನ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?

📖ನವೆಂಬರ್ 26.

130)ಭಾರತ ಸಂವಿಧಾನದ ರಚನ ಸಮಿತಿಯನ್ನು ಈ ಕೆಳಗಿನ ಯಾವ ಸಮಿತಿಯ ಶಿಫಾರಸ್ಸಿನ ಮೇಲೆ ಸ್ಥಾಪಿಸಲಾಯಿತು?

📖ಕ್ಯಾಬಿನೆಟ್ ಆಯೋಗ

131)ಸಂವಿಧಾನ ರಚನಾ ಸಭೆಯ ಪ್ರಥಮ ಅಧಿವೇಶನ ನಡೆದದ್ದು ಯಾವಾಗ?

📖 1946 ರಲ್ಲಿ.

132)ಭಾರತ ಸಂವಿಧಾನದ ರಚನ ಸಮಿತಿಯ ಅಧ್ಯಕ್ಷರು ಯಾರು?

📖ಡಾ.ಬಾಬು ರಾಜೇಂದ್ರ ಪ್ರಸಾದ್

133)ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ?

📖 1946, ಡಿಸೆಂಬರ್ 9.

134) ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು?

📖ಡಾ.ಸಚ್ಚಿದಾನಂದ ಸಿನ್ಹಾ.

135) ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು?

📖ಬಿ.ಎನ್.ರಾಯ್.

136) ಸಂವಿಧಾನ ರಚನಾ ಸಮಿತಿಯ ಕಾನೂನು ಸಲಹೆಗಾರರಾದ ಬಿ.ಎನ್.ರಾವ್ ಅವರ ಪೂರ್ಣ ಹೆಸರೇನು?

📖ಬೆನಗಲ್ ನರಸಿಂಹರಾವ್.

137) ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು?

📖 ಪ್ರೊ.ಎಚ್.ಸಿ. ಮುಖರ್ಜಿ.

138) ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು?

📖 22.

139)ಯಾರನ್ನು ಸಂವಿಧಾನದ ಪಿತಾಮಹ ಎಂದು ಕರೆಯುತ್ತಾರೆ?

📖ಡಾ.ಬಿ.ಆರ್.ಅಂಬೇಡ್ಕರ್ ರವರನ್ನು

140)ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು?

📖ಡಾ.ಬಿ.ಆರ್.ಅಂಬೇಡ್ಕರ್

141) ಸಂಂವಿಧಾನದ ಪ್ರಿಯಾಂಬಲ್(ಪೀಠಿಕೆ) ಎಂದರೇನು?

📖ಸಂವಿಧಾನದ ಗುರಿ ಏನು ಎಂದು ಸೂಚಿಸುವ ಪರಿಚಯಾತ್ಮಕ ಮುನ್ನುಡಿಯೇ ಪ್ರಿಯಾಂಬಲ್

142)1976 ರ "42 ನೇ ತಿದ್ದುಪಡಿ" ಶಾಸನದ ಮೂಲಕ ಯಾವ ಪದಗಳನ್ನು ಸಂವಿಧಾನದ ಪೀಠಿಕೆಗೆ ಸೇರಿಸಲಾಯಿತು?

📖ಸಮಾಜವಾದಿ,ಧರ್ಮ ನಿರಪೇಕ್ಷ,ಅಖಂಡತೆ

143) ಭಾರತದ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲವೆಷ್ಟು?

📖 2 ವರ್ಷ 11 ತಿಂಗಳು 18 ದಿನ.

144)ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ?

📖1951 ರಲ್ಲಿ.

145) ಮೊದಲ ಸಾರ್ವತ್ರಿಕ ಚುನಾವಣೆಯ ಕಮಿಷನರ್ ಯಾರು?

📖ಸುಕುಮಾರ ಸೇನ್.

146) ಸಂವಿಧಾನ ದಿನವನ್ನು ಯಾವಾಗ ಮೊದಲ ಬಾರಿಗೆ ಆಚರಿಸಲಾಯಿತು?

📖 26 ನವೆಂಬರ್ 2015.

147)ಭಾರತದ ಸಂವಿಧಾನವು

📖ದೀರ್ಘ ಕಾಲದ ಸಂವಿಧಾನ

148)ಭಾರತ ಸಂವಿಧಾನದ ಸ್ವರೂಪವು

📖ಸಂಸದೀಯ ಪದ್ದತಿ

149)ಭಾರತದ ಸಂವಿಧಾನವು ಒಂದು

📖ಭಾಗಶಃ ಕಠಿಣ.ಭಾಗಶಃ ಸರಳವಾದ ಸಂವಿಧಾನ

150)ಭಾರತ ಸಂವಿಧಾನವು ಈ ಕೆಳಕಂಡ ಸರಕಾರ ಸ್ಥಾಪಿಸಿದೆ?

📖ಸಂಯುಕ್ತ ಮತ್ತು ಏಕೀಕೃತ ಸರಕಾರಗಳ ಮಿಶ್ರಣ

151) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?

📖ಸರ್ವೋಚ್ಚ ನ್ಯಾಯಾಲಯ.

152) ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು?

📖 ಕಾನೂನುಗಳು.

153) ಭಾರತ ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಒಳಗೊಂಡಿದೆ?

📖ಭಾಗ-3

154)ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ?

📖ಐರಿಷ್ ಸಂವಿಧಾನದಿಂದ

155) ರಾಜ್ಯ ನಿರ್ದೇಶಕ ತತ್ವಗಳು ಯಾವ ಗುರಿಗಳನ್ನು ಹೊಂದಿವೆ?

📖ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ

156)ತುರ್ತು ಪರಿಸ್ಥಿತಿಗಳನ್ನು ಸಂವಿಧಾನದ ಯಾವ ಭಾಗದಲ್ಲಿ ಸೇರಿಸಲಾಗಿದೆ?

📖18 ನೇ ಭಾಗದಲ್ಲಿ

157) ಭಾರತದ ಸಂವಿಧಾನ ರಚನೆಯ ಕರಡು ಸಮಿತಿ ರಚನೆಯಾಗಿದ್ದು ಯಾವಾಗ?

August 29 1947.

