ಅಭಿನಂದನೆಗಳು, 

ಸಿರುಗುಪ್ಪ ತಾಲೂಕ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ಜೋಯಿಸ್ ಶ್ರೀನಿವಾಸ ಮೂರ್ತಿರವರಿಗೆ ಏಷ್ಯಾ ಇಂಟರ್‌ನ್ಯಾಶನಲ್ ಕಲ್ಚರಲ್ ಅಕಾಡೆಮಿ ಇವರು, ಶ್ರೀ ಜೋಯಿಸ್ ಶ್ರೀನಿವಾಸ ಮೂರ್ತಿರವರ ಜ್ಯೋತಿಷ್ಯ ಮತ್ತು ಸಮಾಜ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ಪ್ರಮಾಣಪತ್ರ ನೀಡಿ ಸನ್ಮಾಸಿಲಾಗಿದೆ. 

ಹೆಚ್ಚಿನ ಮಾಹಿತಿಗಾಗಿ: ಇಲ್ಲಿ ಕ್ಲಿಕ್ ಮಾಡಿ