158) ಭಾರತವು ಎಷ್ಟು ದೇಶಗಳಿಗೆ ದ್ವಿ ಪೌರತ್ವದ ಹಕ್ಕನ್ನು ನೀಡಿದೆ?

16 ದೇಶಗಳಿಗೆ

159) ವೈಸರಾಯ್ ರವರಿಗೆ ವೀಟೋ ಅಧಿಕಾರ ನೀಡಿದ ಕಾಯ್ದೆ ಯಾವುದು?

೧೯೧೯ ರ ಕಾಯ್ದೆ.

160) ಭಾರತದ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿದ ಸಮಿತಿ?

ಹಿಲ್ಟನ್ ಯುಂಗ್ ಸಮಿತಿ.

161). ಸಂವಿಧಾನದ ಪ್ರಸ್ತಾವನೆಯು ಸಂವಿಧಾನದ ಭಾಗ ಎಂದು ಸುಪ್ರೀಂ ಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪನ್ನು ನೀಡಿತು?

ಕೇಶವಾನಂದ ಭಾರತಿ ಪ್ರಕರಣ ೧೯೭೩.

162). ಸಂವಿಧಾನದ ಪ್ರಸ್ತಾವನೆಯು ಸಂವಿಧಾನದ ಭಾಗ ಅಲ್ಲ ಎಂದು ಸುಪ್ರೀಂ ಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪನ್ನು ನೀಡಿತು?

ಬೇರುಬಾರಿ ಸಮಿತಿ ೧೯೬೦

163) ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಪ್ರಸ್ತಾವನೆಯನ್ನು ತಿದ್ದುಪಡಿ ಮಾಡಬಹುದು ಎಂದು ಯಾವ ಪ್ರಕರಣದಲ್ಲಿ ತೀರ್ಪು ನೀಡಲಾಯಿತು?

ಕೇಶವಾನಂದ ಭಾರತಿ ಪ್ರಕರಣ ೧೯೭೩

164) ಭಾರತದ ೧೫ ನೇ ರಾಜ್ಯವಾಗಿ ರಚನೆಯಾದ ರಾಜ್ಯ? ಯಾವಾಗ?

ಗುಜರಾತ್ ೧೯೬೦ ರಲ್ಲಿ

165) ದೆಹೆಲಿಗೆ ರಾಷ್ಟ್ರ ರಾಜಧಾನಿ ಮಾನ್ಯತೆ ನೀಡಿದ ಸಂವಿಧಾನದ ತಿದ್ದುಪಡಿ?

69 ನೇ ತಿದ್ದುಪಡಿ

166). ಅತಿ ಹೆಚ್ಚು ಮಹಿಳೆಯರನ್ನು ಹೊಂದಿದ ಕೇಂದ್ರಾಡಳಿತ ಪ್ರದೇಶ?

ಪಾಂಡಿಚೇರಿ

167) ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯಯಾವುದು?

➡ಹರಿಯಾಣ

168) ಕರ್ನಾಟಕ ಹೈಕೋರ್ಟಿನ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?

➡40+1.

169) ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?

➡ಮಂಜುಳಾ ಚೆಲ್ಲೂರ್.

170) ಕರ್ನಾಟಕ ಹೈಕೋರ್ಟ ಸ್ಥಾಪನೆಯಾದ ವರ್ಷ ಯಾವುದು?

➡1884

171) ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?

➡217

172) ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?

➡61 ನೇ ವಿಧಿ.

173) ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ?

➡ಲೋಕಸಭೆಯ ಸ್ಪಿಕರ್

174) ಇಲ್ಲಿಯವರೆಗೆ ಎಷ್ಟು ಸಲ ಜಂಟಿ ಅಧಿವೇಶನಗಳನ್ನು ಕರೆಯಲಾಗಿದೆ?

➡3 ಸಲ

175) ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ?

➡ಅರ್ಟಾನಿ ಜನರಲ್

176) ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು?

➡ಅರ್ಟಾನಿ ಜನರಲ್

177) ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು?

➡ಪಂಜಾಬ್.

178) ರಾಷ್ಟ್ರಪತಿಗಳು ವಾಸಿಸುವ ಸ್ಥಳ ಯಾವುದು?

➡ಹೈದ್ರಾಬಾದ್

179) ರಾಜ್ಯಸಭೆಗೆ ಕೇಂದ್ರಾಡಳಿತ ಪ್ರದೇಶದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು?

➡4

180) ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು?

➡12.

181) ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗಿಕರಿಸಿತು?

➡26 ನವೆಂಬರ್ 1949

182) ಪ್ರಸ್ತುತ ಕೇಂದ್ರ ಪಟ್ಟಿಯಲ್ಲಿ ಎಷ್ಟು ವಿಷಯಗಳಿವೆ?

➡100

183) ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?

➡ಅಮೆರಿಕಾ

184) ಯಾವ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಬರುವದಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು?

➡ಗೋಲಕನಾಥ ಪ್ರಕರಣ

185) ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು?

➡ಸರ್ದಾರ್ ವಲ್ಲಭಭಾಯಿ ಪಟೇಲ್.

186) 1977 ರಲ್ಲಿ ಆಸ್ತಿಯ ಹಕ್ಕನು ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು?

➡44 ನೇ ತಿದ್ದುಪಡಿ.

187)ಸಂವಿಧಾನ ಪರಿಹರಾತ್ಮಕ ಹಕ್ಕನು, ಸಂವಿಧಾನದ ಆತ್ಮ ಎಂದು ಕರೆದವರು ಯಾರು?

➡ಡಾ.ಅಂಬೇಡ್ಕರ್.

188) ಅಂಬೇಡ್ಕರ್ ರವರು ಯಾವ ಅನುಚ್ಛೇದವನ್ನು "ಸಂವಿಧಾನದ ಹೃದಯ ಮತ್ತು ಆತ್ಮ" ಎಂದಿದ್ದಾರೆ?

➡ಅನಚ್ಛೇದ-32

189) ಷೆರ್ಷರಿಯೋ ಇದೊಂದು __.

➡ಒಂದು ನ್ಯಾಯಾಲಯದ ಮೊಕದ್ದಮೆಯನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಗಿಸುವ ರಿಟ್

190) ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಈ ಕೆಳಗಿನ ಯಾವ ಸಂಸ್ಥೆಯನ್ನು ಕರೆಯುತ್ತಾರೆ?

➡ಸುಪ್ರೀಂಕೋರ್ಟ್.

191) ವೇಮರ್ ಸಂವಿಧಾನದಿಂದ ಎರವಲು ಪಡೆದಿದ್ದು ಏನು?

➡ತುರ್ತು ಪರಿಸ್ಥಿತಿ.(ಜರ್ಮನಿ).

192) ರಷ್ಯಾದಿಂದ ಪಡೆದ ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು?

➡ 10.

193) ಆಸ್ತಿ ಹಕ್ಕನ್ನು ತೆಗೆದು ಹಾಕಿದ್ದು ಯಾವ ತಿದ್ದುಪಡಿಯ ಮೂಲಕ?

➡44 ನೇ ( 1978 ).

194) ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ ಯಾವುದು? ➡ಸರ್ಷಿಯೋರರಿ.

195) ರಾಜ್ಯ ನಿರ್ದೇಶಕ ತತ್ವಗಳಲ್ಲಿ ಎಷ್ಟು ಭಾಗಗಳಿವೆ?

➡ 3 ಭಾಗಗಳು

196) 5 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ? ➡ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ಅವುಗಳ ನಿಯಂತ್ರಣದ ಬಗ್ಗೆ.

197) "ಪಕ್ಷಾಂತರ ನಿಷೇಧ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?

➡1985 ರಲ್ಲಿ.

198) ಸ್ಥಳೀಯ ಸರ್ಕಾರಗಳ ಎರಡು ಹಂತಗಳ ಪಿತಾಮಹ ಯಾರು?

➡ಅಶೋಕ್ ಮೇಹ್ತಾ.

199) 40 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ? ➡ಪಂಚಾಯತ್ ರಾಜ್ ವ್ಯವಸ್ಥೆಗೆ.

200) ವಾರ್ಷಿಕ ಆಯವ್ಯಯ ಪತ್ರಕ್ಕೆ ಸಂಬಂಧಿಸಿದ ವಿಧಿ ಯಾವುದು?

➡112

201) ಭಾರತದ ಒಕ್ಕೂಟದ ಮುಖ್ಯಸ್ಥರು ಯಾರು? ➡ರಾಷ್ಟ್ರಪತಿ.

202) ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರು ಯಾರು?

➡ಉಪ ರಾಷ್ಟ್ರಪತಿ.

203) ಅತಿ ಹೆಚ್ಛು ಎಂ.ಪಿ ಗಳನ್ನು ಕಳುಹಿಸುವ ರಾಜ್ಯ ಯಾವುದು?

➡ಉತ್ತರಪ್ರದೇಶ.

204) ಸಂಸತ್ತಿನ ಹಣಕಾಸು ಸಮಿತಿಯಲ್ಲಿ ಅತ್ಯಂತ ದೊಡ್ಡ ಹಣಕಾಸು ಸಮಿತಿ ಯಾವುದು?

➡ಅಂದಾಜು ವೆಚ್ಚ ಸಮಿತಿ.

205) ರಾಜ್ಯ ವಿಧಾನ ಸಭೆಯನ್ನು ವಿಸರ್ಜಿಸುವುದು ಯಾರು?

➡ರಾಜ್ಯಪಾಲರು.

206) ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಆರಂಭವಾದದ್ದು ಯಾವಾಗ?

➡1921 ರಲ್ಲಿ.

207) ಒಂದು ಮಸೂದೆಯನ್ನು ಹಣಕಾಸು ಮಸೂದೆಯೇ ಎಂದು ನಿರ್ಧರಿಸುವವರು ಯಾರು?

➡ಲೋಕಸಭೆಯ ಸ್ಪೀಕರ್.

208) ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ?

➡ಸಂಸತ್ತಿನ ಅಧಿವೇಶನದ ಮೊದಲ ಗಂಟೆ.

209) 76 ನೇ ವಿಧಿ ಯಾರಿಗೆ ಸಂಬಂಧಿಸಿದೆ?

➡ಅಟಾರ್ನಿ ಜನರಲ್.

210) ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು?

➡54 ನೇ.

211) ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ?

➡333.

212) ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಧಿಗಳನ್ನು ತಿಳಿಸಿ?

➡ 25-28.

213) 324 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ?

➡ಚುನಾವಣೆ ಆಯೋಗಕ್ಕೆ.

214) ಪಂಚಾಯತ್ ರಾಜ್ ವ್ವವಸ್ಥೆಯಲ್ಲಿರುವ ವಿಷಯಗಳ ಸಂಖ್ಯೆ ಎಷ್ಟು?

➡29.

215) 371 ಜೆ ವಿಧಿ ಯಾವುದಕ್ಕೆ ಸಂಬಂಧಿಸಿದೆ?

➡ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ವಿಶೇಷ ಉಪಬಂಧಕ್ಕೆ.

216) ಯಾರ ಚುನಾವಣೆಯಲ್ಲಿ ಯಾವುದೇ ರಾಜ್ಯದ ಎಂ ಎಲ್ ಎ ಗಳು ಭಾಗವಹಿಸುವದಿಲ್ಲ?

➡ಉಪರಾಷ್ಟ್ರಪತಿಯ.

217) ಸಂಸತ್ತಿನ ಮೇಲ್ಮನೇ ಯಾವುದು?

➡ರಾಜ್ಯಸಭೆ.

218) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಅತ್ಯಂತ ಹಳೆಯ ಸಮಿತಿ ಯಾವುದು?

➡ಸಾರ್ವಜನಿಕ ಲೆಕ್ಕಪತ್ರ ಸಮಿತಿ.

219) ರಕ್ಷಣಾ ಪಡೆಗಳ ಮಹಾ ದಂಡನಾಯಕ ಯಾರು? ➡ರಾಷ್ಟ್ರಪತಿ.

220) ಸಂಸತ್ತು ------ ಒಳಗೊಂಡಿದೆ?

➡ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ.

221) ಯು ಪಿ ಎಸ್ ಸಿ ಮತ್ತು ಎಸ್ ಪಿ ಎಸ್ ಸಿ ಗಳ ರಚನೆ ಮತ್ತು ಕಾರ್ಯಕ್ಕೆ ಸಂಬಂಧಿಸಿದ ವಿಧಿ ಯಾವುದು?

➡315.

222) ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಇರಬೇಕಾದ ವಯಸ್ಸುಎಷ್ಟು?

➡35.

223) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಇತ್ತೀಚೆಗೆ ಉಗಮವಾದ ಸಮಿತಿ ಯಾವುದು?

➡ಸಾರ್ವಜನಿಕ ಉದ್ದಿಮೆಗಳ ಸಮಿತಿ.

224) ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

● ಉತ್ತರ: ಅಮೆರಿಕಾ (USA).

225) ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ಪ್ರಸ್ತಾವನೆ ( Preamble) ಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?

● ಉತ್ತರ: ಅಮೆರಿಕಾ (USA).

226) ಭಾರತವು 'ಪಂಚವಾರ್ಷಿಕ ಯೋಜನೆ' ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆದುಕೊಂಡಿದೆ ?

● ಉತ್ತರ: ರಷ್ಯಾ(ಯುಎಸ್ಎಸ್ಆರ್).

227) ಲೋಕಸಭೆಯಲ್ಲಿ ಸ್ಪೀಕರ್ ಹುದ್ದೆಯ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

● ಉತ್ತರ:ಬ್ರಿಟನ್ (ಯುಕೆ).

228) ಭಾರತ ಸಂವಿಧಾನವು ಯಾವ ದೇಶದಿಂದ "ಸಂಸತ್ ಚುನಾವಣೆ" (Parliamentary Election) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

● ಉತ್ತರ: ಬ್ರಿಟನ್ (ಯುಕೆ).

229) ಭಾರತ ಸಂವಿಧಾನವು ಯಾವ ದೇಶದಿಂದ "ಚುನಾವಣಾ ಆಯೋಗ" (Election Commission) ದ ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

● ಉತ್ತರ: ಬ್ರಿಟನ್ (ಯುಕೆ).

230).ಭಾರತ ಸಂವಿಧಾನವು ಯಾವ ದೇಶದಿಂದ "ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಅಮಾನತು' (Suspension of Fundamental Rights during the Emergency) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ?

● ಉತ್ತರ: ಜರ್ಮನಿ.

231). ಭಾರತ ಸಂವಿಧಾನವು ಯಾವ ದೇಶದಿಂದ " ಸಮವರ್ತಿ ಪಟ್ಟಿ" (Concurrent list) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

● ಉತ್ತರ: ಆಸ್ಟ್ರೇಲಿಯಾ.

232). ಭಾರತದ ಸಂವಿಧಾನದಲ್ಲಿ ಅಳವಡಿಸಲಾದ "ಫೆಡರಲ್ ವ್ಯವಸ್ಥೆ" (Federal System) ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

● ಉತ್ತರ: ಕೆನಡಾ.

233) ಭಾರತ ಸಂವಿಧಾನವು ಯಾವ ದೇಶದಿಂದ "ಕೇಂದ್ರ-ರಾಜ್ಯ ಪಟ್ಟಿ" (Union-State List) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

● ಉತ್ತರ: ಕೆನಡಾ.

234) ಯಾವ ದೇಶದಿಂದ "ಸಂವಿಧಾನ ತಿದ್ದುಪಡಿ ವಿಧಾನ"ವನ್ನು ಎರವಲು ಪಡೆದು ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ ?

● ಉತ್ತರ: ದಕ್ಷಿಣ ಆಫ್ರಿಕಾ.

235). ಯಾವ ಸಂವಿಧಾನದ ತಿದ್ದುಪಡಿಯನ್ನು 'ಮಿನಿ ಸಂವಿಧಾನ' ಎಂದು ಕರೆಯಲಾಗುತ್ತದೆ?

● ಉತ್ತರ: 42 ನೇ ತಿದ್ದುಪಡಿ (1976).

236). ಸಂವಿಧಾನದಲ್ಲಿರುವ 'ಪ್ರಸ್ತಾವನೆ'ಯನ್ನು ತಿದ್ದುಪಡಿ ಮಾಡಿದ ತಿದ್ದುಪಡಿ ಯಾವುದು?

● ಉತ್ತರ: 42 ನೇ ತಿದ್ದುಪಡಿ.

237) ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳಲ್ಲಿದ್ದ ಆಸ್ತಿಯ ಹಕ್ಕನ್ನು (Right to property) ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು ?

● ಉತ್ತರ: 44 ನೇ ತಿದ್ದುಪಡಿ (1978).

238) ಮತದಾನ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಇಳಿಕೆ ಮಾಡಿದ ಸಂವಿಧಾನದ ತಿದ್ದುಪಡಿ ಯಾವುದು ?

● ಉತ್ತರ: 61 ನೇ ತಿದ್ದುಪಡಿ (1989).

239). ದೆಹಲಿಯನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶವನ್ನಾಗಿಸಿದ ಸಂವಿಧಾನದ ತಿದ್ದುಪಡಿ ಯಾವುದು ?

● ಉತ್ತರ: 69 ನೇ ತಿದ್ದುಪಡಿ (1991).

240) ಪಂಚಾಯತ್ ರಾಜ್ ಸೃಷ್ಟಿಗೆ ಮುನ್ನಡಿಯಾದ ಸಂವಿಧಾನದ ತಿದ್ದುಪಡಿ ಯಾವುದು?

● ಉತ್ತರ: 73ನೇ ತಿದ್ದುಪಡಿ (1992).

241). ಭಾರತ ಸಂವಿಧಾನದ 'ಆತ್ಮ ಮತ್ತು ಹೃದಯ' ಎಂದು ಕರೆಯಲ್ಪಡುವ ವಿಧಿ (Article) ಯಾವುದು ?

●ಉತ್ತರ: 32ನೇ ವಿಧಿ .

242) ಸಂವಿಧಾನದ ಯಾವ ವಿಧಿಯು 'ಅಸ್ಪೃಶ್ಯತೆ ನಿರ್ಮೂಲನೆ'ಯ ಕುರಿತು ತಿಳಿಸುತ್ತದೆ?

● ಉತ್ತರ: 17ನೇ ವಿಧಿ.

243). ಭಾರತ ಸಂವಿಧಾನದ ಯಾವ ವಿಧಿಗಳ ಅಡಿಯಲ್ಲಿ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡಲಾಗುತ್ತದೆ ?

● ಉತ್ತರ: 12 ರಿಂದ 35 ವಿಧಿಗಳು.

244) ಭಾರತ ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ನಾಗರಿಕರಿಗೆ 'ಸಮಾನತೆಯ ಹಕ್ಕು'ನ್ನು ಒದಗಿಸಲಾಗಿದೆ ?

● ಉತ್ತರ: 14ನೇ ವಿಧಿ.

245) ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ ವಿಧಿ ಯಾವುದು ?

ಉತ್ತರ: 370 ನೇ ವಿಧಿ.

246) ಸಂವಿಧಾನದ ಯಾವ ವಿಧಿಯು 'ಅಪಾಯಕಾರಿ ಕೈಗಾರಿಕೆಗಳು ಮತ್ತು ಕಾರ್ಖಾನೆ'ಗಳಲ್ಲಿ 14 ವರ್ಷದ ಕೆಳಗಿನ ಮಕ್ಕಳ ನೇಮಕಕ್ಕೆ ನಿಷೇಧಿಸುತ್ತದೆ ?

● ಉತ್ತರ: 24ನೇ ವಿಧಿ.

247) ಸಂವಿಧಾನದ ಯಾವ ವಿಧಿಯು 14 ವರ್ಷದ ಕೆಳಗಿನ ಎಲ್ಲಾ ಮಕ್ಕಳಿಗೆ 'ಉಚಿತ ಹಾಗೂ ಕಡ್ಡಾಯ ಶಿಕ್ಷಣ' ವನ್ನು ಒದಗಿಸುವ ಕುರಿತು ತಿಳಿಸುತ್ತದೆ?

ಉತ್ತರ: 45 ನೇ ವಿಧಿ.

248) ದೇಶದಲ್ಲಿ ಸುಪ್ರೀಂಕೋರ್ಟ್ ಹೊಂದುವ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

● ಉತ್ತರ: ಅಮೆರಿಕಾ (USA). ಕೃಪೆ : Kishore Gowda

ಭೂಕಂಪಗಳ ನಾಡು ಎಂದು ಕರೆಯುವ ದೇಶ- ಜಪಾನ


💡ಜ್ವಾಲಾಮುಖಿಗಳ ನಾಡು ಎಂದು ಕರೆಯುವ ದೇಶ - ಇಂಡೊನೇಷ್ಯಾ


💡ಜಪಾನಿನ ಭಾಷೆಯಲ್ಲಿ Tsunami ಶಬ್ದದಲ್ಲಿ Tsu ಪದದ ಅರ್ಥ- ಬಂದರು


💡 ಜಪಾನಿನ ಭಾಷೆಯ Tsunami ಶಬ್ದದಲ್ಲಿ nami ಪದದ ಅರ್ಥ- ಅಲೆ


💡ಪ್ರಪಂಚದ ಅತಿ ದೊಡ್ಡ ನದಿ ಮುಖಜ ಭೂಮಿ-ಗಂಗಾ ನದಿ ಮುಖಜ ಭೂಮಿ

ಈ ಮುಖಜ ಭೂಮಿಯು ಕಮಾನಿನಾಕಾರದಲ್ಲಿದೆ (Arcut Delta)


💡ಪಕ್ಷಿಪಾದದ ಆಕಾರದಲ್ಲಿ ತನ್ನ ಮುಖಜ ಭೂಮಿಯನ್ನು ನಿರ್ಮಿಸಿದ ನದಿ- ಮಿಸಿಸಿಪ್ಪಿ ನದಿ


💡 ಭೂಕಂಪದ ವಿನಾಶಕಾರಿ ಅಲೆಗಳೆಂದು ಕರೆಯುವ ಅಲೆ- ಮೇಲ್ಮೈ ಅಲೆಗಳು


💡ಭೂಕಂಪದ ಅಲೆಗಳಲ್ಲಿ ಲವ್ ವೇವ್ಸ ಎಂದು ಕರೆಯುವ ಅಲೆಗಳು- ಮೇಲ್ಮೈ ಅಲೆಗಳು

ಅಥವಾ ರೇಲೈ ಅಲೆಗಳು (Rayleigh wave)


💡ಜಗತ್ತಿನ ಅತಿ ದೊಡ್ಡ ಶೀತ ಮರಭೂಮಿ- ಅಂಟಾರ್ಕ್‌ಟಿಕ್ ಮರಭೂಮಿ


💡 ಜಗತ್ತಿನ ಅತಿ ದೊಡ್ಡ ಉಷ್ಣ ಮರಭೂಮಿ- ಸಹಾರಾ ಮರಭೂಮಿ


💡 ಪ್ರಪಂಚದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಸೂಪಿರಿಯರ್ ಸರೋವರ (ಅಮೇರಿಕಾ)


💡 ಪ್ರಪಂಚದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಕ್ಯಾಸ್ಪಿಯನ್ ಸರೋವರ (ಇರಾನ್)


💡 ಪ್ರಪಂಚದ ಅತ್ಯಂತ ಎತ್ತರ ಮಟ್ಟದಲ್ಲಿ ಇರುವ ನೀರಿನ ಸರೋವರ - ಸೋಸೆಕೋರು ಸರೋವರ (ಟಿಬೆಟ)


💡 ಭಾರತದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಊಲರ್ ಸರೋವರ (ಜಮ್ಮು ಕಾಶ್ಮೀರ)


💡 ಭಾರತದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಚಿಲ್ಕಾ ಸರೋವರ (ಒರಿಸ್ಸಾ)


💡 ಭಾರತದ ಸರೋವರಗಳ ನಾಡು ಎನ್ನುವ ರಾಜ್ಯ- ಜಮ್ಮು ಕಾಶ್ಮೀರ್


💡 ಸಹಸ್ರ ಸರೋವರಗಳ ನಾಡು ಎಂದು ಕರೆಯುವ ದೇಶ - ಪಿನಲ್ಯಾಂಡ (ಸ್ಕಾಂಡಿನೇವಿಯಾ ದೇಶ)


💡ಅಮೇರಿಕ & ಕೆನಡಾ ದೇಶಗಳಿಗೆ ಪಂಚ ಸರೋವರಗಳ ನಾಡು ಎಂದು ಕರೆಯುವರು.


💡 ಪ್ರಪಂಚದ ಅತ್ಯಂತ ದೊಡ್ಡ ಕೃತಕ ಸರೋವರ - ಓವೇನ್ ಫಾಲ್ ಸರೋವರ(ಉಗಾಂಡಾ)


💡 ಭಾರತದ ಅತ್ಯಂತ ದೊಡ್ಡ ಕೃತಕ ಸರೋವರ - ನಾಗಾರ್ಜುನ ಸರೋವರ (ಆಂದ್ರಪ್ರದೇಶ)


💡 ಪ್ರಪಂಚದ ಅತ್ಯಂತ ಆಳವಾದ ಸರೋವರ- ಬೈಕಲ್ ಸರೋವರ(ರಷ್ಯಾ)


💡 ಮೊಟ್ಟಮೊದಲ ಬಾರಿಗೆ ಭೂಪಟದ ಮೇಲೆ ಅಕ್ಷಾಂಶ & ರೇಖಾಂಶಗಳನ್ನು ಪರಿಚಯಿಸಿದರು- ಟಾಲಮಿ

ಟಾಲಮಿ ಗ್ರೀಕ್ ದೇಶದ ಖಗೋಳಶಾಸ್ತ್ರಜ್ನ ಕ್ರಿ.ಶ 5 ನೇ ಶತಮಾನದಲ್ಲಿ ಅಕ್ಷಾಂಶ ಮತ್ತು ರೇಖಾಂಶಗಳನ್ನು ಪರಿಚಯಿಸಿದನು.


💡 ಆಮ್ಲಜನಕದ ತೀವ್ರತೆಯನ್ನು ಕಡಿಮೆ ಮಾಡಿ ಜೀವಿಗಳಿಗೆ ಉಸಿರಾಡಿಸಲು ಅನುಕೂಲ ಮಾಡಿಕೊಡುವ ಅನಿಲ- ಸಾರಜನಕ


💡 ಸಾರಜನಕ ಇದು ಜಡವಾದ ಅನಿಲ.

🔸ಸಸ್ಯಗಳ ಬೆಳವಣಿಗೆಗೆ ಅನುಕೂಲವಾಗಿದೆ.

🔸ಸಾರಜನಕ ಮಣ್ಣಿನ ಫಲವತ್ತತೆಗೊಳಿಸುವ ಅನಿಲ.

🔸ವಾಯುಮಂಡಲದಲ್ಲಿ ಶೇ 78 ರಷ್ಟಿದೆ


💡 ಆಮ್ಲಜನಕವನ್ನು ಶೋಧಿಸಿದವರು - ಜೋಸೆಫ್ ಪ್ರಿಸ್ಲೆ

🔸ಆಮ್ಲಜನಕವು ವಾಯುಮಂಡಲದಲ್ಲಿ ಶೇ 20.94 ರಷ್ಟಿದೆ ..


💡ಟಂಗ್‌ಸ್ಟನ್ ವಿದ್ಯುತ್ ದೀಪಗಳಲ್ಲಿ ಉಪಯೋಗಿಸುವ ಅನಿಲ - ಆರ್ಗಾನ

🔸ನಿಯಾನ್ ಅನಿಲವನ್ನು ಬಣ್ಣ ಬಣ್ದದ ಬಲ್ಬ್ ತಯಾರಿಸಲು ಉಪಯೋಗಿಸುತ್ತಾರೆ.


💡 ಅತಿ ಹಗುರವಾದ ಅನಿಲ-ಜಲಜನಕ

🔸ಜಲಜನಕ & ಹೀಲಿಯಂ ಅನಿಲಗಳನ್ನು ಮಿಶ್ರಣ ಮಾಡಿ ಬಲೂನಗಳಲ್ಲಿ ತುಂಬಲು ಉಪಯೋಗಿಸುತ್ತಾರೆ.


💡 ಅತಿ ಭಾರವಾದ ಅನಿಲ- ಸಾರಜನಕ


💡 ನಗಿಸುವ ಅನಿಲ - ನೈಟ್ರೇಟ್ ಆಕ್ಸೈಡ್


💡 ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲ- ಕ್ಲೋರೋ ಪ್ಲೋರೊ ಕಾರ್ಬನ್ .


🔸ಕ್ಲೋರಿನ್ ಪ್ಲೋರೊ ಕಾರ್ಬನ್ & ನೈಟ್ರೇಸ ಆಕ್ಸೈಡ್ ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲಗಳಾಗಿವೆ


💡 ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲ - ಕಾರ್ಬನ್ ಡೈ ಆಕ್ಸೈಡ


🔸ಕಾರ್ಬನ್ ಡೈ ಆಕ್ಸೈಡ, ನೈಟ್ರೇಸ್ ಆಕ್ಸೈಡ್, ಮೀಥೇನ್ ಇವು ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲಗಳಾಗಿವೆ.


💡ಓಝೋನ ಪದರನ್ನು ಶೋಧಿಸಿದವರು - ಚಾರ್ಲ್ಸ್‌ ಪ್ಯಾಬ್ರೆ

🔸ಚಾರ್ಲ್ಸ್‌ ಪ್ಯಾಬ್ರೆ ಮತ್ತು ಹೆನ್ರಿ ಬುಯಸನ್ ರವರು 1913 ರಲ್ಲಿ ಓಝೋನ ಪದರನ್ನು ಕಂಡುಹಿಡಿದರು.


💡 ಹವಾಮಾನದ ವಿದ್ಯಮಾನಗಳು ಕಂಡು ಬರುವ ವಾಯುಮಂಡಲದ ಭಾಗ- ಪರಿವರ್ತನ ಮಂಡಲ


💡 ಪರಿವರ್ತನ ಮಂಡಲದಲ್ಲಿ ಪ್ರತಿ 1 ಕಿ.ಮೀ ಎತ್ತರಕ್ಕೆ ಹೋದಂತೆ 6.5° ಸೆಂಟಿಗ್ರೇಡ್ ಡಿಗ್ರಿ ಉಷ್ಣಾಂಶ ಕಡಿಮೆಯಾಗುತ್ತದೆ.


💡 ಉಲ್ಕೆಗಳು ವಾಯುಮಂಡಲದ

ಮಧ್ಯ ಮಂಡಲದ ಸ್ತರವನ್ನು ಪ್ರವೇಶಿಸಿದ ತಕ್ಷಣ ಕರಗಿ ಹೋಗುತ್ತವೆ.


💡 ಇಂಜಿನಿಯರಗಳ ಸ್ತರ ಎಂದು ಕರೆಯುವ ವಾಯುಮಂಡಲದ ಸ್ತರ- ಆಯಾನ ಮಂಡಲ

🔸ಆಯಾನ ಸ್ತರವನ್ನು 1902 ರಲ್ಲಿ ಕೆನೆಲಿ, & ಹೆವಿಸೈಡ ಇಂಜಿನಿಯರಗಳು ಶೋಧಿಸಿದ್ದಾರೆ, ಆದ್ದರಿಂದ ಇದನ್ನು ಇಂಜಿನಿಯರಗಳ ಸ್ತರ ಎನ್ನುವರು


💡 ಓಜೋನ ವಲಯವು ಕಂಡುಬರುವ ವಾಯುಮಂಡಲದ ಸ್ತರ- ಸಮೊಷ್ಣ ಮಂಡಲ


💡 ಜೆಟ್ ವಿಮಾನಗಳ ಹಾರಾಟಕ್ಕೆ ಅನುಕೂಲವಾಗಿರುವ

ವಾಯುಮಂಡಲದ ಸ್ತರ - ಸಮೊಷ್ಣ ಮಂಡಲ


💡ವಾನ್ ಅಲೇನ್ ಸ್ತರ ಎಂದು ಕರೆಯುವ ವಾಯುಮಂಡಲದ ಸ್ತರ- ಬಾಹ್ಯ ಮಂಡಲ

🔸ಬಾಹ್ಯಮಂಡಲವನ್ನು ವಾನ್ ಅಲೆನ್ 1959 ರಲ್ಲಿ ಕಂಡುಹಿಡಿದಿದ್ದಾನೆ ಆದ್ದರಿಂದ ಈ ಸ್ತರವನ್ನು ವಾನ್ ಅಲೆನ್ ಸ್ತರ ಎನ್ನುವರು.


💡 ಕಾಂತತ್ವಮಂಡಲ ಎಂದು ಕರೆಯುವ ವಾಯುಮಂಡಲದ ಸ್ತರ- ಬಾಹ್ಯ ಮಂಡಲ


💡 ವಾಯುಭಾರ ಮಾಪಕವನ್ನು (ಬಾರೋಮೀಟರ) ಕಂಡು ಹಿಡಿದವರು-ಟಾರಿಸೆಲ್ಲಿ


💡 ದೂರದರ್ಶನ ಮತ್ತು ಆಕಾಶವಾಣಿಗೆ ಸಹಾಯಕವಾಗಿರುವ

ವಾಯುಮಂಡಲದ ಸ್ತರ- ಆಯಾನ ಮಂಡಲ

🔸ಆಯಾನ ಮಂಡಲವು ಆಕಾಶವಾಣಿ ಮತ್ತು ದೂರದರ್ಶನದ ಬೇರೆ ಬೇರೆ ತರಂಗಗಳನ್ನು ಭೂಮಿಗೆ ಪ್ರತಿಫಲಿಸುತ್ತದೆ.


💡ಅತ್ಯಂತ ದೊಡ್ಡ ಸಾಗರ - ಫೆಸಿಪಿಕ ಸಾಗರ


💡 S ಆಕಾರದಲ್ಲಿರುವ ಸಾಗರ - ಅಟ್ಲಾಂಟಿಕ್ ಸಾಗರ


💡 ಬರ್ಮುಡಾ ಟ್ರಯಾಂಗಲ್ ಕಂಡು ಬರುವುದು - ಅಟ್ಲಾಂಟಿಕ್ ಸಾಗರ


🔸ಬರ್ಮುಡಾ ಟ್ರಯಾಂಗಲ್ (ಸೈತಾನನ ತ್ರಿಕೋನ ಎಂದು ಸಹ ಕರೆಯುತ್ತಾರೆ


💡ಅತ್ಯಂತ ಚಿಕ್ಕ ಹಾಗೂ ಆಳವಾದ ಸಾಗರ - ಆರ್ಟಿಕ್ ಮಹಾ ಸಾಗರ


💡 "ರತ್ನಾಕರ" ಎಂದು ಕರೆಯುವ ಸಾಗರ- ಹಿಂದೂ ಮಹಾ ಸಾಗರ


💡 ಕಗ್ಗತ್ತಲೆಯ ಖಂಡ ಎಂದು ಕರೆಯುವ ಖಂಡ- ಆಫ್ರಿಕಾ


💡ದ್ವೀಪ ಖಂಡ ಎಂದು ಕರೆಯುವ ಖಂಡ- ಆಸ್ಟ್ರೇಲಿಯಾ


💡 ಡೆತ್ ವ್ಯಾಲಿ ಅಥವಾ ಸಾವಿನ ಕಣಿವೆ ಇದು ಕಂಡು ಬರುವ ಖಂಡ- ಉ.ಅಮೆರಿಕ


💡 ವಿಜ್ನಾನಿಗಳ ಖಂಡ ಎಂದು ಕರೆಯುವ ಖಂಡ - ಅಂಟಾರ್ಕಟಿಕ್

ಈ ಖಂಡವನ್ನು ಬಿಳಿಯ ಖಂಡ, ಸಂಶೋಧನಾ ಖಂಡ ಕೂಡ ಎನ್ನುವರು


💡ಜಗತ್ತಿನ ಅತಿ ಚಿಕ್ಕ ನದಿ - ರೊಯಿ

ಇದು ಉ.ಅಮೆರ

ಅರ್ಥಶಾಸ್ತ್ರ

1) SEBI ವಿಸ್ತರಿಸಿರಿ?


* Security Exchange Board of India.


2) ಭಾರತದಲ್ಲಿ ಒಟ್ಟಾರೆ ಎಷ್ಟು ಷೇರು ವಿನಿಮಯಕೇಂದ್ರಗಳಿವೆ?


* 23.


3) ಭಾರತದ ಶೇಕಡಾವಾರು ಎಷ್ಟು ಭೂಮಿಅರಣ್ಯಗಳಿಂದ ಕೂಡಿದೆ?


* ಶೇಕಡ 23 ರಷ್ಟು.


4) ಸಹಕಾರದ ಮೂಲ ತತ್ವವೇನು?


* "ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ".


5) ಭಾರತದಲ್ಲಿ ಸಹಕಾರ ಚಳುವಳಿ ಯಾವಾಗಆರಂಭವಾಯಿತು?


* 1904 ರಲ್ಲಿ.


6) ದ್ರವ ರೂಪದ ಚಿನ್ನ ಯಾವುದು?


* ಪೆಟ್ರೋಲಿಯಂ.


7) ಸೂಚ್ಯಂಕ ಒಂದೇ ಸಮನೆ ಕಡಿಮೆ ಆಗುವದಕ್ಕೆ ------ಎನ್ನುವರು?


* ಕರಡಿಯ ಕುಣಿತ.


8) ಭಾರತದಲ್ಲಿ ಎಚ್ ಡಿ ಐ ಪರಿಕಲ್ಪನೆಯನ್ನು ಕೊಟ್ಟವರುಯಾರು?


* ಅಮರ್ತ್ಯಸೇನ್.


9) ಅಮರ್ತ್ಯಸೇನರಿಗೆ ನೊಬೆಲ್ ಪ್ರಶಸ್ತಿ ಬಂದದ್ದುಯಾವಾಗ?


* 1998 ರಲ್ಲಿ.


10) ಅಮರ್ತ್ಯಸೇನರಿಗೆ ಭಾರತರತ್ನ ದೊರತದ್ದುಯಾವಾಗ?


* 1999 ರಲ್ಲಿ.


11) ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವರಾಜ್ಯ ಯಾವುದು?


* ಮಿಝೋರಂ.(ಶೇ.0.2 ರಷ್ಟು).


12) ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದುಯಾವದನ್ನು ಕರೆಯುತ್ತಾರೆ?


* ನೈಸರ್ಗಿಕ ಅನಿಲವನ್ನು.


13) ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?


* ಕಲ್ಲಿದ್ದಲು.


14) ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತುಯಾವುದು?


* ಪೆಟ್ರೋಲಿಯಂ ಉತ್ಪನ್ನಗಳು.


15) ಕೇಂದ್ರ ಸರ್ಕಾರದ ಅತೀ ಹೆಚ್ಚಿನ ವೆಚ್ಚದ ಬಾಬುಯಾವುದು?


* ಬಡ್ಡಿ ಪಾವತಿಗಳು.


16) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವಾಗರಚಿಸಲಾಯಿತು?


* ಆಗಸ್ಟ್ 6, 1952 ರಲ್ಲಿ.


17) ಕರ್ನಾಟಕದಲ್ಲಿ ಆರ್ಥಿಕ ಯೋಜನೆಗಳನ್ನು ನಿರೂಪಿಸುವಸಂಘಟನೆ ಯಾವುದು?


* ರಾಜ್ಯ ಯೋಜನಾ ಮಂಡಳಿ.


18) ದೇಶದ ಪ್ರಧಾನ ಟಂಕಸಾಲೆ ಯಾವುದು?


* ನಾಸಿಕ್ (ಗುಜರಾತ್).


19) ನೀತಿ ಆಯೋಗದ ಅಧ್ಯಕ್ಷರು ಯಾರು?


* ಪ್ರಧಾನ ಮಂತ್ರಿ ನರೇಂದ್ರ ಮೋದಿ


20) ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರುಯಾರು?


* ಅರವಿಂದ ಪನಗಾರಿಯಾ.


21) ರಾಷ್ಟ್ರೀಯ ಯೋಜನಾ ಆಯೋಗವನ್ನುಯಾವಾಗ ಸ್ಥಾಪಿಸಲಾಯಿತು?


* ಮಾರ್ಚ್ 15, 1950 ರಲ್ಲಿ.


22) ಖಾರಿಪ್ ಬೆಳೆಯ ಕಾಲ ತಿಳಿಸಿ?


* ಜೂನ್ - ಸೆಪ್ಟೆಂಬರ್.


23) ರಬಿ ಬೆಳೆಯ ಕಾಲ ತಿಳಿಸಿ?


* ಅಕ್ಟೋಬರ್ - ಎಪ್ರಿಲ್.


24) ಒಂದು ರೂಪಾಯಿಯ ನೋಟನ್ನು ಮುದ್ರಿಸುವವರುಯಾರು?


* ಕೇಂದ್ರ ಹಣಕಾಸು ಸಚಿವಾಲಯ.


25) ಪ್ರಸ್ತುತ ಕೇಂದ್ರದ ವಿತ್ತ ಸಚಿವ ಯಾರು?


* ಅರುಣ್ ಜಟ್ಲಿ.


26) ಕೇಂದ್ರದ ಆದಾಯದಲ್ಲಿ ಹೆಚ್ಚು ಪಾಲನ್ನು ಪಡೆಯುವರಾಜ್ಯ ಯಾವುದು?


* ಉತ್ತರಪ್ರದೇಶ.(ಶೇ.19.4).


27) ಮೊದಲ ಹಣಕಾಸು ಆಯೋಗದ ಅಧ್ಯಕ್ಷರು ಯಾರು?


* ಕೆ.ಸಿ.ನಿಯೋಗಿ